ಸಿದ್ದಾಪುರದಲ್ಲಿ ಆಂಗ್ಲ ಮಾದ್ಯಮ ಶಿಕ್ಷಣಕ್ಕೆ ಒತ್ತುಸಿದ್ದಾಪುರ, ಡಿ. 24: ಮುಂದಿನ ಶೈಕ್ಷಣಿಕ ವರ್ಷದಿಂದ ಸಿದ್ದಾಪುರ ಪ್ರೌಢಶಾಲೆಯಲ್ಲಿ ಎಲ್.ಕೆ.ಜಿ ಯಿಂದ ಐದನೇ ತರಗತಿಯವರೆಗೆ ಆಂಗ್ಲ ಮಾದ್ಯಮ ತರಗತಿಯನ್ನು ಆರಂಭಿಸಲಾಗುವದು ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‍ನಕುಶಾಲನಗರದಲ್ಲಿ ಗೌಡ ಸಂತೋಷ ಕೂಟಕುಶಾಲನಗರ, ಡಿ. 24 : ಸಮಾಜಗಳು ಒಮ್ಮತದಿಂದ ಏಕಮನಸ್ಸಿನೊಂದಿಗೆ ಕಾರ್ಯ ನಿರ್ವಹಿಸಿದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಇತಿಹಾಸಕಾರ ತಲಕಾಡು ಚಿಕ್ಕರಂಗೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರ ಗೌಡಬಿದ್ದಾಟಂಡ ಬೆಳ್ಯಪ್ಪ –ಒಂದು ನೆನಪುಸರಳ ಸಜ್ಜನಿಕೆಯ, ಪರ ಹಿತ ಚಿಂತನೆಯ, ಔದಾರ್ಯದ ಪ್ರತೀಕವೆನಿಸಿದ್ದ, ಓರ್ವ ಪ್ರಾಯೋಗಿಕ ದಾರ್ಶನಿಕನನ್ನು ಕೊಡಗು ಕಳೆದುಕೊಂಡಿದೆ. ನನ್ನ ಮತ್ತು ಬಿದ್ದಾಟಂಡ ಬೆಳ್ಯಪ್ಪ ಅವರ ನಡುವೆ ಅವಿನಾಭಾವ ಬಾಂಧವ್ಯವಿತ್ತು. ಅವರಅಂಗನವಾಡಿ ಕಾರ್ಯಕರ್ತೆ ಆತ್ಮಹತ್ಯೆ*ಗೋಣಿಕೊಪ್ಪಲು, ಡಿ. 24: ಅಂಗನವಾಡಿ ಕಾರ್ಯಕರ್ತೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿತಿಮತಿಯಲ್ಲಿ ನಡೆದಿದೆ. ನೊಕ್ಯ ಅಂಗನವಾಡಿ ಕೇಂದ್ರದ ಸರಸ್ವತಿ (36) ಎಂಬವೇ ಆತ್ಮಹತ್ಯೆ ಮಾಡಿಕೊಂಡಿರುವರಾಗಿದ್ದಾರೆ. ತಿತಿಮತಿಯಲ್ಲಿಟ್ರಾನ್ಸ್ಫಾರ್ಮರ್ಗೆ ಲಾರಿ ಡಿಕ್ಕಿ: ತಪ್ಪಿದ ಭಾರೀ ದುರಂತಸೋಮವಾರಪೇಟೆ,ಡಿ.24: ಹಾಸನದಿಂದ ಸೋಮವಾರಪೇಟೆಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಯೊಂದು 63 ಕೆ.ವಿ. ವಿದ್ಯುತ್ ಟ್ರಾನ್ಸ್‍ಫಾರ್ಮರ್‍ಗೆ ಡಿಕ್ಕಿ ಹೊಡೆದ ಘಟನೆ ಸಮೀಪದ ಕಾಗಡಿಕಟ್ಟೆ ತಿರುವಿನಲ್ಲಿ ಭಾನುವಾರ ಬೆಳಗ್ಗಿನ ಜಾವ
