ಕೊಂಡಂಗೇರಿ ಮಖಾಂ ಉರೂಸ್ ಸಮಾರೋಪಚೆಟ್ಟಳ್ಳಿ, ಮಾ. 30: ಕೊಂಡಂಗೇರಿ ಯಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿ ರುವ ಮರ್ಹೂಂ ಅಸಯ್ಯದ್ ಅಬ್ದುಲ್ಲಾಹಿ ಸಖಾಫ್ ಹಾಗೂ ಪವಾಡ ಪುರುಷರ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಉರೂಸ್
ಥ್ರೋಬಾಲ್ನಲ್ಲಿ ಭಾರತ ಸಾಧನೆ : ಉತ್ತಮ ಆಟ ತೋರಿದ ಕೊಡಗಿನ ರೀಮಾಮಡಿಕೇರಿ, ಮಾ. 30: ಏಷ್ಯನ್ ಥ್ರೋಬಾಲ್ ಫೆಡರೇಷನ್ ಹಾಗೂ ಥ್ರೋಬಾಲ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಬೆಂಗಳೂರಿನಲ್ಲಿ ಜರುಗಿದ ನಾಲ್ಕು ರಾಷ್ಟ್ರಗಳ ಸೌತ್ ಏಷ್ಯನ್ ಚಾಂಪಿಯನ್ ಶಿಪ್
ಲೋಕಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಮಡಿಕೇರಿ, ಮಾ. 30 : ದೇಶದ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಅತಂತ್ರ ಫಲಿತಾಂಶ ದೊರೆಯುತ್ತದೆ. ಇದರಿಂದ ಬಿಎಸ್‍ಪಿ ಪಕ್ಷದ ಮಾಯಾವತಿ ಪ್ರಧಾನಿಯಾಗುವದು ನಿಶ್ಚಿತ ಎಂದು ಕೊಳ್ಳೇಗಾಲ
ಅಷ್ಟಬಂಧ ಬ್ರಹ್ಮಕಲಶೋತ್ಸವ ಜನತೆಯ ಸಹಕಾರ ಅಗತ್ಯ ಭಾಗಮಂಡಲ, ಮಾ. 30: ಸಾರ್ವಜನಿಕರ ಒಮ್ಮತದ ತೀರ್ಮಾನದೊಂದಿಗೆ ತಲಕಾವೇರಿಯ ಅಗಸ್ತ್ಯೇಶ್ವರ ಸನ್ನಿಧಿಯಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಏಪ್ರಿಲ್ 5ರಿಂದ 11ರವರೆಗೆ ನಡೆಯಲಿದ್ದು ಜನತೆಯ ಸಹಕಾರ ಅತ್ಯಗತ್ಯ ಎಂದು ಭಾಗಮಂಡಲ
ಶ್ರೀ ತಲಕಾವೇರಿ ಕ್ಷೇತ್ರದಲ್ಲಿ ಅಗಸ್ತ್ಯೇಶ್ವರ ಪುನರ್ ಪ್ರತಿಷ್ಠೆ ಮಡಿಕೇರಿ, ಮಾ.29: ಹಿಂದೂ ಧಾರ್ಮಿಕ ದತ್ತಿಗಳ ಇಲಾಖೆ ಹಾಗೂ ಶ್ರೀಭಗಂಡೇಶ್ವರ-ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ವತಿಯಿಂದ ಶ್ರೀ ತಲಕಾವೇರಿ ಕ್ಷೇತ್ರದಲ್ಲಿ ಅಗಸ್ತ್ಯೇಶ್ವರ ಸಾನಿಧ್ಯ ಪುನರ್ ಪ್ರತಿಷ್ಠೆ ಅಷ್ಟಬಂಧ