ಎನ್.ಎಸ್.ಎಸ್. ವಾರ್ಷಿಕ ಶಿಬಿರಕುಶಾಲನಗರ, ಫೆ. 14: ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್‍ನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಸಮೀಪದ ಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಕೊಪ್ಪ ಕ್ಷೇತ್ರ
ಕೊಡಗು ಕಾಂಗ್ರೆಸ್ನಲ್ಲಿ ಸಂಚಲನ : ಶಿವು ಮಾದಪ್ಪ ದಿಢೀರ್ ಬದಲಾವಣೆಮಡಿಕೇರಿ, ಫೆ. 14: ಕೊಡಗು ಜಿಲ್ಲಾ ಕಾಂಗ್ರೆಸ್‍ನಲ್ಲಿ ದಿಢೀರ್ ಆಗಿ ಹೊಸ ಸಂಚಲನವಾಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಅಚ್ಚರಿ ಮೂಡಿಸಿದೆ. ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಜಿಲ್ಲಾ
ಬೈಕ್ ಅವಘಡ ವಿದ್ಯಾರ್ಥಿ ದುರ್ಮರಣ *ಗೋಣಿಕೊಪ್ಪಲು, ಫೆ. 14: ವಾಹನವನ್ನು ಹಿಂದಿಕ್ಕುವ ಆತುರದಲ್ಲಿ ಬೈಕ್ ಹಾಗೂ ಜೀಪು ನಡುವೆ ಸಂಭವಿಸಿದ ಅಪಘಾತದಲ್ಲಿ ಪೊನ್ನಂಪೇಟೆ ಸುದೈವಿ ಖಾಸಗಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ನಡಿಕೇರಿ
ಗೂಂಡಾ ಪ್ರವೃತ್ತಿಯಿಂದ ಬಿಜೆಪಿ ಹತ್ತಿಕ್ಕಲು ಅಸಾಧ್ಯಮಡಿಕೇರಿ, ಫೆ. 14: ಕರ್ನಾಟಕದಲ್ಲಿ ಅಪವಿತ್ರ ಮೈತ್ರಿಯಿಂದ ಅಧಿಕಾರ ನಡೆಸುತ್ತಿರುವ ಜೆಡಿಎಸ್ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಹಾಗೂ ಅವರ ಕುಟುಂಬಸ್ಥರು ಗೂಂಡಾ ಪ್ರವೃತ್ತಿಯಿಂದ ಹಾಸನದಲ್ಲಿ ಬಿಜೆಪಿ
28 ರಿಂದ 3 ದಿನ ದಂತ ವಿಜ್ಞಾನ ಪದವಿ ಸಮಾವೇಶಮಡಿಕೇರಿ, ಫೆ. 14: ವೀರಾಜಪೇಟೆಯ ಕೂರ್ಗ್ ಇನ್‍ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ವತಿಯಿಂದ ಅಂತರ ರಾಷ್ಟ್ರೀಯ ದಂತ ವೈದ್ಯಕೀಯ ವಿದ್ಯಾಸಂಸ್ಥೆಗಳ ಒಕ್ಕೂಟದ ಸಹಯೋಗದಲ್ಲಿ ದಂತ ವಿಜ್ಞಾನ ಪದವಿಗೆ