ಕೂಡಿಗೆ, ಜು. 31: ಕೂಡಿಗೆಯಲ್ಲಿ ಜಿಲ್ಲಾ ಪಂಚಾಯಿತಿ ಅಧೀನದಲ್ಲಿರುವ ತೋಟಗಾರಿಕಾ ಕೃಷಿ ಕ್ಷೇತ್ರಕ್ಕೆ ಕೊಡಗು ಜಿಲ್ಲಾ ಪಂಚಾಯಿತಿ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಕೂಡಿಗೆ ಜಿಲ್ಲಾ ಪಂಚಾಯಿತಿ ಸದಸೆÀ್ಯ ಕೆ.ಆರ್. ಮಂಜುಳಾ, ತಾಲೂಕು ಪಂಚಾಯಿತಿ ಸದಸೆÀ್ಯ ಲೀಲಾವತಿ, ಸೋಮವಾರಪೇಟೆ ತಾಲೂಕು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಮುತ್ತಪ್ಪ, ಸ್ಥಳೀಯ ಪ್ರಮುಖರಾದ ಮಂಜುನಾಥ ಕೆ.ಜೆ. ಹರೀಶ್, ಇಲಾಖೆಯ ಸಹಾಯಕ ಅಧಿಕಾರಿ ಆನಂದ ಹಾಜರಿದ್ದರು.