ವಾಲಿಬಾಲ್ ಪಂದ್ಯಾಟ ಗೋಣಿಕೊಪ್ಪಲು, ಮಾ. 23: ಜೋಡುಬೀಟಿಯ ಒಂಬತ್ತು ಕುಡಿ ಈಶ್ವರ ಸಂಘದಿಂದ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾಟಕ್ಕೆ ಗ್ರಾ.ಪಂ. ಸದಸ್ಯ ಅಮ್ಮತೀರ ಸುರೇಶ್ ಚಾಲನೆ ನೀಡಿದರು. ಗ್ರಾ.ಪಂ. ಸದಸ್ಯೆ ಜಯಲಕ್ಷ್ಮಿ, ಗ್ರಾಮದ ಕಾವೇರಿ ಕಲುಷಿತ ಬಗ್ಗೆ ಗಂಭೀರ ಚಿಂತನೆಯ ಅಗತ್ಯ: ಅಭಿಮನ್ಯು ಕುಮಾರ್ ಸೋಮವಾರಪೇಟೆ, ಮಾ. 23: ಕೊಡಗಿನ ಜೀವನದಿ ಕಾವೇರಿ ಕಲುಷಿತಗೊಂಡಿದ್ದು, ಶೇ. 80 ರಷ್ಟು ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಸಂಶೋಧಕರು ವರದಿ ಸಲ್ಲಿಸಿದ್ದಾರೆ. ಈ ಬಗ್ಗೆ ಗಂಭೀರ ಕರ್ನಾಟಕ ಕಾರ್ಮಿಕ ಹೋರಾಟ ಸಂಘ ಅಸ್ತಿತ್ವಕ್ಕೆಸೋಮವಾರಪೇಟೆ, ಮಾ. 23: ಕರ್ನಾಟಕ ಕಾರ್ಮಿಕ ಹೋರಾಟ ಸಂಘವನ್ನು ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ತರಲಾಗಿದ್ದು, ಕೊಡಗು ಜಿಲ್ಲಾಧ್ಯಕ್ಷರನ್ನಾಗಿ ಸೋಮವಾರಪೇಟೆಯ ಹೆಚ್.ಆರ್. ಉಮೇಶ್ ಅವರನ್ನು ನೇಮಕ ಮಾಡಲಾಗಿದೆ. ಕಾರ್ಮಿಕರ ಸಮಸ್ಯೆಗಳ ವಿರುದ್ಧ ಸ್ವ ಸಹಾಯ ಸಂಘದ ವಾರ್ಷಿಕೋತ್ಸವಸೋಮವಾರಪೇಟೆ, ಮಾ. 23: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಾಂತಳ್ಳಿ ವಲಯಕ್ಕೆ ಒಳಪಡುವ ಚೌಡ್ಲು-ಗಾಂಧಿನಗರ ಗ್ರಾಮದ ಸುಬ್ರಮಣ್ಯ ಸ್ವಸಹಾಯ ಸಂಘದ 9ನೇ ವಾರ್ಷಿಕೋತ್ಸವ ಆಲೇಕಟ್ಟೆ ಗ್ರಾಮದಲ್ಲಿ ನಡೆಯಿತು. ಶಾಂತಳ್ಳಿ ಸ್ತ್ರೀ ಶಕ್ತಿ ಗುಂಪುಗಳಿಂದ ಮಾರಾಟ ಮೇಳಮಡಿಕೇರಿ, ಮಾ. 23: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾ ಕಚೇರಿ ಸ್ತ್ರೀ ಶಕ್ತಿ ಒಕ್ಕೂಟದ ವತಿಯಿಂದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಸ್ತ್ರೀ
ವಾಲಿಬಾಲ್ ಪಂದ್ಯಾಟ ಗೋಣಿಕೊಪ್ಪಲು, ಮಾ. 23: ಜೋಡುಬೀಟಿಯ ಒಂಬತ್ತು ಕುಡಿ ಈಶ್ವರ ಸಂಘದಿಂದ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾಟಕ್ಕೆ ಗ್ರಾ.ಪಂ. ಸದಸ್ಯ ಅಮ್ಮತೀರ ಸುರೇಶ್ ಚಾಲನೆ ನೀಡಿದರು. ಗ್ರಾ.ಪಂ. ಸದಸ್ಯೆ ಜಯಲಕ್ಷ್ಮಿ, ಗ್ರಾಮದ
ಕಾವೇರಿ ಕಲುಷಿತ ಬಗ್ಗೆ ಗಂಭೀರ ಚಿಂತನೆಯ ಅಗತ್ಯ: ಅಭಿಮನ್ಯು ಕುಮಾರ್ ಸೋಮವಾರಪೇಟೆ, ಮಾ. 23: ಕೊಡಗಿನ ಜೀವನದಿ ಕಾವೇರಿ ಕಲುಷಿತಗೊಂಡಿದ್ದು, ಶೇ. 80 ರಷ್ಟು ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಸಂಶೋಧಕರು ವರದಿ ಸಲ್ಲಿಸಿದ್ದಾರೆ. ಈ ಬಗ್ಗೆ ಗಂಭೀರ
ಕರ್ನಾಟಕ ಕಾರ್ಮಿಕ ಹೋರಾಟ ಸಂಘ ಅಸ್ತಿತ್ವಕ್ಕೆಸೋಮವಾರಪೇಟೆ, ಮಾ. 23: ಕರ್ನಾಟಕ ಕಾರ್ಮಿಕ ಹೋರಾಟ ಸಂಘವನ್ನು ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ತರಲಾಗಿದ್ದು, ಕೊಡಗು ಜಿಲ್ಲಾಧ್ಯಕ್ಷರನ್ನಾಗಿ ಸೋಮವಾರಪೇಟೆಯ ಹೆಚ್.ಆರ್. ಉಮೇಶ್ ಅವರನ್ನು ನೇಮಕ ಮಾಡಲಾಗಿದೆ. ಕಾರ್ಮಿಕರ ಸಮಸ್ಯೆಗಳ ವಿರುದ್ಧ
ಸ್ವ ಸಹಾಯ ಸಂಘದ ವಾರ್ಷಿಕೋತ್ಸವಸೋಮವಾರಪೇಟೆ, ಮಾ. 23: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಾಂತಳ್ಳಿ ವಲಯಕ್ಕೆ ಒಳಪಡುವ ಚೌಡ್ಲು-ಗಾಂಧಿನಗರ ಗ್ರಾಮದ ಸುಬ್ರಮಣ್ಯ ಸ್ವಸಹಾಯ ಸಂಘದ 9ನೇ ವಾರ್ಷಿಕೋತ್ಸವ ಆಲೇಕಟ್ಟೆ ಗ್ರಾಮದಲ್ಲಿ ನಡೆಯಿತು. ಶಾಂತಳ್ಳಿ
ಸ್ತ್ರೀ ಶಕ್ತಿ ಗುಂಪುಗಳಿಂದ ಮಾರಾಟ ಮೇಳಮಡಿಕೇರಿ, ಮಾ. 23: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾ ಕಚೇರಿ ಸ್ತ್ರೀ ಶಕ್ತಿ ಒಕ್ಕೂಟದ ವತಿಯಿಂದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಸ್ತ್ರೀ