ರಾಮನಗರ ಬಸ್ನಲ್ಲಿ ಬಳ್ಳಾರಿ ಮಕ್ಕಳ ಶೈಕ್ಷಣಿಕ ಪ್ರವಾಸಸುಂಟಿಕೊಪ್ಪ, ಡಿ. 29: ರಾಮನಗರದ ವ್ಯಕ್ತಿಯೊಬ್ಬರಿಗೆ ಸೇರಿದ ಖಾಸಗಿ ಬಸ್‍ವೊಂದರಲ್ಲಿ ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕು ಗಣಿಕೆಹಾಳು ಸರಕಾರಿ ಪ್ರೌಢಶಾಲೆಯ ಮಕ್ಕಳು ಶೈಕ್ಷಣಿಕ ಪ್ರವಾಸ ಹೊರಟಿದ್ದ ವೇಳೆ,
ರಸ್ತೆ ಸೇತುವೆ ಅಭಿವೃದ್ಧಿಗೆ ರೂ. 50 ಕೋಟಿ ಬಿಡುಗಡೆಗೆ ಮನವಿಮಡಿಕೇರಿ, ಡಿ. 29: ಕೊಡಗು ಜಿಲ್ಲೆಯಲ್ಲಿ ಮಳೆ/ ಪ್ರವಾಹಕ್ಕೆ ಅನೇಕ ಹಾನಿಗಳು ಸಂಭವಿಸಿದ್ದು, ಸಾರ್ವಜನಿಕ ರಿಂದ ಹಲವು ಮನವಿಗಳು ಸ್ವೀಕೃತವಾಗುತ್ತಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ 2486.83
ಚೆಕ್ ಹಸ್ತಾಂತರಮಡಿಕೇರಿ, ಡಿ. 29: ಮೈಸೂರು ವಿಜಯನಗರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಕೊಡಗು ನೆರೆ ಸಂತ್ರಸ್ತರಿಗೆ ಸಂಗ್ರಹಿಸಿದ್ದ ರೂ. 4.25 ಲಕ್ಷದ ನೆರವಿನ ಚೆಕ್ ಅನ್ನು ಮಡಿಕೇರಿಯಲ್ಲಿ ಸಚಿವ
ಪೌಷ್ಟಿಕ ಆಹಾರ ಬಳಕೆ ಬಗ್ಗೆ ಮಾಹಿತಿಕೂಡಿಗೆ, ಡಿ. 29: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುಮ್ಮನಕೊಲ್ಲಿ ಒಕ್ಕೂಟದ ಸ್ವಸಹಾಯ ಸಂಘಗಳ ಸದಸ್ಯರುಗಳಿಗೆ ಪೌಷ್ಟಿಕ ಆಹಾರ ಬಳಕೆಯಿಂದಾಗುವ ಪ್ರಯೋಜನಗಳು ಹಾಗೂ ಸಿರಿದಾನ್ಯಗಳ ಬಳಕೆ, ಧರ್ಮಸ್ಥಳ
‘ಸಮಾಜದ ಅಭಿವೃದ್ಧಿಗೆ ಸರ್ವರ ಸಹಕಾರ ಅಗತ್ಯ’ನಾಪೆÉÇೀಕ್ಲು, ಡಿ. 29: ಯಾವದೇ ಒಂದು ಸಮಾಜ, ಸಂಸ್ಥೆ ಅಭಿವೃದ್ಧಿಯಾಗಬೇಕಾದರೆ ಸರ್ವರು ಸಹಕಾರ ನೀಡಿದರೆ ಮಾತ್ರ ಸಾಧ್ಯ ಎಂದು ಇಲ್ಲಿನ ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್