ಸ್ವಚ್ಛತಾ ಆಂದೋಲನಮಡಿಕೇರಿ, ಡಿ. 3: ಹೆಗ್ಗಳದ ಪೂಜಾರಿ ಬ್ರದರ್ಸ್, ಈಶ್ವರ ಬಿಲ್ಲವ ಸಂಘ ಹಾಗೂ ಬೇಟೋಳಿ ಗ್ರಾ.ಪಂ.ವತಿಯಿಂದ ಇತ್ತೀಚೆಗೆ ಶ್ರಮದಾನ ಕಾರ್ಯಕ್ರಮ ನಡೆಯಿತು. ರಸ್ತೆಯ ಬದಿಯ ಕಸ ತೆಗೆಯುವದು,ನೆರೆ ಸಂತ್ರಸ್ತ ಕುಟುಂಬಕ್ಕೆ ಇಟ್ಟಿಗೆ ಚೆಟ್ಟಳ್ಳಿ, ಡಿ. 3: ಬೆಂಗಳೂರಿನ ಐ ಕೇರ್ ಫೌಂಡೇಶನ್ ವತಿಯಿಂದ ನೆರೆ ಸಂತ್ರಸ್ತ ದಂಡಿನಪೇಟೆಯ ಆರಿಫುಲ್ಲಾ ಅವರಿಗೆ ಇಟ್ಟಿಗೆ ವಿತರಿಸಲಾಯಿತು. ಈ ಸಂದರ್ಭ ಐ ಕೇರ್ ಫೌಂಡೇಶನ್ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಒಡೆಯನಪುರ, ಡಿ. 3: ಸಮೀಪದ ಆಲೂರುಸಿದ್ದಾಪುರ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ಶಾಲೆಯ 12 ಮಂದಿ ವಿದ್ಯಾರ್ಥಿಗಳು ಚಿಕ್ಕಬಳ್ಳಾಪುರದಲ್ಲಿ ಸಾಯಿ ಸೆಂಟರ್ ಫಾರ್ ಪರ್‍ಫಾರ್ಮಿಂಗ್ ಆಟ್ರ್ಸ್ ವತಿಯಿಂದ ಸಹಪಠ್ಯ ಚಟುವಟಿಕೆ ಸ್ಪರ್ಧಾ ಕಾರ್ಯಕ್ರಮ ಶಿಕ್ಷಕರಿಗೆ ಉತ್ತಮ ವೇದಿಕೆಮಡಿಕೇರಿ, ಡಿ. 3: ಶಿಕ್ಷಕರಲ್ಲಿ ಇರುವಂತಹ ಪ್ರವೃತ್ತಿಯನ್ನು ಅನಾವರಣಗೊಳಿಸಲು ಸಹಪಠ್ಯ ಚಟುವಟಿಕೆ ಸ್ಪರ್ಧಾ ಕಾರ್ಯಕ್ರಮವು ಉತ್ತಮ ವೇದಿಕೆಯನ್ನು ಒದಗಿಸಿಕೊಟ್ಟಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಕಾಶೀನಾಥ್ ತಾ.7 ರಂದು ಕೈಗಾರಿಕಾ ಸಮಾವೇಶ ಮಡಿಕೇರಿ, ಡಿ. 3 : ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಮಡಿಕೇರಿ ಶಾಖಾ ಕಚೇರಿ ವತಿಯಿಂದ ಕೈಗಾರಿಕಾ ಅಭಿವೃದ್ಧಿ ಸಮಾವೇಶವು ತಾ. 7 ರಂದು ಬೆಳಿಗ್ಗೆ 10.30
ಸ್ವಚ್ಛತಾ ಆಂದೋಲನಮಡಿಕೇರಿ, ಡಿ. 3: ಹೆಗ್ಗಳದ ಪೂಜಾರಿ ಬ್ರದರ್ಸ್, ಈಶ್ವರ ಬಿಲ್ಲವ ಸಂಘ ಹಾಗೂ ಬೇಟೋಳಿ ಗ್ರಾ.ಪಂ.ವತಿಯಿಂದ ಇತ್ತೀಚೆಗೆ ಶ್ರಮದಾನ ಕಾರ್ಯಕ್ರಮ ನಡೆಯಿತು. ರಸ್ತೆಯ ಬದಿಯ ಕಸ ತೆಗೆಯುವದು,
ನೆರೆ ಸಂತ್ರಸ್ತ ಕುಟುಂಬಕ್ಕೆ ಇಟ್ಟಿಗೆ ಚೆಟ್ಟಳ್ಳಿ, ಡಿ. 3: ಬೆಂಗಳೂರಿನ ಐ ಕೇರ್ ಫೌಂಡೇಶನ್ ವತಿಯಿಂದ ನೆರೆ ಸಂತ್ರಸ್ತ ದಂಡಿನಪೇಟೆಯ ಆರಿಫುಲ್ಲಾ ಅವರಿಗೆ ಇಟ್ಟಿಗೆ ವಿತರಿಸಲಾಯಿತು. ಈ ಸಂದರ್ಭ ಐ ಕೇರ್ ಫೌಂಡೇಶನ್
ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಒಡೆಯನಪುರ, ಡಿ. 3: ಸಮೀಪದ ಆಲೂರುಸಿದ್ದಾಪುರ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ಶಾಲೆಯ 12 ಮಂದಿ ವಿದ್ಯಾರ್ಥಿಗಳು ಚಿಕ್ಕಬಳ್ಳಾಪುರದಲ್ಲಿ ಸಾಯಿ ಸೆಂಟರ್ ಫಾರ್ ಪರ್‍ಫಾರ್ಮಿಂಗ್ ಆಟ್ರ್ಸ್ ವತಿಯಿಂದ
ಸಹಪಠ್ಯ ಚಟುವಟಿಕೆ ಸ್ಪರ್ಧಾ ಕಾರ್ಯಕ್ರಮ ಶಿಕ್ಷಕರಿಗೆ ಉತ್ತಮ ವೇದಿಕೆಮಡಿಕೇರಿ, ಡಿ. 3: ಶಿಕ್ಷಕರಲ್ಲಿ ಇರುವಂತಹ ಪ್ರವೃತ್ತಿಯನ್ನು ಅನಾವರಣಗೊಳಿಸಲು ಸಹಪಠ್ಯ ಚಟುವಟಿಕೆ ಸ್ಪರ್ಧಾ ಕಾರ್ಯಕ್ರಮವು ಉತ್ತಮ ವೇದಿಕೆಯನ್ನು ಒದಗಿಸಿಕೊಟ್ಟಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಕಾಶೀನಾಥ್
ತಾ.7 ರಂದು ಕೈಗಾರಿಕಾ ಸಮಾವೇಶ ಮಡಿಕೇರಿ, ಡಿ. 3 : ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಮಡಿಕೇರಿ ಶಾಖಾ ಕಚೇರಿ ವತಿಯಿಂದ ಕೈಗಾರಿಕಾ ಅಭಿವೃದ್ಧಿ ಸಮಾವೇಶವು ತಾ. 7 ರಂದು ಬೆಳಿಗ್ಗೆ 10.30