ಸಿದ್ದಾಪುರದಲ್ಲಿ ಆಂಗ್ಲ ಮಾದ್ಯಮ ಶಿಕ್ಷಣಕ್ಕೆ ಒತ್ತುಸಿದ್ದಾಪುರ, ಡಿ. 24: ಮುಂದಿನ ಶೈಕ್ಷಣಿಕ ವರ್ಷದಿಂದ ಸಿದ್ದಾಪುರ ಪ್ರೌಢಶಾಲೆಯಲ್ಲಿ ಎಲ್.ಕೆ.ಜಿ ಯಿಂದ ಐದನೇ ತರಗತಿಯವರೆಗೆ ಆಂಗ್ಲ ಮಾದ್ಯಮ ತರಗತಿಯನ್ನು ಆರಂಭಿಸಲಾಗುವದು ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‍ನ
ಕುಶಾಲನಗರದಲ್ಲಿ ಗೌಡ ಸಂತೋಷ ಕೂಟಕುಶಾಲನಗರ, ಡಿ. 24 : ಸಮಾಜಗಳು ಒಮ್ಮತದಿಂದ ಏಕಮನಸ್ಸಿನೊಂದಿಗೆ ಕಾರ್ಯ ನಿರ್ವಹಿಸಿದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಇತಿಹಾಸಕಾರ ತಲಕಾಡು ಚಿಕ್ಕರಂಗೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರ ಗೌಡ
ಬಿದ್ದಾಟಂಡ ಬೆಳ್ಯಪ್ಪ –ಒಂದು ನೆನಪುಸರಳ ಸಜ್ಜನಿಕೆಯ, ಪರ ಹಿತ ಚಿಂತನೆಯ, ಔದಾರ್ಯದ ಪ್ರತೀಕವೆನಿಸಿದ್ದ, ಓರ್ವ ಪ್ರಾಯೋಗಿಕ ದಾರ್ಶನಿಕನನ್ನು ಕೊಡಗು ಕಳೆದುಕೊಂಡಿದೆ. ನನ್ನ ಮತ್ತು ಬಿದ್ದಾಟಂಡ ಬೆಳ್ಯಪ್ಪ ಅವರ ನಡುವೆ ಅವಿನಾಭಾವ ಬಾಂಧವ್ಯವಿತ್ತು. ಅವರ
ಅಂಗನವಾಡಿ ಕಾರ್ಯಕರ್ತೆ ಆತ್ಮಹತ್ಯೆ*ಗೋಣಿಕೊಪ್ಪಲು, ಡಿ. 24: ಅಂಗನವಾಡಿ ಕಾರ್ಯಕರ್ತೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿತಿಮತಿಯಲ್ಲಿ ನಡೆದಿದೆ. ನೊಕ್ಯ ಅಂಗನವಾಡಿ ಕೇಂದ್ರದ ಸರಸ್ವತಿ (36) ಎಂಬವೇ ಆತ್ಮಹತ್ಯೆ ಮಾಡಿಕೊಂಡಿರುವರಾಗಿದ್ದಾರೆ. ತಿತಿಮತಿಯಲ್ಲಿ
ಟ್ರಾನ್ಸ್ಫಾರ್ಮರ್ಗೆ ಲಾರಿ ಡಿಕ್ಕಿ: ತಪ್ಪಿದ ಭಾರೀ ದುರಂತಸೋಮವಾರಪೇಟೆ,ಡಿ.24: ಹಾಸನದಿಂದ ಸೋಮವಾರಪೇಟೆಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಯೊಂದು 63 ಕೆ.ವಿ. ವಿದ್ಯುತ್ ಟ್ರಾನ್ಸ್‍ಫಾರ್ಮರ್‍ಗೆ ಡಿಕ್ಕಿ ಹೊಡೆದ ಘಟನೆ ಸಮೀಪದ ಕಾಗಡಿಕಟ್ಟೆ ತಿರುವಿನಲ್ಲಿ ಭಾನುವಾರ ಬೆಳಗ್ಗಿನ ಜಾವ