ಮಡಿಕೇರಿ ದಸರಾ ಉತ್ಸವ ಕಾರ್ಯಕ್ರಮ ನಿಗದಿಮಡಿಕೇರಿ, ಸೆ. 16: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಸಂಬಂಧಿಸಿದಂತೆ ಇಂದು ದಸರಾ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ನಗರಸಭಾ‘ಎಲ್ಲರ ಸಹಕಾರ ಪಡೆದು ಕೆಲಸ ಮಾಡುವೆ: ಪುನರ್ವಸತಿಗೆ ಆದ್ಯತೆ’ಮಡಿಕೇರಿ, ಸೆ.16: “ಎಲ್ಲರ ಸಹಕಾರ ಪಡೆದು ಕೆಲಸ ಮಾಡುವೆ, ಮಳೆ ಸಂತ್ರಸ್ತರ ಪುನರ್ವಸತಿಗೆ ಆದ್ಯತೆ ನೀಡುವೆ”- ಹೀಗೆಂದು ಮುಕ್ತ ನುಡಿಯಾಡಿದವರು ರಾಜ್ಯದ ವಸತಿ ಸಚಿವ ವಿ. ಸೋಮಣ್ಣಪಾರದರ್ಶಕವಾಗಿ ದಸರಾ ಆಚರಿಸಲು ಸೂಚನೆಗೋಣಿಕೊಪ್ಪ ವರದಿ, ಸೆ. 16: ದಸರಾ ಸಾಂಸ್ಕøತಿಕ ವೇದಿಕೆ ನಿರ್ಮಿಸಲು ಪಾರದರ್ಶಕವಾಗಿ ನಡೆದುಕೊಳ್ಳಬೇಕು ಎಂದು ಕಾವೇರಿ ದಸರಾ ಸಮಿತಿ ಗೌರವ ಅಧ್ಯಕ್ಷ ಶಾಸಕ ಕೆ.ಜಿ. ಬೋಪಯ್ಯ ಸೂಚನೆವಿಯೇಟ್ನಾಂ ಮೆಣಸು: ಉನ್ನತ ತನಿಖೆಗೆ ಮನವಿಶ್ರೀಮಂಗಲ, ಸೆ. 16: ವಿಯೆಟ್ನಾಂ ದೇಶದಿಂದ ಅಕ್ರಮವಾಗಿ ಭಾರತಕ್ಕೆ ಕಾಳುಮೆಣಸು ಆಮದಾಗುತ್ತಿರುವದರಿಂದ ದೇಶೀಯ ಕಾಳುಮೆಣಸು ದರ ಶೇ.60ರಷ್ಟು ಕುಸಿತವಾಗಿದ್ದು, ಇದರಿಂದ ಇದನ್ನು ಬೆಳೆಯುವ ಬೆಳೆಗಾರರು ಸಂಕಷ್ಟಕ್ಕೆ ತುತ್ತಾಗಿದ್ದಾರೆ.ಟ್ರಕ್ಕಿಂಗ್ಗೆ ಆಗಮಿಸಿದ್ದ ಯುವಕ ಪುಷ್ಪಗಿರಿಯಲ್ಲಿ ನಾಪತ್ತೆಸೋಮವಾರಪೇಟೆ,ಸೆ.16: ಬೆಂಗಳೂರಿನಿಂದ ಸುಬ್ರಮಣ್ಯಕ್ಕೆ ಆಗಮಿಸಿ, ಅಲ್ಲಿಂದ ಕುಮಾರಪರ್ವತ-ಪುಷ್ಪಗಿರಿಗೆ ಟ್ರಕ್ಕಿಂಗ್ ತೆರಳಿ ವಾಪಸ್ ಆಗುವ ಸಂದರ್ಭ ಯುವಕನೋರ್ವ ನಾಪತ್ತೆಯಾಗಿರುವ ಘಟನೆ ನಿನ್ನೆ ಜರುಗಿದ್ದು, ಇಂದೂ ಕೂಡ ಹುಡುಕಾಟ ಮುಂದುವರೆದಿದೆ.ಬೆಂಗಳೂರಿನಿಂದ
