ಸಂತಾಪ ಸಭೆವೀರಾಜಪೇಟೆ, ಜೂ. 26 : ವೀರಾಜಪೇಟೆ ಪುರಸಭಾ ಸದಸ್ಯರಾಗಿ ಸೇವೆ ಸಲ್ಲಿಸಿ ನಿಧನ ಹೊಂದಿದ ವಕೀಲ ಸಿ.ಎಚ್. ಕರುಣಾಕರನ್ ಅವರ ಸ್ಮರಣಾರ್ಥ ಸಂತಾಪ ಸಭೆ ಏರ್ಪಡಿಸಲಾಗಿತ್ತು. ಪಟ್ಟಣ ಪಂಚಾಯಿತಿ ಗ್ರಾಮೀಣ ಬ್ಯಾಂಕ್ಗೆ ಸ್ಟಾರ್ ಎಂಡಿಆರ್ಟಿ ಪ್ರಶಸ್ತಿಸೋಮವಾರಪೇಟೆ, ಜೂ. 26: ಸಮೀಪದ ತೋಳೂರುಶೆಟ್ಟಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‍ಗೆ ಜೀವ ವಿಮಾ ಸಂಗ್ರಹದ ಸಾಧನೆಗಾಗಿ ‘ಸ್ಟಾರ್ ಎಂಡಿಆರ್‍ಟಿ’ ಪ್ರಶಸ್ತಿ ಲಭಿಸಿದೆ. ದೇಶದಲ್ಲಿಯೇ ಅತೀ ಹೆಚ್ಚು ಎಸ್‍ಬಿಐ ಜೀವ ಸಹಕಾರ ಸಂಘದ ಅಧ್ಯಯನ ಪ್ರವಾಸಕೂಡಿಗೆ, ಜೂ. 26: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನೀಡಿದ ಪ್ರವಾಸ ಸಹಾಯದಲ್ಲಿ ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಅಧ್ಯಯನ ಪ್ರವಾಸವನ್ನು ಕೈಗೊಂಡಿತು. ತೊರೆನೂರು, ಯೋಗ ದಿನಾಚರಣೆಮಡಿಕೇರಿ, ಜೂ. 26: ಕುಶಾಲನಗರ ಸಮೀಪದ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ಅಂತರ್ರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಂಶುಪಾಲೆ ಜಿಜಿಜೋಸ್ ಉದ್ಘಾಟಿಸಿ ಯೋಗದ ಮಹತ್ವದ ಬಗ್ಗೆ ಉಪಯೋಗಕ್ಕೆ ಬಾರದ ಕುಡಿಯುವ ನೀರಿನ ಘಟಕಕೂಡಿಗೆ, ಜೂ. 26: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಗೊಂಡು ಎರಡು ವರ್ಷ ಕಳೆದರೂ ಸಮರ್ಪಕವಾಗಿ ಶುದ್ಧ ಕುಡಿಯುವ
ಸಂತಾಪ ಸಭೆವೀರಾಜಪೇಟೆ, ಜೂ. 26 : ವೀರಾಜಪೇಟೆ ಪುರಸಭಾ ಸದಸ್ಯರಾಗಿ ಸೇವೆ ಸಲ್ಲಿಸಿ ನಿಧನ ಹೊಂದಿದ ವಕೀಲ ಸಿ.ಎಚ್. ಕರುಣಾಕರನ್ ಅವರ ಸ್ಮರಣಾರ್ಥ ಸಂತಾಪ ಸಭೆ ಏರ್ಪಡಿಸಲಾಗಿತ್ತು. ಪಟ್ಟಣ ಪಂಚಾಯಿತಿ
ಗ್ರಾಮೀಣ ಬ್ಯಾಂಕ್ಗೆ ಸ್ಟಾರ್ ಎಂಡಿಆರ್ಟಿ ಪ್ರಶಸ್ತಿಸೋಮವಾರಪೇಟೆ, ಜೂ. 26: ಸಮೀಪದ ತೋಳೂರುಶೆಟ್ಟಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‍ಗೆ ಜೀವ ವಿಮಾ ಸಂಗ್ರಹದ ಸಾಧನೆಗಾಗಿ ‘ಸ್ಟಾರ್ ಎಂಡಿಆರ್‍ಟಿ’ ಪ್ರಶಸ್ತಿ ಲಭಿಸಿದೆ. ದೇಶದಲ್ಲಿಯೇ ಅತೀ ಹೆಚ್ಚು ಎಸ್‍ಬಿಐ ಜೀವ
ಸಹಕಾರ ಸಂಘದ ಅಧ್ಯಯನ ಪ್ರವಾಸಕೂಡಿಗೆ, ಜೂ. 26: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನೀಡಿದ ಪ್ರವಾಸ ಸಹಾಯದಲ್ಲಿ ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಅಧ್ಯಯನ ಪ್ರವಾಸವನ್ನು ಕೈಗೊಂಡಿತು. ತೊರೆನೂರು,
ಯೋಗ ದಿನಾಚರಣೆಮಡಿಕೇರಿ, ಜೂ. 26: ಕುಶಾಲನಗರ ಸಮೀಪದ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ಅಂತರ್ರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಂಶುಪಾಲೆ ಜಿಜಿಜೋಸ್ ಉದ್ಘಾಟಿಸಿ ಯೋಗದ ಮಹತ್ವದ ಬಗ್ಗೆ
ಉಪಯೋಗಕ್ಕೆ ಬಾರದ ಕುಡಿಯುವ ನೀರಿನ ಘಟಕಕೂಡಿಗೆ, ಜೂ. 26: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಗೊಂಡು ಎರಡು ವರ್ಷ ಕಳೆದರೂ ಸಮರ್ಪಕವಾಗಿ ಶುದ್ಧ ಕುಡಿಯುವ