ರಾಜ್ಯ ಹೆದ್ದಾರಿಯಲ್ಲಿ ಚಿರತೆ ಪ್ರತ್ಯಕ್ಷ..!ಗೋಣಿಕೊಪ್ಪಲು, ಜ. 4: ರಾಜ್ಯ ಹೆದ್ದಾರಿಯಲ್ಲಿ ಚಿರತೆಯೊಂದು ಕಾಣಿಸಿಕೊಂಡ ಅಪರೂಪದ ಘಟನೆ ವರದಿಯಾಗಿದೆ. ನಾಗರಹೊಳೆ ಅಭಯಾರಣ್ಯಕ್ಕೆ ಸೇರಿರುವ ಗಡಿಭಾಗ ಆನೆ ಚೌಕೂರಿನಿಂದ ಮೂರು ಕಿ.ಮೀ.ದೂರದ ಹೊಸಲು ಮಾರಿಯಮ್ಮ
ಸಾಲ ಬಾಧೆ ರೈತ ಆತ್ಮಹತ್ಯೆವೀರಾಜಪೇಟೆ, ಜ. 4: ಸಾಲ ಬಾಧೆÉಯಿಂದ ರೈತ ನೇಣಿಗೆ ಶರಣಾದ ಘಟನೆ ಹೆಗ್ಗಳದಲ್ಲಿ ನಡೆದಿದೆ. ವೀರಾಜಪೇಟೆ ತಾಲೂಕಿನ ಹೆಗ್ಗಳ ಗ್ರಾಮದ ನಿವಾಸಿ ದಿವಂಗತ ಪೌಲೋಸ್ ಅವರ ಪುತ್ರ ಜಯನ್
ಕಾಡಿಗಟ್ಟಿದರೂ ಮರಳಿ ಬರುತ್ತಿರುವ ಕಾಡಾನೆಗಳು!ಸಿದ್ದಾಪುರ, ಜ. 4: ನೆಲ್ಯಹುದಿಕೇರಿ ಹಾಗೂ ಅಭ್ಯತ್‍ಮಂಗಲ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗಟ್ಟಿಸಲು ಪ್ರಯತ್ನಿಸಿದರೂ, ಕಾಡಾನೆಗಳು ಮರಳಿ ಕಾಫಿ ತೋಟಕ್ಕೆ ಬರುತ್ತಿವೆ. ನೆಲ್ಯಹುದಿಕೇರಿ
ಭಾರತೀಯ ಮುಸಲ್ಮಾನರ ಬಗ್ಗೆ ಕೇಂದ್ರದ ನಿಲುವು ಸ್ಪಷ್ಟಪಡಿಸಲು ಆಗ್ರಹ ಮಡಿಕೇರಿ, ಜ. 4: ಮತ ಬ್ಯಾಂಕ್ ರಾಜಕಾರಣಕ್ಕಾಗಿ ಮುಸಲ್ಮಾನರು ಮತ್ತು ಪಾಕಿಸ್ತಾನವನ್ನು ಚರ್ಚಿತ ವಿಷಯವನ್ನಾಗಿ ಪ್ರತಿಬಿಂಬಿಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನ ವಿರೋಧಿ ನೀತಿಗಳ ಮೂಲಕ
ಕೂಡಿಗೆಯಲ್ಲಿ ನಡೆದ ‘ಶಾಲೆಯಡೆಗೆ ವಚನÀಗಳ ನಡಿಗೆ’ ಕಾರ್ಯಕ್ರಮಕೂಡಿಗೆ, ಜ. 4: ವಿದ್ಯಾರ್ಥಿಗಳು ವಚನಗಳ ಸಾರವನ್ನು ಅರಿತು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಮಹದೇವ್ ಪ್ರಕಾಶ್ ಕರೆ