ಮಡಿಕೇರಿಯಲ್ಲಿ ಮಮತೆಯ ತೊಟ್ಟಿಲುಮಡಿಕೇರಿ, ಜೂ.17 : ಇತ್ತೀಚಿನ ದಿನಗಳಲ್ಲಿ ನವಜಾತ ಶಿಶುಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸುವ ಉದ್ದೇಶದಿಂದ ಸರಕಾರ “ಮಮತೆಯ ತೊಟ್ಟಿಲು” ಯೋಜನೆಯನ್ನು ಜಾರಿಗೆ
ತಹಶೀಲ್ದಾರ್ ವಿರುದ್ಧ ಜಿಲ್ಲಾಧಿಕಾರಿಗೆ ದೂರುಗೋಣಿಕೊಪ್ಪ ವರದಿ, ಜೂ. 17: ಸಭೆಗೆ ಹಾಜರಾಗದ ತಹಶೀಲ್ದಾರ್ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡುವ ನಿರ್ಧಾರವನ್ನು ಪೊನ್ನಂಪೇಟೆ ಸಾಮಥ್ರ್ಯಸೌಧದಲ್ಲಿ ಆಯೋಜಿಸಿದ್ದ ವೀರಾಜಪೇಟೆ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ
ಗೃಹ ನಿರ್ಮಾಣ ಮಂಡಳಿ ವಿರುದ್ಧ ಮೊಕದ್ದಮೆಮಡಿಕೇರಿ, ಜೂ. 17: ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯಲ್ಲಿ ನಿವೇಶನ ಅಭಿವೃದ್ಧಿ ಹೆಸರಲ್ಲಿ 800ಕ್ಕೂ ಅಧಿಕ ಮರಗಳ ಮಾರಣಹೋಮ ಪ್ರಕರಣ ಸಂಬಂಧ; ಇದೀಗ ಕರ್ನಾಟಕ ಗೃಹ ನಿರ್ಮಾಣ
ನೋಬನ್ ಪೊಲೀಸ್ ಕಸ್ಟಡಿಗೆಮಡಿಕೇರಿ, ಜೂ. 17: ಅಕ್ರಮ ಮರ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಕ ಕಾರ್ಯಾಚರಣೆ ನಡೆಸುವದರೊಂದಿಗೆ; ನಿನ್ನೆ ಪೊಲೀಸರು ಬಂಧಿಸಿರುವ ಪ್ರಮುಖ ಆರೋಪಿ ಕಳ್ಳಿಚಂಡ ನೋಬನ್‍ನನ್ನು ಇಂದು ಪೊನ್ನಂಪೇಟೆ
ಕೊಡವ ಪೋಷಾಕಿನಲ್ಲಿ ಸಂಸದ ಸಿಂಹಮಡಿಕೇರಿ, ಜೂ. 17: ಇಂದಿನಿಂದ ಆರಂಭಗೊಂಡಿರುವ ಲೋಕಸಭಾ ಮುಂಗಾರು ಅಧಿವೇಶನಕ್ಕೆ ಕೊಡಗು - ಮೈಸೂರು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರು ಕೊಡವರ ಪೋಷಾಕು ಧರಿಸಿ ಪ್ರವೇಶ