ವೃತ್ತಿಯ ಮೂಲಕ ಸೇವೆಯಲ್ಲಿ ತೃಪ್ತಿಯ ಬದುಕು...ಸುಂಟಿಕೊಪ್ಪ, ಫೆ.11: ಸೇವೆ ಮಾಡುವ ಮನಸ್ಸು ಮಾನವನ ಬದುಕು ಸಾರ್ಥಕಗೊಳಿಸುವ ಸಂಕಲ್ಪ ಅಸಕ್ತರಿಗೆ ಅನಾರೋಗ್ಯ ಪೀಡಿತರಿಗೆ ವಿಕಲ ಚೇತನರಿಗೆ ಏನಾದರೂ ಸಹಾಯ ಮಾಡಬೇಕೆಂಬ ತುಡಿತವಿದ್ದರೆ ಇಂಥ ವೃತ್ತಿಯವರೇ
ಮಹಿಳೆಯರ ಸ್ವಾವಲಂಬಿ ಬದುಕು ಶ್ಲಾಘನೀಯ : ಸರೋಜಮ್ಮಶನಿವಾರಸಂತೆ, ಫೆ. 11: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರೂ ತನ್ನ ಸ್ವಾವಲಂಬಿ ಬದುಕನ್ನು ಕಟ್ಟಿ ಕೊಳ್ಳುತ್ತಿರುವದು ಸಂತೋಷದ ವಿಷಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ ಹೇಳಿದರು. ಶನಿವಾರಸಂತೆ
ಇಂದು ವಿದ್ಯುತ್ ವ್ಯತ್ಯಯಮೂರ್ನಾಡು, ಫೆ. 11 : ವೀರಾಜಪೇಟೆ - ಮೂರ್ನಾಡು ವಿದ್ಯುತ್ ಮಾರ್ಗದಲ್ಲಿ ಲೈನ್ ದುರಸ್ತಿ ಕಾರ್ಯವನ್ನು ನಿರ್ವಹಿಸಬೇಕಾಗಿರು ವದರಿಂದ ತಾ.12ರಂದು (ಇಂದು) ಬೆಳಗ್ಗೆ 10 ಗಂಟೆಯಿಂದ ಸಂಜೆ
ಒಳಾಂಗಣ ಕ್ರೀಡಾಂಗಣ ಉದ್ಘಾಟನೆಸೋಮವಾರಪೇಟೆ,ಫೆ.11: ಸಮೀಪದ ಹೊಸತೋಟ ಗ್ರಾಮದಲ್ಲಿ ಸ್ಪೂರ್ತಿ ಕ್ರೀಡಾ ಮತ್ತು ಸೇವಾ ಸ್ವಸಹಾಯ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಒಳಾಂಗಣ ಕ್ರೀಡಾಂಗಣವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ನಂತರ
ಇಂದಿನ ಕಾರ್ಯಕ್ರಮಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಬೆಳಗ್ಗೆ 11 ಗಂಟೆಗೆ ನಗರದ ಕೋಟೆ ಹಳೇ ವಿಧಾನಸಭಾ ಸಭಾಂಗಣದಲ್ಲಿ ಮಡಿವಾಳ ಮಾಚಿದೇವರ ಹಾಗೂ