ಶಾಸಕ ಬೋಪಯ್ಯ ವಿರುದ್ಧ ಕಾಂಗ್ರೆಸ್ ಅಸಮಾಧಾನವೀರಾಜಪೇಟೆ, ಅ. 12: ಹಿಂದಿನ ಕಾಂಗ್ರೆಸ್ ಸರ್ಕಾರ ಇದ್ದಾಗ ಜಿಲ್ಲೆಯ ಅಭಿವೃದ್ಧಿಗಾಗಿ 2018ರ ಮಾರ್ಚ್ ತಿಂಗಳಲ್ಲಿ ಐವತ್ತು ಕೋಟಿ ವಿಶೇಷ ಪ್ಯಾಕೇಜ್ ಹಣ ಅನುದಾನವಾಗಿ ನೀಡಲಾಗಿತ್ತು. ಟೆಂಡರ್ ಶರನ್ನವರಾತ್ರಿ ಪೂಜೆಶನಿವಾರಸಂತೆ, ಅ. 12: ಕೊಡ್ಲಿಪೇಟೆಯ ಚೌಡೇಶ್ವರಿ ದೇವಾಲಯದಲ್ಲಿ 9 ದಿನಗಳು ನಡೆಯುವ ಶರನ್ನವರಾತ್ರಿ ಶ್ರೀದುರ್ಗಾದೇವಿ ಪೂಜೆಯ ಸೇವಾರಾಧನೆಗೆ ಗುರುವಾರ ಚಾಲನೆ ನೀಡಲಾಯಿತು. ದೇವಿಗೆ ನೂರಾರು ಮಂದಿ ಭಕ್ತಾದಿಗಳು ನೇಕಾರ ಕುರುಹಿನ ಶೆಟ್ಟಿ ಸಮಾಜ ವಾರ್ಷಿಕ ಸಭೆಒಡೆಯನಪುರ, ಅ. 12: ‘ನೇಕಾರ ಕುರುಹಿನ ಸಮಾಜದ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವದರ ಜೊತೆಯಲ್ಲಿ ಸಮಾಜ ಸೇವಾ ಕಾರ್ಯದಲ್ಲೂ ತೊಡಗಿಸಿಕೊಳ್ಳಿ’ ಎಂದು ಶನಿವಾರಸಂತೆ ನೇಕಾರ ಕುರುಹಿನ ಉಪ ನಿರ್ದೇಶಕರಾಗಿ ಮಚ್ಚಾಡೋಮಡಿಕೇರಿ, ಅ.12: ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ಉಪ ನಿರ್ದೇಶಕರಾಗಿ ಪಿ.ಎಸ್.ಮಚ್ಚಾಡೋ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಶಿವಮೊಗ್ಗ ಜಿಲ್ಲೆಯ ಡಿಡಿಪಿಐ ಆಗಿ ಸೇವೆ ಸಲ್ಲಿಸುತ್ತಿದ್ದ ಮಚ್ಚಾಡೋ ಇಂದು ಪೂರ್ವಭಾವಿ ಸಭೆ ಮಡಿಕೇರಿ, ಅ. 12: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಬಗ್ಗೆ ಪೂರ್ವಭಾವಿ ಸಭೆ ತಾ. 13 ರಂದು
ಶಾಸಕ ಬೋಪಯ್ಯ ವಿರುದ್ಧ ಕಾಂಗ್ರೆಸ್ ಅಸಮಾಧಾನವೀರಾಜಪೇಟೆ, ಅ. 12: ಹಿಂದಿನ ಕಾಂಗ್ರೆಸ್ ಸರ್ಕಾರ ಇದ್ದಾಗ ಜಿಲ್ಲೆಯ ಅಭಿವೃದ್ಧಿಗಾಗಿ 2018ರ ಮಾರ್ಚ್ ತಿಂಗಳಲ್ಲಿ ಐವತ್ತು ಕೋಟಿ ವಿಶೇಷ ಪ್ಯಾಕೇಜ್ ಹಣ ಅನುದಾನವಾಗಿ ನೀಡಲಾಗಿತ್ತು. ಟೆಂಡರ್
ಶರನ್ನವರಾತ್ರಿ ಪೂಜೆಶನಿವಾರಸಂತೆ, ಅ. 12: ಕೊಡ್ಲಿಪೇಟೆಯ ಚೌಡೇಶ್ವರಿ ದೇವಾಲಯದಲ್ಲಿ 9 ದಿನಗಳು ನಡೆಯುವ ಶರನ್ನವರಾತ್ರಿ ಶ್ರೀದುರ್ಗಾದೇವಿ ಪೂಜೆಯ ಸೇವಾರಾಧನೆಗೆ ಗುರುವಾರ ಚಾಲನೆ ನೀಡಲಾಯಿತು. ದೇವಿಗೆ ನೂರಾರು ಮಂದಿ ಭಕ್ತಾದಿಗಳು
ನೇಕಾರ ಕುರುಹಿನ ಶೆಟ್ಟಿ ಸಮಾಜ ವಾರ್ಷಿಕ ಸಭೆಒಡೆಯನಪುರ, ಅ. 12: ‘ನೇಕಾರ ಕುರುಹಿನ ಸಮಾಜದ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವದರ ಜೊತೆಯಲ್ಲಿ ಸಮಾಜ ಸೇವಾ ಕಾರ್ಯದಲ್ಲೂ ತೊಡಗಿಸಿಕೊಳ್ಳಿ’ ಎಂದು ಶನಿವಾರಸಂತೆ ನೇಕಾರ ಕುರುಹಿನ
ಉಪ ನಿರ್ದೇಶಕರಾಗಿ ಮಚ್ಚಾಡೋಮಡಿಕೇರಿ, ಅ.12: ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ಉಪ ನಿರ್ದೇಶಕರಾಗಿ ಪಿ.ಎಸ್.ಮಚ್ಚಾಡೋ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಶಿವಮೊಗ್ಗ ಜಿಲ್ಲೆಯ ಡಿಡಿಪಿಐ ಆಗಿ ಸೇವೆ ಸಲ್ಲಿಸುತ್ತಿದ್ದ ಮಚ್ಚಾಡೋ
ಇಂದು ಪೂರ್ವಭಾವಿ ಸಭೆ ಮಡಿಕೇರಿ, ಅ. 12: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಬಗ್ಗೆ ಪೂರ್ವಭಾವಿ ಸಭೆ ತಾ. 13 ರಂದು