ಲಿಂಗಾಯತ ಸಮಾಜ ಉದ್ಘಾಟನೆಕೂಡಿಗೆ, ಆ. 11: ಕೂಡುಮಂಗಳೂರು ಗ್ರಾಮದಲ್ಲಿ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ, ಅಲಿಖ ಭಾರತ ವೀರಶೈವ ಮಹಾ ಸಭಾ ಜಿಲ್ಲಾಧ್ಯಕ್ಷ
ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳುಕೋರಂಗಾಲದಲ್ಲಿ ನಡೆದ ಭೂಕುಸಿತ ದುರಂತದಲ್ಲಿ ಗಾಯಗೊಂಡಿರುವ ಲಕ್ಷ್ಮಣ, ಶಶಿಕಲಾ ಹಾಗೂ ರಾಧಾಕೃಷ್ಣ ಇವರುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಪೈಕಿ ರಾಧಾಕೃಷ್ಣ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ತೆರಳಿದ್ದಾರೆ.
ಖಾಸಗಿ ವಾಹನಗಳ ನಿಲ್ದಾಣವಾದ ಸಿದ್ದಾಪುರ ಆರೋಗ್ಯ ಕೇಂದ್ರ ಸಿದ್ದಾಪುರ, ಆ. 11: ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಆವರಣವು ಖಾಸಗಿ ವಾಹನ ನಿಲ್ದಾಣವಾಗಿ ಮಾರ್ಪಟ್ಟಿದ್ದು ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳ ವಾಹನ ಆಸ್ಪತ್ರೆಯ ಅವರಣ ಪ್ರವೇಶಿಸಲು
‘ಶಕ್ತಿ’ ವರದಿಗೆ ಸ್ಪಂದನಸಿದ್ದಾಪುರ, ಆ. 11: ಬರಿಗೈನಲ್ಲೆ 20ಕ್ಕೂ ಅಧಿಕ ಹಾವನ್ನು ಹಿಡಿಯುತ್ತಿದ್ದ ಕುಶಾಲನಗರದ ಬಾರ್ ನೌಕರ ಕೊರಕುಟ್ಟಿರ ರತನ್ ಅವರಿಗೆ ಮಡಿಕೇರಿಯ ಕರ್ನಲ್ ಅಯ್ಯಪ್ಪ ಹಾವು ಹಿಡಿಯುವ ಸ್ಟಿಕ್‍ನ್ನು
ಸರ್ವ ಧರ್ಮೀಯರು ಅನ್ಯೋನ್ಯತೆಯಿಂದ ಸಾಮರಸ್ಯವೃತ್ತ ನಿರೀಕ್ಷಕ ದಿವಾಕರ್ ಗೋಣಿಕೊಪ್ಪ ವರದಿ, ಆ. 11: ಹಬ್ಬ, ಹರಿದಿನಗಳಲ್ಲಿ ಸರ್ವ ಧರ್ಮಿಯರು ಒಂದಾಗಿ ಆನ್ಯೋನ್ಯನತೆಯಿಂದ ಪಾಲ್ಗೊಳ್ಳುತ್ತಿರುವದು ಸಾಮರಸ್ಯ ಕಾಪಾಡಲು ಸಾಧ್ಯವಾಗುತ್ತಿದೆ ಎಂದು ವೃತ್ತ ನಿರೀಕ್ಷಕ ದಿವಾಕರ್