ವಿಶೇಷ ಮಕ್ಕಳಿಂದ ಕ್ರಿಸ್ಮಸ್ಗೋಣಿಕೊಪ್ಪ ವರದಿ, ಡಿ. 23: ಪಾಲಿಬೆಟ್ಟ ಚೆಶೈರ್ ಹೋಮ್‍ನ ವಿಶೇಷ ಮಕ್ಕಳು ಕ್ರಿಸ್‍ಮಸ್ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು. ವಿಶೇಷ ವೇಶಭೂಷಣದಿಂದ ಗಮನ ಸೆಳೆದರು. ಸಂತಕ್ಲಾಸ್‍ನಂತೆ ಉಡುಗೆ ತೊಟ್ಟುಅಪರಾಧ ತಡೆ ಮಾಸಾಚರಣೆಮೂರ್ನಾಡು, ಡಿ. 23: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಪಟ್ಟಣದಲ್ಲಿ ಜಾಥಾ ನಡೆಯಿತು. ಮೂರ್ನಾಡು ಸರಕಾರಿ ಸಂಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳುಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮಡಿಕೇರಿ, ಡಿ. 23: ಕೌಶಲ್ಯ ಅಭಿವೃದ್ಧಿ ಉದ್ಯಮಶೀಲ ಯುವ ಕಾರ್ಯಕ್ರಮ ಹಾಗೂ ಕ್ರೀಡಾ ಸಚಿವಾಲಯ, ಮಡಿಕೇರಿ ನೆಹರು ಯುವ ಕೇಂದ್ರ, ತಾಲೂಕು ಯುವ ಒಕ್ಕೂಟ, ಸುಭಾಶ್ ಯುವಓ.ಎಸ್.ಎಫ್.ನಿಂದ ಶ್ರಮದಾನನಾಪೆÇೀಕ್ಲು, ಡಿ. 23: ಕೊಳಕೇರಿ ಘಟಕದ ಓಲ್ಡ್ ಸ್ಟೂಡೆಂಟ್ಸ್ ಫೆÀಡರೇಷನ್ ವತಿಯಿಂದ ಕೊಳಕೇರಿ ಪಟ್ಟಣದಿಂದ ಕೊಕೇರಿಗೆ ಸಾಗುವ ಎರಡು ಕಿ.ಮೀ. ರಸ್ತೆಯ ಗುಂಡಿ ಮುಚ್ಚುವ ಕಾರ್ಯಕೈಗೊಳ್ಳಲಾಯಿತು. ಈ ಸಂದರ್ಭವಿಜ್ಞಾನ ಸಮಾವೇಶ ಮಡಿಕೇರಿ, ಡಿ. 23: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ‘ಮಾನವ ಕುಲದ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ’ ಎಂಬ ಕೇಂದ್ರ ವಿಷಯದಡಿ ಬೆಂಗಳೂರಿನ ರೇವಾ
ವಿಶೇಷ ಮಕ್ಕಳಿಂದ ಕ್ರಿಸ್ಮಸ್ಗೋಣಿಕೊಪ್ಪ ವರದಿ, ಡಿ. 23: ಪಾಲಿಬೆಟ್ಟ ಚೆಶೈರ್ ಹೋಮ್‍ನ ವಿಶೇಷ ಮಕ್ಕಳು ಕ್ರಿಸ್‍ಮಸ್ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು. ವಿಶೇಷ ವೇಶಭೂಷಣದಿಂದ ಗಮನ ಸೆಳೆದರು. ಸಂತಕ್ಲಾಸ್‍ನಂತೆ ಉಡುಗೆ ತೊಟ್ಟು
ಅಪರಾಧ ತಡೆ ಮಾಸಾಚರಣೆಮೂರ್ನಾಡು, ಡಿ. 23: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಪಟ್ಟಣದಲ್ಲಿ ಜಾಥಾ ನಡೆಯಿತು. ಮೂರ್ನಾಡು ಸರಕಾರಿ ಸಂಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳು
ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮಡಿಕೇರಿ, ಡಿ. 23: ಕೌಶಲ್ಯ ಅಭಿವೃದ್ಧಿ ಉದ್ಯಮಶೀಲ ಯುವ ಕಾರ್ಯಕ್ರಮ ಹಾಗೂ ಕ್ರೀಡಾ ಸಚಿವಾಲಯ, ಮಡಿಕೇರಿ ನೆಹರು ಯುವ ಕೇಂದ್ರ, ತಾಲೂಕು ಯುವ ಒಕ್ಕೂಟ, ಸುಭಾಶ್ ಯುವ
ಓ.ಎಸ್.ಎಫ್.ನಿಂದ ಶ್ರಮದಾನನಾಪೆÇೀಕ್ಲು, ಡಿ. 23: ಕೊಳಕೇರಿ ಘಟಕದ ಓಲ್ಡ್ ಸ್ಟೂಡೆಂಟ್ಸ್ ಫೆÀಡರೇಷನ್ ವತಿಯಿಂದ ಕೊಳಕೇರಿ ಪಟ್ಟಣದಿಂದ ಕೊಕೇರಿಗೆ ಸಾಗುವ ಎರಡು ಕಿ.ಮೀ. ರಸ್ತೆಯ ಗುಂಡಿ ಮುಚ್ಚುವ ಕಾರ್ಯಕೈಗೊಳ್ಳಲಾಯಿತು. ಈ ಸಂದರ್ಭ
ವಿಜ್ಞಾನ ಸಮಾವೇಶ ಮಡಿಕೇರಿ, ಡಿ. 23: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ‘ಮಾನವ ಕುಲದ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ’ ಎಂಬ ಕೇಂದ್ರ ವಿಷಯದಡಿ ಬೆಂಗಳೂರಿನ ರೇವಾ