ನೊಂದ ಗ್ರಾಮೀಣ ಯುವತಿಗೆ ಕಂಕಣ ಭಾಗ್ಯಮಡಿಕೇರಿ, ಸೆ. 12: ಮಡಿಕೇರಿಯ ಸೇವಾ ಭಾರತಿ ಹಾಗೂ ಲಯನ್ಸ್ ಕ್ಲಬ್ sಸಂಸ್ಥೆಗಳ ಸಹಕಾರದಿಂದ ಮತ್ತೊಂದು ನೊಂದ ಕೊಡಗಿನ ಯುವತಿಗೆ ಕಂಕಣ ಭಾಗ್ಯ ದೊರೆತಿದೆ. ಮಕ್ಕಂದೂರಿನ ನಿವಾಸಿ ವೀರಾಜಪೇಟೆಯಲ್ಲಿ ಗೌರಿಪಲ್ಲಕ್ಕಿ ಉತ್ಸವ ಮೆರವಣಿಗೆವೀರಾಜಪೇಟೆ, ಸೆ. 12: ವೀರಾಜಪೇಟೆಯಲ್ಲಿ ಗೌರಿ ಗಣೇಶೋತ್ಸವ ಪ್ರಯುಕ್ತ ಇಲ್ಲಿನ ಜೈನರ ಬೀದಿಯಲ್ಲಿರುವ ಬಸವೇಶ್ವರ ದೇವಸ್ಥಾನದ ಗೌರಿ ಗಣೇಶ ಉತ್ಸವ ಸಮಿತಿ ವತಿಯಿಂದ ಇಂದು ಮುಖ್ಯಬೀದಿಗಳಲ್ಲಿ ಗೌರಿ ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿ ಗಣೇಶೋತ್ಸವಮಡಿಕೇರಿ, ಸೆ. 12: ನಗರದ ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿ ತಾ. 13ರ ಗಣೇಶೋತ್ಸವದಂದು ಸಾಮೂಹಿಕ ಗಣಹೋಮ ಹಾಗೂ ವಿಶೇಷ ಪೂಜೆ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಹೋಮ ಸಂತ್ರಸ್ತ ಪತ್ರಕರ್ತರಿಗೆ ನೆರವು ಕೋರಿ ಸಚಿವರಿಗೆ ಮನವಿಮಡಿಕೇರಿ, ಸೆ. 12: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಘಟಿಸಿದ ಭಾರೀ ಪ್ರಕೃತಿ ವಿಕೋಪದ ಸಂದರ್ಭ ಅನೇಕ ಪತ್ರಕರ್ತರ ಮನೆಗಳಿಗೆ ಹಾನಿಯಾಗಿದ್ದು, ಕೆಲವರು ಮನೆಗಳನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ರಮ ಮರಳುಗಾರಿಕೆ: ವಾಹನ ವಶಸೋಮವಾರಪೇಟೆ, ಸೆ.12: ಹೊಳೆ ತೊರೆಗಳಿಂದ ಅಕ್ರಮವಾಗಿ ಮರಳು ತೆಗೆಯುವ ಪ್ರಕರಣವನ್ನು ಪತ್ತೆಹಚ್ಚಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿಗಳು, ವಾಹನ ಸಹಿತ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ. ಸಮೀಪದ ಮಾದಾಪುರದ
ನೊಂದ ಗ್ರಾಮೀಣ ಯುವತಿಗೆ ಕಂಕಣ ಭಾಗ್ಯಮಡಿಕೇರಿ, ಸೆ. 12: ಮಡಿಕೇರಿಯ ಸೇವಾ ಭಾರತಿ ಹಾಗೂ ಲಯನ್ಸ್ ಕ್ಲಬ್ sಸಂಸ್ಥೆಗಳ ಸಹಕಾರದಿಂದ ಮತ್ತೊಂದು ನೊಂದ ಕೊಡಗಿನ ಯುವತಿಗೆ ಕಂಕಣ ಭಾಗ್ಯ ದೊರೆತಿದೆ. ಮಕ್ಕಂದೂರಿನ ನಿವಾಸಿ
ವೀರಾಜಪೇಟೆಯಲ್ಲಿ ಗೌರಿಪಲ್ಲಕ್ಕಿ ಉತ್ಸವ ಮೆರವಣಿಗೆವೀರಾಜಪೇಟೆ, ಸೆ. 12: ವೀರಾಜಪೇಟೆಯಲ್ಲಿ ಗೌರಿ ಗಣೇಶೋತ್ಸವ ಪ್ರಯುಕ್ತ ಇಲ್ಲಿನ ಜೈನರ ಬೀದಿಯಲ್ಲಿರುವ ಬಸವೇಶ್ವರ ದೇವಸ್ಥಾನದ ಗೌರಿ ಗಣೇಶ ಉತ್ಸವ ಸಮಿತಿ ವತಿಯಿಂದ ಇಂದು ಮುಖ್ಯಬೀದಿಗಳಲ್ಲಿ ಗೌರಿ
ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿ ಗಣೇಶೋತ್ಸವಮಡಿಕೇರಿ, ಸೆ. 12: ನಗರದ ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿ ತಾ. 13ರ ಗಣೇಶೋತ್ಸವದಂದು ಸಾಮೂಹಿಕ ಗಣಹೋಮ ಹಾಗೂ ವಿಶೇಷ ಪೂಜೆ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಹೋಮ
ಸಂತ್ರಸ್ತ ಪತ್ರಕರ್ತರಿಗೆ ನೆರವು ಕೋರಿ ಸಚಿವರಿಗೆ ಮನವಿಮಡಿಕೇರಿ, ಸೆ. 12: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಘಟಿಸಿದ ಭಾರೀ ಪ್ರಕೃತಿ ವಿಕೋಪದ ಸಂದರ್ಭ ಅನೇಕ ಪತ್ರಕರ್ತರ ಮನೆಗಳಿಗೆ ಹಾನಿಯಾಗಿದ್ದು, ಕೆಲವರು ಮನೆಗಳನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ
ಅಕ್ರಮ ಮರಳುಗಾರಿಕೆ: ವಾಹನ ವಶಸೋಮವಾರಪೇಟೆ, ಸೆ.12: ಹೊಳೆ ತೊರೆಗಳಿಂದ ಅಕ್ರಮವಾಗಿ ಮರಳು ತೆಗೆಯುವ ಪ್ರಕರಣವನ್ನು ಪತ್ತೆಹಚ್ಚಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿಗಳು, ವಾಹನ ಸಹಿತ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ. ಸಮೀಪದ ಮಾದಾಪುರದ