ಯಶಸ್ವಿನಿ ಕಲಾಕೃತಿಗೆ ಪ್ರಥಮ ಬಹುಮಾನ ಮಡಿಕೇರಿ,ಮಾ.11 : ಮೈಸೂರಿನ ವೈಜಯಂತಿ ಚಿತ್ರಕಲಾ ಮಹಾವಿದ್ಯಾಲಯ ಆಯೋಜಿಸಿದ್ದ ಮೈಸೂರು ನಗರ ಮಟ್ಟದ ಚಿತ್ರಕಲಾ ಶಾಲೆಗಳ ಕಲಾಸ್ಪರ್ಧೆಯಲ್ಲಿ ವೀರಾಜಪೇಟೆಯ ಬಿ.ಎಸ್.ಯಶಸ್ವಿನಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಮೈಸೂರು ನಗರ ಮಟ್ಟದ
ಸಾರ್ವಜನಿಕ ಸೇವೆಗೆ ಆ್ಯಂಬುಲೆನ್ಸ್ ಲೋಕಾರ್ಪಣೆವೀರಾಜಪೇಟೆ, ಮಾ. 11: ಸಾರ್ವಜನಿಕ ಸೇವೆಯಲ್ಲಿ ಹಲವು ವರ್ಷಗಳಿಂದ ನಾಗರಿಕರಿಗೆ ತನ್ನ ಸೇವೆಯನ್ನು ಮುಡಿಪ್ಪಾಗಿಟ್ಟಿರುವ ಡೋನೆಟರ್ಸ್ ಚಾರಿಟಿಬಲ್ ಟ್ರಸ್ಟ್ ತುರ್ತು ಚಿಕಿತ್ಸಾ ವಾಹನವನ್ನು ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆ
ನಾಪೋಕ್ಲು ಕೊಡವ ಸಮಾಜಕ್ಕೆ ಆಯ್ಕೆನಾಪೋಕ್ಲು, ಮಾ.11: ಇಲ್ಲಿನ ಕೊಡವ ಸಮಾಜದ 2019-22ರ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ವಿವಿಧ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 16 ಜನರ ಆಡಳಿತ ಮಂಡಳಿ ಚುನಾವಣೆಗೆ
ನೀತಿ ಸಂಹಿತೆ : ಮುಚ್ಚಲ್ಪಟ್ಟ ಫಲಕಸೋಮವಾರಪೇಟೆ, ಮಾ.11: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಯಾಗುತ್ತಿದ್ದಂತೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಪಟ್ಟಣ ಸೇರಿದಂತೆ ಸುತ್ತಮುತ್ತಲ ಜನನಿಬಿಡ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ ಪ್ರಚಾರ ಫಲಕಗಳನ್ನು
ಎಸ್ಕೆಎಸ್ಎಸ್ಎಫ್ನಿಂದ ಬಡ ಹೆಣ್ಣು ಮಕ್ಕಳ ವಿವಾಹ ಸಿದ್ದಾಪುರ, ಮಾ. 11: ನೆಲ್ಯಹುದಿಕೇರಿಯ ಎಸ್‍ಕೆಎಸ್‍ಎಸ್‍ಎಫ್ ಸಂಘಟನೆಯ 20ನೇ ವಾರ್ಷಿಕ ಮಹಾಸಮ್ಮೇಳನ ಅಂಗವಾಗಿ ನಿರ್ಗತಿಕ 4 ಬಡ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಕಾರ್ಯ ನೆಲ್ಯಹುದಿಕೇರಿಯ ಸಂಶುಲ್