ಇಂದು ಸಿಎಂ ಬರ್ತಾರೆ ಗಣೇಶ್ : ಬರಲ್ಲ ಜೀವಿಜಯಮಡಿಕೇರಿ, ಮಾ. 27: ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಾ. 28 ರಂದು (ಇಂದು) ಮಡಿಕೇರಿಗೆ ಆಗಮಿಸಲಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಗೊಂದಲ ಸೃಷ್ಟಿಯಾಗಿದೆ.ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್
ಆಲೂರು ಸಿದ್ದಾಪುರದಲ್ಲಿ ಆಸ್ತಿ ವೈಷಮ್ಯಕ್ಕೆ ಮೂರು ಜೀವ ಬಲಿಸೋಮವಾರಪೇಟೆ, ಮಾ. 27: ಆಸ್ತಿ ವೈಷಮ್ಯಕ್ಕೆ ಒಂದೇ ಕುಟುಂಬದ ಮೂವರು ಅಮಾನುಷವಾಗಿ ಜೀವತೆತ್ತಿರುವ ಘಟನೆ ತಾಲೂಕಿನ ಆಲೂರು ಸಿದ್ದಾಪುರದಲ್ಲಿ ಇಂದು ನಡೆದಿದೆ.ಆಲೂರು ಸಿದ್ದಾಪುರ ನಿವಾಸಿ, ನಿವೃತ್ತ ಪೊಲೀಸ್
ಜಿಲ್ಲೆಗೆ ಸ್ಮøತಿಇರಾನಿಮಡಿಕೇರಿ, ಮಾ. 27: ಕೇಂದ್ರದ ಜವಳಿ ಖಾತೆ ಸಚಿವೆ ಸ್ಮøತಿ ಇರಾನಿ ತಾ. 31 ರಂದು ಮಧ್ಯಾಹ್ನ 12 ಗಂಟೆಗೆ ಗೋಣಿಕೊಪ್ಪದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.
ಚುನಾವಣೆ : ಐದು ನಾಮಪತ್ರ ತಿರಸ್ಕøತಮಡಿಕೇರಿ, ಮಾ. 27: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಏಪ್ರಿಲ್ 18 ರಂದು ನಡೆಯುವ ಮತ ಸಮರಕ್ಕೆ ಸ್ಪರ್ಧಾಳುಗಳಾಗಿ ಸಲ್ಲಿಕೆಯಾಗಿದ್ದ ನಾಮಪತ್ರÀಗಳ ಪರಿಶೀಲನೆ ಪ್ರಕ್ರಿಯೆ ಇಂದು ನಡೆಯಿತು. ಕೊಡಗು-ಮೈಸೂರು
ಬಿರುನಾಣಿಯಲ್ಲಿ ವಿಶಿಷ್ಟ ಆಚರಣೆ ‘ಪೊಮ್ಮಂಗಲ’ಶ್ರೀಮಂಗಲ, ಮಾ. 27: ದಕ್ಷಿಣ ಕೊಡಗಿನ ಬಿರುನಾಣಿ ಗ್ರಾಮದಲ್ಲಿನ ಶ್ರೀ ಪುತ್ತ್ ಭಗವತಿ ದೇವಸ್ಥಾನದ ವಾರ್ಷಿಕ ಉತ್ಸವದ ಅಂಗವಾಗಿ ನಡೆಯುವ ವಿಶಿಷ್ಟವಾದ ಪೊಮ್ಮಂಗಲ (ಎಡಮೆ ಮಂಗಲ) ಹರಕೆ