ಮಡಿಕೇರಿ ದಸರಾ ಉತ್ಸವ ಕಾರ್ಯಕ್ರಮ ನಿಗದಿಮಡಿಕೇರಿ, ಸೆ. 16: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಸಂಬಂಧಿಸಿದಂತೆ ಇಂದು ದಸರಾ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ನಗರಸಭಾ
‘ಎಲ್ಲರ ಸಹಕಾರ ಪಡೆದು ಕೆಲಸ ಮಾಡುವೆ: ಪುನರ್ವಸತಿಗೆ ಆದ್ಯತೆ’ಮಡಿಕೇರಿ, ಸೆ.16: “ಎಲ್ಲರ ಸಹಕಾರ ಪಡೆದು ಕೆಲಸ ಮಾಡುವೆ, ಮಳೆ ಸಂತ್ರಸ್ತರ ಪುನರ್ವಸತಿಗೆ ಆದ್ಯತೆ ನೀಡುವೆ”- ಹೀಗೆಂದು ಮುಕ್ತ ನುಡಿಯಾಡಿದವರು ರಾಜ್ಯದ ವಸತಿ ಸಚಿವ ವಿ. ಸೋಮಣ್ಣ
ಪಾರದರ್ಶಕವಾಗಿ ದಸರಾ ಆಚರಿಸಲು ಸೂಚನೆಗೋಣಿಕೊಪ್ಪ ವರದಿ, ಸೆ. 16: ದಸರಾ ಸಾಂಸ್ಕøತಿಕ ವೇದಿಕೆ ನಿರ್ಮಿಸಲು ಪಾರದರ್ಶಕವಾಗಿ ನಡೆದುಕೊಳ್ಳಬೇಕು ಎಂದು ಕಾವೇರಿ ದಸರಾ ಸಮಿತಿ ಗೌರವ ಅಧ್ಯಕ್ಷ ಶಾಸಕ ಕೆ.ಜಿ. ಬೋಪಯ್ಯ ಸೂಚನೆ
ವಿಯೇಟ್ನಾಂ ಮೆಣಸು: ಉನ್ನತ ತನಿಖೆಗೆ ಮನವಿಶ್ರೀಮಂಗಲ, ಸೆ. 16: ವಿಯೆಟ್ನಾಂ ದೇಶದಿಂದ ಅಕ್ರಮವಾಗಿ ಭಾರತಕ್ಕೆ ಕಾಳುಮೆಣಸು ಆಮದಾಗುತ್ತಿರುವದರಿಂದ ದೇಶೀಯ ಕಾಳುಮೆಣಸು ದರ ಶೇ.60ರಷ್ಟು ಕುಸಿತವಾಗಿದ್ದು, ಇದರಿಂದ ಇದನ್ನು ಬೆಳೆಯುವ ಬೆಳೆಗಾರರು ಸಂಕಷ್ಟಕ್ಕೆ ತುತ್ತಾಗಿದ್ದಾರೆ.
ಟ್ರಕ್ಕಿಂಗ್ಗೆ ಆಗಮಿಸಿದ್ದ ಯುವಕ ಪುಷ್ಪಗಿರಿಯಲ್ಲಿ ನಾಪತ್ತೆಸೋಮವಾರಪೇಟೆ,ಸೆ.16: ಬೆಂಗಳೂರಿನಿಂದ ಸುಬ್ರಮಣ್ಯಕ್ಕೆ ಆಗಮಿಸಿ, ಅಲ್ಲಿಂದ ಕುಮಾರಪರ್ವತ-ಪುಷ್ಪಗಿರಿಗೆ ಟ್ರಕ್ಕಿಂಗ್ ತೆರಳಿ ವಾಪಸ್ ಆಗುವ ಸಂದರ್ಭ ಯುವಕನೋರ್ವ ನಾಪತ್ತೆಯಾಗಿರುವ ಘಟನೆ ನಿನ್ನೆ ಜರುಗಿದ್ದು, ಇಂದೂ ಕೂಡ ಹುಡುಕಾಟ ಮುಂದುವರೆದಿದೆ.ಬೆಂಗಳೂರಿನಿಂದ