ಇಂದಿರಾ ಕ್ಯಾಂಟೀನ್ಗೆ ಆಗ್ರಹಿಸಿ ಪ್ರತಿಭಟನೆಸೋಮವಾರಪೇಟೆ, ಫೆ. 12: ಇಲ್ಲಿನ ಮಾರ್ಕೆಟ್ ಏರಿಯಾದ ಸಿ.ಕೆ. ಸುಬ್ಬಯ್ಯ ರಸ್ತೆಗೆ ಒತ್ತಿಕೊಂಡಂತಿರುವ ಪ.ಪಂ. ವಾಣಿಜ್ಯ ಸಂಕೀರ್ಣದ ಮುಂಭಾಗ ಸ್ಥಗಿತಗೊಂಡಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿ ಯನ್ನು ತಕ್ಷಣ
ಕಾವೇರಿ ತಾಲೂಕು ಬೇಡಿಕೆಯೊಂದಿಗೆ ಬೈಕ್ ರ್ಯಾಲಿಕುಶಾಲನಗರ, ಫೆ. 12: ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ಕುಶಾಲನಗರ ಬಿಜೆಪಿ ಕಾರ್ಯಕರ್ತರು ಗುಡ್ಡೆಹೊಸೂರಿನಿಂದ ಕುಶಾಲನಗರ ತನಕ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಂಡರು. ಕುಶಾಲನಗರ ಬಿಜೆಪಿ ಆಶ್ರಯದಲ್ಲಿ
ಸಾರ್ವಜನಿಕರ ಗಮನಕ್ಕೆಮಡಿಕೇರಿ, ಫೆ. 12: ತಾಂತ್ರಿಕ ಸಮಸ್ಯೆ ಇರುವದರಿಂದ ತಾ. 13 ರಿಂದ 15ರವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿರುವ ಸ್ಪಂದನ ಕೇಂದ್ರದಲ್ಲಿ ಆಧಾರ್‍ಗೆ ಸಂಬಂಧಿಸಿದ ಯಾವದೇ ಕಾರ್ಯಗಳು ನಡೆಯುವದಿಲ್ಲ;
ಇಂದು ಅರೆಭಾಷೆ ಸಂಸ್ಕøತಿ ಕೆಡ್ಡಸ ಹಬ್ಬಮಡಿಕೇರಿ, ಫೆ. 12 : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ತಾ. 13 ರಂದು (ಇಂದು) ಬೆಳಿಗ್ಗೆ 9.30 ಗಂಟೆಗೆ ಗಾಳಿಬೀಡು ಗ್ರಾಮದ
ವಿದ್ಯಾರ್ಥಿನಿ ನಾಪತ್ತೆ ಪ್ರಕರಣ: ಪ್ರತಿಭಟನೆ*ಸಿದ್ದಾಪುರ, ಫೆ. 13: ಕಾಲೇಜು ವಿದ್ಯಾರ್ಥಿನಿ ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್, ಡಿವೈಎಸ್‍ಪಿ ಸುಂದರ್ ರಾಜ್, ವೃತ್ತ