ದಾಖಲೆ ಮಾಡಿಕೊಡುವದಾಗಿ ಹಣ ಪಡೆದು ವಂಚನೆ: ದೂರು ದಾಖಲುಭಾಗಮಂಡಲ, ಜೂ. 12: ಜಾಗಕ್ಕೆ ಸಂಬಂಧಿಸಿದ ದಾಖಲಾತಿ ಗಳನ್ನು ಮಾಡಿಕೊಡುವದಾಗಿ ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂದಾಯ ಇಲಾಖೆಯ ಹಂಗಾಮಿ ನೌಕರ ರೈಲು ಮಾರ್ಗ : ಅನಧಿಕೃತ ಸರ್ವೆ ವಿರುದ್ಧ ಕ್ರಮಕ್ಕೆ ಆಗ್ರಹಮಡಿಕೇರಿ, ಜೂ. 12: ವೀರಾಜಪೇಟೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕೊಂಕಣ ರೈಲ್ವೆ ಸಂಸ್ಥೆಗೆ ಸೇರಿದ ಸಿಬ್ಬಂದಿಗಳ ತಂಡ ಖಾಸಗಿ ಜಮೀನಿಗೆ ಪ್ರವೇಶಿಸಿ ರೈಲುಮಾರ್ಗದ ನೆಪದಲ್ಲಿ ಸಮೀಕ್ಷೆ ನಡೆಸಿರುವ ಕಾಡಾನೆ ಕಾಟ ತಪ್ಪಿಸಲು ರೈಲ್ವೆ ಕಂಬಿಗಳನ್ನು ಅಳವಡಿಸಿಗೋಣಿಕೊಪ್ಪ ವರದಿ, ಜೂ. 12: ಅರಣ್ಯದಿಂದ ಕಾಡಾನೆಗಳು ನಾಡಿಗೆ ಬಾರದಂತೆ ತಡೆಗಟ್ಟಲು ಸಂಪೂರ್ಣವಾಗಿ ಅರಣ್ಯದಂಚಿನಲ್ಲಿ ರೈಲ್ವೆ ಕಂಬಿಗಳನ್ನು ಅಳವಡಿಸಬೇಕು ಎಂದು ಮಾಯಮುಡಿ, ಬಾಳೆಲೆ, ಪೊನ್ನಪ್ಪಸಂತೆ ಹಾಗೂ ನಿಟ್ಟೂರುವೀರಾಜಪೇಟೆ ವಿಭಾಗಕ್ಕೆ ಒಂದೇ ದಿನ 4.24 ಇಂಚು ಮಳೆವೀರಾಜಪೇಟೆ, ಜೂ. 11 : ವೀರಾಜಪೇಟೆ ವಿಭಾಗಕ್ಕೆ ನಿನ್ನೆ ದಿನ ಬೆಳಗಿನಿಂದಲೇ ನಿರಂತರ ಮಳೆಯಾಗುತ್ತಿದ್ದು ವೀರಾಜಪೇಟೆ ಸುತ್ತ ಮುತ್ತಲ ಪ್ರದೇಶದ ಅರಸುನಗರ, ನೆಹರೂನಗರ ಹಾಗೂ ಮಲೆತಿರಿಕೆ ಬೆಟ್ಟದಲ್ಲಿಭಾರೀ ಮಳೆಯೊಂದಿಗೆ ಸೋಮವಾರಪೇಟೆಯಾದ್ಯಂತ ಮುಂದುವರೆದ ಹಾನಿಸೋಮವಾರಪೇಟೆ,ಜೂ.11: ಸೋಮವಾರಪೇಟೆ ತಾಲೂಕಿನಾದ್ಯಂತ ಮಳೆ ಮುಂದುವರೆದಿದೆ. ಭಾರೀ ಮಳೆಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಪುಷ್ಪಗಿರಿ ಬೆಟ್ಟಶ್ರೇಣಿಯ ಶಾಂತಳ್ಳಿ ಹೋಬಳಿಗೆ ಕಳೆದ 2 ದಿನದಲ್ಲೇ 21 ಇಂಚು
