ಕರಾಟೆಯಲ್ಲಿ ಪದಕಮಡಿಕೇರಿ, ನ. 26: ಗೋಣಿಕೊಪ್ಪದ ಲಯನ್ಸ್ ಶಾಲೆಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ 14 ವಯಸ್ಸಿನ ಕರಾಟೆ ಪಂದ್ಯಾವಳಿಯಲ್ಲಿ ಮೂರ್ನಾಡು ಮಾರುತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಹರ್ಷಿತಾ ಆರ್. ಚಿನ್ನದ
ಎಂ.ಎ. ಉಸ್ಮಾನ್ ಅಧಿಕಾರ ಸ್ವೀಕಾರ : ಸಾಮರಸ್ಯದಿಂದ ಅಲ್ಪಸಂಖ್ಯಾತರ ಘಟಕಕ್ಕೆ ಬಲಮಡಿಕೇರಿ, ನ. 26: ಜಾತಿ, ಮತ, ಧರ್ಮ ಭೇದ ಮರೆತು ಎಲ್ಲರನ್ನು ಒಟ್ಟಾಗಿ ಕೊಂಡೊಯ್ಯುವದರೊಂದಿಗೆ ಸಾಮರಸ್ಯದ ವಾತಾವರಣವನ್ನು ಸೃಷ್ಟಿಸುವ ಮೂಲಕ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕಕ್ಕೆ ಶಕ್ತಿ ತುಂಬಬೇಕೆಂದು
ಪರಿಹಾರ ದೊರಕದೆ ಅತಂತ್ರರಾದ ಸಂತ್ರಸ್ತರುಮಡಿಕೇರಿ, ನ. 26: ಈ ವರ್ಷ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಕಾವೇರಿ ನದಿ ಪ್ರವಾಹಕ್ಕೆ ತುತ್ತಾಗಿ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು, ಗುಹ್ಯ ಗ್ರಾಮ ಸಂಪೂರ್ಣ
ರಸ್ತೆ ಅಗಲೀಕರಣ: ಮುಕ್ತ ಸಂಚಾರಕ್ಕೆ ಆಗ್ರಹ ವೀರಾಜಪೇಟೆ, ನ. 26: ಪಟ್ಟಣದ ರಸ್ತೆ ಅಗಲೀಕರಣ ಕಾಮಗಾರಿಯನ್ನು ಪ್ರಾರಂಭಿಸಲಾಗ ದಿದ್ದರೆ ಪಟ್ಟಣದ ಈಗಿನ ಪಾರ್ಕಿಂಗ್ ವ್ಯವಸ್ಥೆಯನ್ನು ಬೇರೆಡೆಗೆ ಸ್ಥಳಾಂತರಿಸಿ ಏಕಮುಖ ಸಂಚಾರವನ್ನು ರದ್ದುಗೊಳಿಸಿ ಮುಕ್ತ ಸಂಚಾರಕ್ಕೆ
ರೂ. 76 ಲಕ್ಷ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಗೋಣಿಕೊಪ್ಪ ಪಂಚಾಯ್ತಿ! (ವಿಶೇಷ ವರದಿ: ಹೆಚ್.ಕೆ. ಜಗದೀಶ್) ಗೋಣಿಕೊಪ್ಪ, ನ. 26: ಕೊಡಗಿನಲ್ಲಿ ಅತ್ಯಧಿಕ ವರಮಾನವಿರುವ ಪಂಚಾಯ್ತಿಯೆಂದೇ ಹೆಸರುವಾಸಿಯಾಗಿರುವ ವಾಣಿಜ್ಯ ನಗರ ಗೋಣಿಕೊಪ್ಪ ಪಂಚಾಯ್ತಿ ಕುಡಿಯುವ ನೀರು, ಬೀದಿ ದೀಪ ಬಳಕೆಯ