ಸಿಡಿಲು ಬಡಿದು ಹಾನಿಕುಶಾಲನಗರ, ಏ. 18: ಕುಶಾಲನಗರ ಸಮೀಪ ಹಾರಂಗಿ ರಸ್ತೆಯ ನಿವಾಸಿ ಮಹೇಶ್ ಎಂಬವರ ಮನೆಗೆ ಸಿಡಿಲು ಬಡಿದು ಮನೆಯ ಗೋಡೆಗೆ ಹಾನಿಯಾಗಿದೆ. ಸಂಜೆ ಭಾರಿ ಮಳೆ ನಡುವೆ
ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ: ಹಲವೆಡೆ ಘರ್ಷಣೆ ಬೆಂಗಳೂರು: ರಾಜ್ಯದ ದಕ್ಷಿಣ ಭಾಗದ 14 ಲೋಕಸಭಾ ಕ್ಷೇತ್ರಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಕೆಲವು ಸಣ್ಣ ಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಮತದಾನ ಬಹುತೇಕ ಶಾಂತಿಯುತವಾಗಿ ಅಂತ್ಯಗೊಂಡಿದೆ. ಉರಿಬಿಸಿಲಿನ
ಆನೆ ಹಾವಳಿ ಪ್ರದೇಶದಲ್ಲಿ ಅರಣ್ಯ ಇಲಾಖೆ ಗಸ್ತು...ಮಡಿಕೇರಿ, ಏ. 18: ಯಾವದೇ ಅಹಿತಕರ ಘಟನೆಗಳು ಹಾಗೂ ಕಾನೂನು ವ್ಯವಸ್ಥೆಗೆ ಧಕ್ಕೆಯಾಗದಂತೆ ಶಾಂತಿಯುತ ಮತದಾನಕ್ಕಾಗಿ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ. ಜಿಲ್ಲೆಯ ಪೊಲೀಸರು, ಇತರೆಡೆಯಿಂದ ಕರೆಸಿಕೊಂಡ
ಹಾಕಿ ಕೂರ್ಗ್ ಸಾರಥ್ಯದಲ್ಲಿ ನಾಳೆಯಿಂದ ಕೌಟುಂಬಿಕ ಹಾಕಿಮಡಿಕೇರಿ, ಏ. 18: ಹಾಕಿ ಕೂರ್ಗ್ ಸಂಸ್ಥೆಯ ವತಿಯಿಂದ ಈ ಬಾರಿ ಕಾಕೋಟುಪರಂಬುವಿನಲ್ಲಿ ಕೊಡವ ಕುಟುಂಬಗಳ ನಡುವೆ ಏರ್ಪಡಿಸಲಾಗಿರುವ ಚಾಂಪಿಯನ್ ಮತ್ತು ಚಾಂಪಿಯನ್‍ಶಿಪ್ ಟ್ರೋಫಿ ಕೌಟುಂಬಿಕ ಹಾಕಿ
ಕುಶಾಲನಗರದಲ್ಲಿ ಹೀಗಿತ್ತು ಮತದಾನ...ಕುಶಾಲನಗರ, ಏ. 18: ಲೋಕಸಭಾ ಚುನಾವಣೆ ಸಂದರ್ಭ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಮತದಾನ ಶಾಂತಿಯುತವಾಗಿ ನಡೆದರೂ ಕೆಲವು ಮತಗಟ್ಟೆಗಳಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದವು. ಮೂಲಕ ಮತದಾನ