‘ಕಿಸಾನ್ ಸಮ್ಮಾನ್’ ಅವಧಿ ವಿಸ್ತರಣೆಮಡಿಕೇರಿ, ಜು. 15: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ, ರೈತರಿಗೆ ವಾರ್ಷಿಕ 3 ಕಂತುಗಳಲ್ಲಿ 6 ಸಾವಿರ ರೂಪಾಯಿ ಸಹಾಯಧನ ಲಭಿಸಲಿದ್ದು, ಈ ಸಂಬಂಧ ಹೆಸರು ನೋಂದಾಯಿಸಿಕೊಳ್ಳಲು
ಹೆಚ್1ಎನ್1 ಸೋಂಕಿನಿಂದ ಸಾವುಸಿದ್ದಾಪುರ, ಜು. 15: ಕಳೆದ ಎರಡು ವಾರಗಳ ಹಿಂದೆ ಜ್ವರ ಕಾಣಿಸಿಕೊಂಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಚಾಲಕನೊರ್ವ ಹೆಚ್1ಎನ್1 ಸೋಂಕಿನಿಂದ ಮೃತಪಟ್ಟಿರುವ ಘಟನೆ ನಡೆದಿದೆ.ಸಿದ್ದಾಪುರದ ಹೈಸ್ಕೂಲ್ ಪೈಸಾರಿಯ
ಕೊಡಗಿನಲ್ಲಿ ಪರಿಸರ ಮಾಲಿನ್ಯ ತಡೆಗೆ ಕಾಳಜಿ ವಹಿಸಲು ಕರೆಮಡಿಕೇರಿ, ಜು. 15: ಪ್ರಕೃತಿ ರಮಣೀಯ ಉತ್ತಮ ವಾತಾವರಣದಿಂದ ಕೂಡಿರುವ ಕೊಡಗು ಜಿಲ್ಲೆಯಲ್ಲಿ; ವಿಶೇಷವಾಗಿ ಈ ನಾಡಿನ ಸ್ಥಳೀಯರು ಪರಿಸರ ಮಾಲಿನ್ಯಗೊಳ್ಳದಂತೆ ಕಾಳಜಿ ವಹಿಸಬೇಕೆಂದು; ಪರಿಸರ ಮಾಲಿನ್ಯ
ರಾಜ್ಯ ಸರ್ಕಾರದಿಂದ ಕೊಡಗಿನ ರಸ್ತೆ ಅಭಿವೃದ್ಧಿಗೆ 60 ಕೋಟಿ ಅನುದಾನ ಸೋಮವಾರಪೇಟೆ, ಜು.15: ರಾಜ್ಯ ಸಮ್ಮಿಶ್ರ ಸರ್ಕಾರದಿಂದ ಕೊಡಗಿನ ರಸ್ತೆ ಅಭಿವೃದ್ಧಿಗೆ ರೂ. 60 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಮಾಜೀ ಸಚಿವ ಬಿ.ಎ. ಜೀವಿಜಯ ಅವರ ಶ್ರಮದಿಂದ ಲೋಕೋಪಯೋಗಿ
ಗುರುವಾರ ವಿಶ್ವಾಸ ಮತ ಯಾಚನೆಯ ಅಗ್ನಿ ಪರೀಕ್ಷೆಬೆಂಗಳೂರು, ಜುಲೈ 15 : ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮೂರು ದಿನದ ಮಟ್ಟಿಗೆ ಭದ್ರವಾಗಿದೆ. ಗುರುವಾರ ಸದನದಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚನೆ