ಕ್ಯಾಂಟೀನ್ಗೆ ಇಂದು ರಜೆಮಡಿಕೇರಿ, ಸೆ. 12: ಮಡಿಕೇರಿಯಲ್ಲಿರುವ ಆರ್ಮಿ ಕ್ಯಾಂಟೀನ್‍ಗೆ ತಾ. 13 ರಂದು (ಇಂದು) ಗಣೇಶ ಚತುರ್ಥಿ ಪ್ರಯುಕ್ತ ರಜೆ ಇರುವದಾಗಿ ಕ್ಯಾಂಟೀನ್ ವ್ಯವಸ್ಥಾಪಕರು ತಿಳಿಸಿದ್ದಾರೆ. ವಿಶೇಷ ಗ್ರಾಮ ಸಭೆಮಡಿಕೇರಿ, ಸೆ. 12: 2018-19ನೇ ಸಾಲಿನ ಕೆ.ನಿಡುಗಣೆ ಗ್ರಾ.ಪಂ.ಗೆ ಒಳಪಡುವ ಕೆ. ನಿಡುಗಣೆ, ಕೆ. ಬಾಡಗ, ಹೆಬ್ಬೆಟ್ಟಗೇರಿ ಮತ್ತು ಕರ್ಣಂಗೇರಿ ಗ್ರಾಮಗಳ ಗ್ರಾಮಸಭೆ ತಾ. 14ರಂದು ಬೆಳಿಗ್ಗೆ ಯಂತ್ರ ಕಾರ್ಮಿಕನ ಅಕ್ರಮದ ಬಗ್ಗೆ ದೂರುಮಡಿಕೇರಿ, ಸೆ. 12: ಗೋಣಿಕೊಪ್ಪಲು ವಿದ್ಯುತ್ ಇಲಾಖೆಯ ಯಂತ್ರ ಕಾರ್ಮಿಕ ರೊಬ್ಬರು ನಿಯಮ ಮೀರಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುತ್ತಿ ದ್ದಾರೆಂದು ವೀರಾಜಪೇಟೆ ತಾಲೂಕು ವಿದ್ಯುಚ್ಛಕ್ತಿ ಗುತ್ತಿಗೆದಾರರ ಸಂಘ ಚೌರೀರ ಬಾಬಣ್ಣ ವಿಧಿವಶಮಡಿಕೇರಿ, ಸೆ. 12: ಎಂ. ಬಾಡಗ ಗ್ರಾಮದ ಚೌರೀರ ತಿಮ್ಮಯ್ಯ (ಬಾಬಣ್ಣ-90) ತಾ. 7 ರಂದು ನಿಧನ ಹೊಂದಿದರು. ಮೂಲತಃ ಕೃಷಿಕರಾಗಿದ್ದ ಬಾಬಣ್ಣ, ಶಾಲಾ ದಿನಗಳಲ್ಲಿ ಕ್ರೀಡಾಸಕ್ತರಾಗಿದ್ದು,ಸಿಕಂದರಾಬಾದ್ ಜಿಮ್ನಾಸ್ಟಿಕ್ ಹಾಲ್ಗೆ ಸುಬೇದಾರ್ ನಂಜಪ್ಪ ಹೆಸರು*ವೀರಾಜಪೇಟೆ, ಸೆ. 11: ಭಾರತೀಯ ಸೇನೆಯಲ್ಲಿ ಸೇರ್ಪಡೆ ಗೊಂಡು ತಮ್ಮ ಸೇವಾವಧಿಯ ಸಂದರ್ಭದಲ್ಲಿ ಕ್ರೀಡೆಯಲ್ಲಿ ತೋರಿರುವ ಉತ್ತಮ ಸೇವೆಯನ್ನು ಪರಿಗಣಿಸಿ ಪ್ರಸ್ತುತ ನಿವೃತ್ತರಾಗಿರುವ ಕೊಡಗಿನ ಅಧಿಕಾರಿಯೊಬ್ಬರಿಗೆ ಸಿಕಂದರಾಬಾದ್
ಕ್ಯಾಂಟೀನ್ಗೆ ಇಂದು ರಜೆಮಡಿಕೇರಿ, ಸೆ. 12: ಮಡಿಕೇರಿಯಲ್ಲಿರುವ ಆರ್ಮಿ ಕ್ಯಾಂಟೀನ್‍ಗೆ ತಾ. 13 ರಂದು (ಇಂದು) ಗಣೇಶ ಚತುರ್ಥಿ ಪ್ರಯುಕ್ತ ರಜೆ ಇರುವದಾಗಿ ಕ್ಯಾಂಟೀನ್ ವ್ಯವಸ್ಥಾಪಕರು ತಿಳಿಸಿದ್ದಾರೆ.