ದಾಖಲೆ ಮಾಡಿಕೊಡುವದಾಗಿ ಹಣ ಪಡೆದು ವಂಚನೆ: ದೂರು ದಾಖಲುಭಾಗಮಂಡಲ, ಜೂ. 12: ಜಾಗಕ್ಕೆ ಸಂಬಂಧಿಸಿದ ದಾಖಲಾತಿ ಗಳನ್ನು ಮಾಡಿಕೊಡುವದಾಗಿ ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂದಾಯ ಇಲಾಖೆಯ ಹಂಗಾಮಿ ನೌಕರ
ರೈಲು ಮಾರ್ಗ : ಅನಧಿಕೃತ ಸರ್ವೆ ವಿರುದ್ಧ ಕ್ರಮಕ್ಕೆ ಆಗ್ರಹಮಡಿಕೇರಿ, ಜೂ. 12: ವೀರಾಜಪೇಟೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕೊಂಕಣ ರೈಲ್ವೆ ಸಂಸ್ಥೆಗೆ ಸೇರಿದ ಸಿಬ್ಬಂದಿಗಳ ತಂಡ ಖಾಸಗಿ ಜಮೀನಿಗೆ ಪ್ರವೇಶಿಸಿ ರೈಲುಮಾರ್ಗದ ನೆಪದಲ್ಲಿ ಸಮೀಕ್ಷೆ ನಡೆಸಿರುವ
ಕಾಡಾನೆ ಕಾಟ ತಪ್ಪಿಸಲು ರೈಲ್ವೆ ಕಂಬಿಗಳನ್ನು ಅಳವಡಿಸಿಗೋಣಿಕೊಪ್ಪ ವರದಿ, ಜೂ. 12: ಅರಣ್ಯದಿಂದ ಕಾಡಾನೆಗಳು ನಾಡಿಗೆ ಬಾರದಂತೆ ತಡೆಗಟ್ಟಲು ಸಂಪೂರ್ಣವಾಗಿ ಅರಣ್ಯದಂಚಿನಲ್ಲಿ ರೈಲ್ವೆ ಕಂಬಿಗಳನ್ನು ಅಳವಡಿಸಬೇಕು ಎಂದು ಮಾಯಮುಡಿ, ಬಾಳೆಲೆ, ಪೊನ್ನಪ್ಪಸಂತೆ ಹಾಗೂ ನಿಟ್ಟೂರು
ವೀರಾಜಪೇಟೆ ವಿಭಾಗಕ್ಕೆ ಒಂದೇ ದಿನ 4.24 ಇಂಚು ಮಳೆವೀರಾಜಪೇಟೆ, ಜೂ. 11 : ವೀರಾಜಪೇಟೆ ವಿಭಾಗಕ್ಕೆ ನಿನ್ನೆ ದಿನ ಬೆಳಗಿನಿಂದಲೇ ನಿರಂತರ ಮಳೆಯಾಗುತ್ತಿದ್ದು ವೀರಾಜಪೇಟೆ ಸುತ್ತ ಮುತ್ತಲ ಪ್ರದೇಶದ ಅರಸುನಗರ, ನೆಹರೂನಗರ ಹಾಗೂ ಮಲೆತಿರಿಕೆ ಬೆಟ್ಟದಲ್ಲಿ
ಭಾರೀ ಮಳೆಯೊಂದಿಗೆ ಸೋಮವಾರಪೇಟೆಯಾದ್ಯಂತ ಮುಂದುವರೆದ ಹಾನಿಸೋಮವಾರಪೇಟೆ,ಜೂ.11: ಸೋಮವಾರಪೇಟೆ ತಾಲೂಕಿನಾದ್ಯಂತ ಮಳೆ ಮುಂದುವರೆದಿದೆ. ಭಾರೀ ಮಳೆಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಪುಷ್ಪಗಿರಿ ಬೆಟ್ಟಶ್ರೇಣಿಯ ಶಾಂತಳ್ಳಿ ಹೋಬಳಿಗೆ ಕಳೆದ 2 ದಿನದಲ್ಲೇ 21 ಇಂಚು