ಕೊಡಗು ಸಮಗ್ರ ಅಭಿವೃದ್ಧಿಯ ಬಗ್ಗೆ ಯೋಜನಾ ಸಮಿತಿ ಸಭೆಯಲ್ಲಿ ಚರ್ಚೆಮಡಿಕೇರಿ, ಮಾ. 6: ಕೊಡಗು ಜಿಲ್ಲಾ ಯೋಜನಾ ಸಮಿತಿ ಸಭೆಯು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ. ಸಿಇಓ ಕೆ. ಲಕ್ಷ್ಮಿಪ್ರಿಯಾ
‘ಪರಿಹಾರಕ್ಕೆ ಅರ್ಜಿ ಸಲ್ಲಿಸದ ಬೆಳೆಗಾರರು’ನಾಪೋಕ್ಲು, ಮಾ. 6: ಕಳೆದ ಸಾಲಿನ ಅತಿವೃಷ್ಟಿಯಿಂದಾಗಿ ನಾಪೋಕ್ಲು ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಬೆಳೆಹಾನಿ ಸಂಭವಿಸಿದ್ದು, ರಾಜ್ಯ ಸರ್ಕಾರವು ಬೆಳೆಹಾನಿ ಪರಿಹಾರ ಘೋಷಿಸಿದ್ದರೂ ಬೆಳೆಗಾರರು ಪರಿಹಾರಕ್ಕೆ ಅರ್ಜಿ
ಅಲ್ಲಲ್ಲಿ ಶಿವರಾತ್ರಿ ದೇವರ ಉತ್ಸವಗಳು...ಮಡಿಕೇರಿ, ಮಾ. 6: ನಾಡಿನಾದ್ಯಂತ ಮಹಾಶಿವರಾತ್ರಿ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದರೊಂದಿಗೆ ವಿವಿಧೆಡೆಗಳಲ್ಲಿ ದೇವರ ಉತ್ಸವ, ಪೂಜಾ ಕಾರ್ಯಗಳ ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ
ಬೆಳಗಿದರು ಜನತೆ ಹಾರೈಕೆಯ ಹಣತೆ* ‘ಶಕ್ತಿ’ ನೂರಾರು ವರ್ಷ ಅಲ್ಲಲ್ಲ... ಸಾವಿರಾರು ವರ್ಷ ಬಾಳಿ ಎಲ್ಲರ ಜನ ಮನ ಗೆದ್ದು ಬಾಳಲಿ. -ಮುಕ್ಕಾಟಿರ ಅಕ್ಕಮ್ಮ ನಂಜಪ್ಪ * ಶಕ್ತಿ ದಿನಪತ್ರಿಕೆ ಒಂದು ದಿನ ಮನೆಗೆ
ಹಳೆಯ ಕಟ್ಟಡಗಳ ತೆರವಿಗೆ ನ್ಯಾಯಾಲಯ ಆದೇಶಕುಶಾಲನಗರ, ಮಾ. 6: ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿರುವ ಪಂಚಾಯ್ತಿಗೆ ಒಳಪಟ್ಟ ಹಳೆಯ ಕಟ್ಟಡಗಳನ್ನು ತೆರವು ಗೊಳಿಸಲು ರಾಜ್ಯ ಉಚ್ಚ ನ್ಯಾಯಾಲಯ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