ವಿಶೇಷ ಗ್ರಾಮ ಸಭೆಮಡಿಕೇರಿ, ಸೆ. 12: 2018-19ನೇ ಸಾಲಿನ ಕೆ.ನಿಡುಗಣೆ ಗ್ರಾ.ಪಂ.ಗೆ ಒಳಪಡುವ ಕೆ. ನಿಡುಗಣೆ, ಕೆ. ಬಾಡಗ, ಹೆಬ್ಬೆಟ್ಟಗೇರಿ ಮತ್ತು ಕರ್ಣಂಗೇರಿ ಗ್ರಾಮಗಳ ಗ್ರಾಮಸಭೆ ತಾ. 14ರಂದು ಬೆಳಿಗ್ಗೆ
ಯಂತ್ರ ಕಾರ್ಮಿಕನ ಅಕ್ರಮದ ಬಗ್ಗೆ ದೂರುಮಡಿಕೇರಿ, ಸೆ. 12: ಗೋಣಿಕೊಪ್ಪಲು ವಿದ್ಯುತ್ ಇಲಾಖೆಯ ಯಂತ್ರ ಕಾರ್ಮಿಕ ರೊಬ್ಬರು ನಿಯಮ ಮೀರಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುತ್ತಿ ದ್ದಾರೆಂದು ವೀರಾಜಪೇಟೆ ತಾಲೂಕು ವಿದ್ಯುಚ್ಛಕ್ತಿ ಗುತ್ತಿಗೆದಾರರ ಸಂಘ
ಚೌರೀರ ಬಾಬಣ್ಣ ವಿಧಿವಶಮಡಿಕೇರಿ, ಸೆ. 12: ಎಂ. ಬಾಡಗ ಗ್ರಾಮದ ಚೌರೀರ ತಿಮ್ಮಯ್ಯ (ಬಾಬಣ್ಣ-90) ತಾ. 7 ರಂದು ನಿಧನ ಹೊಂದಿದರು. ಮೂಲತಃ ಕೃಷಿಕರಾಗಿದ್ದ ಬಾಬಣ್ಣ, ಶಾಲಾ ದಿನಗಳಲ್ಲಿ ಕ್ರೀಡಾಸಕ್ತರಾಗಿದ್ದು,
ಸಿಕಂದರಾಬಾದ್ ಜಿಮ್ನಾಸ್ಟಿಕ್ ಹಾಲ್ಗೆ ಸುಬೇದಾರ್ ನಂಜಪ್ಪ ಹೆಸರು*ವೀರಾಜಪೇಟೆ, ಸೆ. 11: ಭಾರತೀಯ ಸೇನೆಯಲ್ಲಿ ಸೇರ್ಪಡೆ ಗೊಂಡು ತಮ್ಮ ಸೇವಾವಧಿಯ ಸಂದರ್ಭದಲ್ಲಿ ಕ್ರೀಡೆಯಲ್ಲಿ ತೋರಿರುವ ಉತ್ತಮ ಸೇವೆಯನ್ನು ಪರಿಗಣಿಸಿ ಪ್ರಸ್ತುತ ನಿವೃತ್ತರಾಗಿರುವ ಕೊಡಗಿನ ಅಧಿಕಾರಿಯೊಬ್ಬರಿಗೆ ಸಿಕಂದರಾಬಾದ್