ಹಾಕಿ : ಕಾವೇರಿ ಕಾಲೇಜು ಚಾಂಪಿಯನ್ಗೋಣಿಕೊಪ್ಪಲು, ಏ. 6: ಇತ್ತೀಚೆಗೆ ಮೈಸೂರಿನ ವಿದ್ಯಾಶ್ರಮ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ತಂಡ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ.ವಾಹನ ದಾಖಲೆ ಇಟ್ಟುಕೊಳ್ಳಲು ಸೂಚನೆಮಡಿಕೇರಿ, ಏ. 6: ವಿಧಾನಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಕಾರ್ಯವನ್ನು ಸುಗಮಗೊಳಿಸುವ ಉದ್ದೇಶದಿಂದ ವಾಹನ ಮಾಲೀಕರು ವಾಹನದ ತತ್ಸಂಬಂಧ ದಾಖಲಾತಿಗಳನ್ನು ವಾಹನದಲ್ಲಿಟ್ಟುಕೊಂಡು, ವಾಹನದ‘ಇಂದು ಅಮ್ಮತ್ತಿ ರ್ಯಾಲಿ ಕ್ರಾಸ್ 2018’ಮಡಿಕೇರಿ, ಏ. 6: ಆಫ್ ರೋಡರ್ಸ್ ಕೂರ್ಗ್ ಸಂಸ್ಥೆಯ ವತಿಯಿಂದ ತಾ. 7 ರಂದು (ಇಂದು) ಅಮ್ಮತ್ತಿಯಲ್ಲಿ ರೋಮಾಂಚನಕಾರಿಯಾದ ದ್ವಿತೀಯ ವರ್ಷದ ‘ಅಮ್ಮತ್ತಿ ರ್ಯಾಲಿಕ್ರಾಸ್ - 2018’ಖಾಕಿ ಬಿಟ್ಟು ಖಾದಿಗೆಸೋಮವಾರಪೇಟೆ,ಏ.6: ಕೊಡಗು ಮೂಲದ ಪೊಲೀಸ್ ಠಾಣಾಧಿಕಾರಿಯೊಬ್ಬರು ಮಂಗಳೂರಿನಲ್ಲಿ ಚುನಾವಣಾ ಕಣಕ್ಕೆ ಇಳಿದಿದ್ದು, ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಮಾದ್ರೆ ಪರ್ಲಕೋಟಿ, ಕೆದಂಬಾಡಿ, ದಂಬೆಕೋಡಿ, ಪುದಿಯನೆರವನ ಸೆಮಿಫೈನಲ್ಗೆಭಾಗಮಂಡಲ, ಏ. 6: ಕೆದಂಬಾಡಿ ಕ್ರಿಕೆಟ್ ಕ್ಲಬ್ ವತಿಯಿಂದ ಚೆಟ್ಟಿಮಾನಿಯ ಕೆದಂಬಾಡಿ ಆಟದ ಮೈದಾನದಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ 25ನೇ ವರ್ಷದ ಕ್ರಿಕೆಟ್ ಹಬ್ಬದಲ್ಲಿ ಆತಿಥೇಯ
ಹಾಕಿ : ಕಾವೇರಿ ಕಾಲೇಜು ಚಾಂಪಿಯನ್ಗೋಣಿಕೊಪ್ಪಲು, ಏ. 6: ಇತ್ತೀಚೆಗೆ ಮೈಸೂರಿನ ವಿದ್ಯಾಶ್ರಮ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ತಂಡ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ.
ವಾಹನ ದಾಖಲೆ ಇಟ್ಟುಕೊಳ್ಳಲು ಸೂಚನೆಮಡಿಕೇರಿ, ಏ. 6: ವಿಧಾನಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಕಾರ್ಯವನ್ನು ಸುಗಮಗೊಳಿಸುವ ಉದ್ದೇಶದಿಂದ ವಾಹನ ಮಾಲೀಕರು ವಾಹನದ ತತ್ಸಂಬಂಧ ದಾಖಲಾತಿಗಳನ್ನು ವಾಹನದಲ್ಲಿಟ್ಟುಕೊಂಡು, ವಾಹನದ
‘ಇಂದು ಅಮ್ಮತ್ತಿ ರ್ಯಾಲಿ ಕ್ರಾಸ್ 2018’ಮಡಿಕೇರಿ, ಏ. 6: ಆಫ್ ರೋಡರ್ಸ್ ಕೂರ್ಗ್ ಸಂಸ್ಥೆಯ ವತಿಯಿಂದ ತಾ. 7 ರಂದು (ಇಂದು) ಅಮ್ಮತ್ತಿಯಲ್ಲಿ ರೋಮಾಂಚನಕಾರಿಯಾದ ದ್ವಿತೀಯ ವರ್ಷದ ‘ಅಮ್ಮತ್ತಿ ರ್ಯಾಲಿಕ್ರಾಸ್ - 2018’
ಖಾಕಿ ಬಿಟ್ಟು ಖಾದಿಗೆಸೋಮವಾರಪೇಟೆ,ಏ.6: ಕೊಡಗು ಮೂಲದ ಪೊಲೀಸ್ ಠಾಣಾಧಿಕಾರಿಯೊಬ್ಬರು ಮಂಗಳೂರಿನಲ್ಲಿ ಚುನಾವಣಾ ಕಣಕ್ಕೆ ಇಳಿದಿದ್ದು, ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಮಾದ್ರೆ
ಪರ್ಲಕೋಟಿ, ಕೆದಂಬಾಡಿ, ದಂಬೆಕೋಡಿ, ಪುದಿಯನೆರವನ ಸೆಮಿಫೈನಲ್ಗೆಭಾಗಮಂಡಲ, ಏ. 6: ಕೆದಂಬಾಡಿ ಕ್ರಿಕೆಟ್ ಕ್ಲಬ್ ವತಿಯಿಂದ ಚೆಟ್ಟಿಮಾನಿಯ ಕೆದಂಬಾಡಿ ಆಟದ ಮೈದಾನದಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ 25ನೇ ವರ್ಷದ ಕ್ರಿಕೆಟ್ ಹಬ್ಬದಲ್ಲಿ ಆತಿಥೇಯ