ಸಹಕಾರ ಸಂಘಕ್ಕೆ ಆಯ್ಕೆಗುಡ್ಡೆಹೊಸೂರು, ಅ. 21: ಇಲ್ಲಿಗೆ ಸಮೀಪದ ನಂಜರಾಯಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಇತ್ತೀಚೆಗೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ 13 ಮಂದಿ ಆಯ್ಕೆಗೆ ಒಟ್ಟು 39 ಮಂದಿ
ಕಾಣೆಯಾದವರ ಪತ್ತೆಗಾಗಿ ದೂರುಮಡಿಕೇರಿ, ಅ. 21: ಶಿರಂಗಾಲ ಗ್ರಾಮದ ನಿವಾಸಿ ಶಿಶುಪಾಲ ಎಂಬವರ ತಂದೆ ಎಸ್.ಹೆಚ್. ರಾಮೇಗೌಡ (80) ಎಂಬವರು ಕಳೆದ ಸೆಪ್ಟೆಂಬರ್ 20 ರಂದು ಮನೆಯಿಂದ ನಾಪತ್ತೆಯಾಗಿರು ವರೆಂದು
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ: ಜಿಲ್ಲಾಧಿಕಾರಿಮಡಿಕೇರಿ, ಅ. 21: ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2018 ಪ್ರಕೃತಿ ವಿಕೋಪದಿಂದಾಗಿ ಮಧ್ಯಂತರದಲ್ಲಿ ಸ್ಥಗಿತಗೊಳಿಸಲಾಗಿದ್ದ, ಕೊಡಗು ಜಿಲ್ಲೆಯ ವೀರಾಜಪೇಟೆ, ಕುಶಾಲನಗರ ಮತ್ತು ಸೋಮವಾರಪೇಟೆ ಪಟ್ಟಣ ಪಂಚಾಯಿತಿಗಳಿಗೆ
ಶರನ್ನವರಾತ್ರಿ ಉತ್ಸವಕ್ಕೆ ತೆರೆಸೋಮವಾರಪೇಟೆ, ಅ. 21: ಇಲ್ಲಿನ ಸೋಮೇಶ್ವರ ದೇವಾಲಯಲ್ಲಿ ಶರನ್ನವರಾತ್ರಿ ಉತ್ಸವವು, ವಿವಿಧ ಪೂಜಾ ವಿಧಾನಗಳೊಂದಿಗೆ ಶಾಸ್ತ್ರೋಕ್ತವಾಗಿ ತೆರೆಕಂಡಿತು. ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶಕ್ತಿ ಪಾರ್ವತಿ ದೇವಿಯ ಉತ್ಸವ ಮೂರ್ತಿಯನ್ನು ವಿಜಯದಶಮಿ
ಮುನೇಶ್ವರ ದೇಗುಲದಲ್ಲಿ ಹೋಮಸೋಮವಾರಪೇಟೆ, ಅ. 21: ಹಳ್ಳದಿಣ್ಣೆ-ಕುಸುಬೂರು ಗ್ರಾಮದ ಶ್ರೀ ಮುನೇಶ್ವರ ಸನ್ನಿಧಿಯಲ್ಲಿ ವಿಜಯದಶಮಿ ಅಂಗವಾಗಿ ದುರ್ಗಾ ಹೋಮ ನಡೆಯಿತು. ಬೆಳಿಗ್ಗೆ ಗ್ರಾಮದ ಮುನೇಶ್ವರ, ಸೊಪ್ಪಿನ ಬಸವಣ್ಣ, ಚೌಡೇಶ್ವರಿ ಹಾಗೂ