ಸಂತ್ರಸ್ತರ ಉತ್ಪನ್ನಗಳ ‘ಆಸರೆ’ ಮಳಿಗೆ ಉದ್ಘಾಟನೆಮಡಿಕೇರಿ, ಡಿ. 29 : ಪ್ರಕೃತಿ ವಿಕೋಪದಿಂದ ತೊಂದರೆಗೆ ಸಿಲುಕಿದ ಸಂತ್ರಸ್ತರು ಉತ್ಪಾದಿಸಿದ ಉತ್ಪನ್ನಗಳನ್ನು ಕೊಂಡುಕೊಳ್ಳುವ ಮೂಲಕ ಸಂತ್ರಸ್ತರಿಗೆ ಅಗತ್ಯ ಸಹಕಾರ ನೀಡುವಂತಾಗಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ
ಪ್ರವಾಸಿಗರ ವಾಹನ ಬೆಂಕಿಗಾಹುತಿಮಡಿಕೇರಿ, ಡಿ. 29: ಕೇರಳ ರಾಜ್ಯದ ಕಾಸರಗೋಡಿನಿಂದ ಮಡಿಕೇರಿ ಕಡೆಗೆ ಪ್ರವಾಸಿಗರನ್ನು ಕರೆತರುತ್ತಿದ್ದ ಟಿ.ಟಿ. ವ್ಯಾನ್ ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ. (ಮೊದಲ ಪುಟದಿಂದ) ಕೇರಳ ರಾಜ್ಯದ
ಕುವೆಂಪುರಂತೆ ವಿಶ್ವ ಮಾನವರಾಗಿ; ಕನಕದಾಸರಂತೆ ಆದರ್ಶರಾಗಿಮಡಿಕೇರಿ, ಡಿ. 29 : ರಾಷ್ಟ್ರಕವಿ ಕುವೆಂಪು ಅವರಂತೆ ಪ್ರತಿಯೊಬ್ಬರೂ ವಿಶ್ವಮಾನವರಾಗಿ, ಹಾಗೆಯೇ ಭಕ್ತ ಕನಕದಾಸರಂತೆ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ
ಮಾದಾಪುರದಲ್ಲಿ ಮೇಳೈಸಿದ ಏಳ್ನಾಡ್ ಕೊಡವ ಸಾಂಸ್ಕøತಿಕ ಸಂಗಮಸೋಮವಾರಪೇಟೆ,ಡಿ.29: ವಿಶಿಷ್ಟ ಸಂಸ್ಕøತಿ, ಆಚಾರ ವಿಚಾರಗಳಿಂದ ಕೂಡಿರುವ ಕೊಡವ ಸಾಂಸ್ಕøತಿಕ ಸಿರಿವಂತಿಕೆಯನ್ನು ಇಂದಿಗೂ ಕಾಪಿಟ್ಟುಕೊಂಡು ಬಂದಿರುವ ಪಾಲೇರಿ, ಬದಿಗೇರಿ ನಾಡ್, ಮುತ್ತ್‍ನಾಡ್, ಪೊರಮಲೆನಾಡ್, ಸೂರ್ಲಬ್ಬಿ ನಾಡ್, ಗಡಿನಾಡ್,
ಕೊಡಗಿನ ರಸ್ತೆಗಳ ದುರಸ್ತಿಗೆ ಕ್ರಮ: ಸಚಿವ ರೇವಣ್ಣ ಭರವಸೆಕುಶಾಲನಗರ, ಡಿ. 29: ಕೊಡಗಿನ ರಸ್ತೆಗೆ ರೂ. 44 ಕೋಟಿ ಹಣ ಬಿಡುಗಡೆಯಾಗಿದೆ. ಈ ಹಣದಲ್ಲಿ ತಾತ್ಕಾಲಿಕ ದುರಸ್ತಿಕಾರ್ಯ ನಡೆಯುತ್ತಿದೆ. ಹಾಳಾಗಿರುವ ರಸ್ತೆಗಳ ಶಾಶ್ವತ ದುರಸ್ತಿ ಕಾರ್ಯ