ಕಾಫಿ ತೋಟದೊಳಗೆ ವಾಹನಗಳ ಆರ್ಭಟ*ಗೋಣಿಕೊಪ್ಪಲು, ಆ. 2 : ಸುಸಜ್ಜಿತ ರಸ್ತೆಯಲ್ಲಿ ಚಲಿಸುವಾಗಲೇ ವಾಹನಗಳು ಹಲವಾರು ಅವಘಡಗಳಿಗೆ ಒಳಗಾಗುತ್ತವೆ. ಅಂತದ್ದರಲ್ಲಿ ರಸ್ತೆಯೇ ಇಲ್ಲದ ಕಾಫಿ ತೋಟದ ನಡುವಿನ ಕೆಸರು ಮಯ ರಸ್ತೆಯಲ್ಲಿ
ಕಣ್ಣಂಗಾಲಕ್ಕೆ ಮಾನವ ಹಕ್ಕುಗಳ ಸಂಸ್ಥೆ ಭೇಟಿ*ಸಿದ್ದಾಪುರ, ಆ. 2: ವೀರಾಜಪೇಟೆ ತಾಲೂಕು ಕಣ್ಣಂಗಾಲ ಗ್ರಾಮ ಪಂಚಾಯಿತಿಗೆ ರಾಜ್ಯ ಮಾನವ ಹಕ್ಕುಗಳ ಹಾಗೂ ಭ್ರಷ್ಟಾಚಾರ ಸಂಸ್ಥೆ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ. ನಾರಾಯಣ,
ಸಿಎನ್ಸಿಯಿಂದ ‘ಕಕ್ಕಡ ಪದ್ನೆಟ್’ ಆಚರಣೆಮಡಿಕೇರಿ, ಆ.2: ಸಿ.ಎನ್.ಸಿ ಆಶ್ರಯದಲ್ಲಿ 17ನೇ ವರ್ಷದ ಕೊಡವ ಪಂಚಾಂಗದ ಕಕ್ಕಡ ಪದ್‍ನೆಟ್ ಜನಪದೀಯ ನಮ್ಮೆ ಕ್ಯಾಪಿಟಲ್ ವಿಲೇಜ್‍ನಲ್ಲಿ ನಡೆಯಿತು. ಅಲ್ಲದೆ ನೂತನವಾಗಿ ವಿಧಾನ ಪರಿಷತ್‍ಗೆ ಆಯ್ಕೆಯಾದ ಶಾಂತೆಯಂಡ
ಬೇಂಗೂರು ಗ್ರಾಮಕ್ಕೆ ದೋಣಿಯೇ ಗತಿ...ನಾಪೆÇೀಕ್ಲು, ಆ. 2: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡಿಯಾಣಿ ಗ್ರಾಮಸ್ಥರಿಗೆ ಬೇಂಗೂರು ಗ್ರಾಮಕ್ಕೆ ತೆರಳಬೇಕಾದರೆ ದೋಣಿಯೇ ಗತಿ ಎಂಬಂತಾಗಿದೆ. ಮಳೆಗಾಲದಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳು ಮತ್ತು
ಸೋಮವಾರಪೇಟೆಯಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆ ಸ್ಥಾಪನೆಗೆ ನಿರ್ಧಾರಸೋಮವಾರಪೇಟೆ, ಆ. 2: ಕರ್ನಾಟಕ ವೀರ ಕನ್ನಡಿಗರ ಸೇನೆಯ ವತಿಯಿಂದ ಸೋಮವಾರಪೇಟೆ ಪಟ್ಟಣದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನÀವರ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುವದು ಎಂದು ಜಿಲ್ಲಾಧ್ಯಕ್ಷರಾದ ಎಸ್.ವಿ.