ಭೀಕರ ರಸ್ತೆ ಅಪಘಾತ ಕೈ ಕಳೆದುಕೊಂಡ ಯುವಕಶ್ರೀಮಂಗಲ, ಮಾ. 29: ಟಿ.ಶೆಟ್ಟಿಗೇರಿ ತರಕಾರಿ ಮಾರುಕಟ್ಟೆ ಸಮೀಪ ಶುಕ್ರವಾರ ಕಾರು ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಬೈಕ್ ಚಾಲಕ ದಿನೇಶ್ ಎಂಬಾತನ
ಸ್ಮøತಿ ಇರಾನಿ ಭೇಟಿ ಹಿನ್ನೆಲೆ ಸಿದ್ಧತೆಗೋಣಿಕೊಪ್ಪಲು, ಮಾ. 29: ಕೇಂದ್ರ ಜವಳಿ ಖಾತೆ ಸಚಿವೆ ಸ್ಮ್ರತಿ ಇರಾನಿ ಅವರು ತಾ.31 ರಂದು ಮೈಸೂರು ಕೊಡಗು ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರತಾಪ್‍ಸಿಂಹ ಪರ ಚುನಾವಣಾ
ಸ್ಫೋಟಕ ವಸ್ತುಗಳ ವಶ ಚುರುಕುಗೊಂಡ ತನಿಖೆವರದಿ-ಚಂದ್ರಮೋಹನ್ ಕುಶಾಲನಗರ, ಮಾ. 29: ಕುಶಾಲನಗರ ಸಮೀಪ ಮನೆಯೊಂದರಲ್ಲಿ ಪತ್ತೆಯಾದ ಸ್ಪೋಟಕ ಪ್ರಕರಣದ ಬೆನ್ನಲ್ಲೇ ಘಟನೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ಮನೆಯಲ್ಲಿ ಅಕ್ರಮವಾಗಿ ಭಾರೀ
ಪೋಷಕರ ಸಾವಿನ ಸುದ್ದಿ ತಿಳಿಯದ ಹರ್ಷಿತ್ಗೆ ಐಸಿಯುನಲ್ಲಿ ಚಿಕಿತ್ಸೆ ಸೋಮವಾರಪೇಟೆ, ಮಾ. 29: ತಾ. 27ರಂದು ತನ್ನ ಸ್ವಂತ ದೊಡ್ಡಪ್ಪನ ಮಗನಿಂದ ಕತ್ತಿ ಧಾಳಿಗೆ ಒಳಗಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಹಾಸನದ ಆಸ್ಪತ್ರೆಗೆ ಸಾಗಿಸಲ್ಪಟ್ಟಿರುವ ಹರ್ಷಿತ್(23)ಗೆ ಚಿಕಿತ್ಸೆ ಮುಂದುವರೆ
ಬಾಲಚಂದ್ರ ಕಳಗಿಯದ್ದು ಅಪಘಾತ ಸಾವಲ್ಲ : ಪೂರ್ವನಿಯೋಜಿತ ಕೊಲೆಮಡಿಕೇರಿ, ಮಾ.29: ಹತ್ತು ದಿನಗಳ ಹಿಂದೆ ಮೇಕೇರಿ - ತಾಳತ್‍ಮನೆ ಮಾರ್ಗದಲ್ಲಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಸಂಜೆಗತ್ತಲೆ ನಡುವೆ ರಸ್ತೆ ಅಪಘಾತದಲ್ಲಿ ನಿಗೂಢ