ರೂ. 500 ಕಡಿಮೆ ಮೊತ್ತದ ಕಾಳುಮೆಣಸು ಆಮದು ನಿಷೇಧಮಡಿಕೇರಿ ಮಾರ್ಚ್ 22 - ಕಾಳುಮೆಣಸು ಆಮದನ್ನು ಬಿಗಿಗೊಳಿಸುವ ದೃಷ್ಟಿಯಿಂದ ಕಾಳುಮೆಣಸು ಆಮದು ಸಂಬಂಧಿತ ಕೇಂದ್ರ ಸರಕಾರ ಮತ್ತೊಂದು ಕಠಿಣ ಕ್ರಮ ಕೈಗೊಂಡಿದೆ. ತಾ. 21 ರಂದುಹುಲ್ಲು ಲಾರಿಗೆ ಬೆಂಕಿವೀರಾಜಪೇಟೆ, ಮಾ. 22: ವೀರಾಜಪೇಟೆ ಸುತ್ತಮುತ್ತಲ ಗ್ರಾಮಗಳಿಂದ ಹುಲ್ಲನ್ನು ತುಂಬಿಸಿ ಕೇರಳದ ಮಟ್ಟನೂರು ಬಳಿಯ ಚಾಲೂರು ಎಂಬಲ್ಲಿಗೆ ತೆರಳುತ್ತಿದ್ದ ಲಾರಿಗೆ (ಕೆ.ಎಲ್.58. 3663) ಆಕಸ್ಮಿಕ ವಾಗಿ ಬೆಂಕಿಇಂದಿರಾ ಕ್ಯಾಂಟೀನ್ ಬಸ್ ನಿಲ್ದಾಣ ಮಾರುಕಟ್ಟೆ ಬಾಲಕಿಯರ ಮಂದಿರ ಸಂಚಾರಿ ಕ್ಯಾಂಟೀನ್ಗೆ ಚಾಲನೆಮಡಿಕೇರಿ, ಮಾ. 22: ನಗರದ ಜನತೆಯ ಬಹು ನಿರೀಕ್ಷೆಯ ಹಾಗೂ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್, ನೂತನ ಖಾಸಗಿ ಬಸ್ ನಿಲ್ದಾಣ ಹಾಗೂ ಜಿಲ್ಲಾ ಕೇಂದ್ರದಐವತ್ತು ಉತ್ತಮ ಕಾಲೇಜುಗಳ ಪೈಕಿ ಕಾವೇರಿ ವಿದ್ಯಾಸಂಸ್ಥೆಗೋಣಿಕೊಪ್ಪ ವರದಿ, ಮಾ. 22: ಕಾವೇರಿ ಕಾಲೇಜುವಿನ ಅಲ್ಯೂಮಿನಿ ಅಸೋಸಿಯೇಷನ್ ಸದಸ್ಯರು ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ಉತ್ತಮ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕಾವೇರಿ ಎಜುಕೇಶನ್ ಸೊಸೈಟಿಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷರಾಗಿ ಡಿ.ಕೆ.ವಸಂತ್ ಮಡಿಕೇರಿ ಮಾ.22 : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಪಂಗಡ ವಿಭಾಗದ ನೂತನ ಅಧ್ಯಕ್ಷರನ್ನಾಗಿ ಡಿ.ಕೆ.ವಸಂತ್ ಅವರನ್ನು ಆಯ್ಕೆ ಮಾಡಿ ರಾಜ್ಯ ವಿಭಾಗದÀ ಅಧ್ಯಕ್ಷರಾದ ಕೆ.ಪಿ.ಪಾಲಯ್ಯ
ರೂ. 500 ಕಡಿಮೆ ಮೊತ್ತದ ಕಾಳುಮೆಣಸು ಆಮದು ನಿಷೇಧಮಡಿಕೇರಿ ಮಾರ್ಚ್ 22 - ಕಾಳುಮೆಣಸು ಆಮದನ್ನು ಬಿಗಿಗೊಳಿಸುವ ದೃಷ್ಟಿಯಿಂದ ಕಾಳುಮೆಣಸು ಆಮದು ಸಂಬಂಧಿತ ಕೇಂದ್ರ ಸರಕಾರ ಮತ್ತೊಂದು ಕಠಿಣ ಕ್ರಮ ಕೈಗೊಂಡಿದೆ. ತಾ. 21 ರಂದು
ಹುಲ್ಲು ಲಾರಿಗೆ ಬೆಂಕಿವೀರಾಜಪೇಟೆ, ಮಾ. 22: ವೀರಾಜಪೇಟೆ ಸುತ್ತಮುತ್ತಲ ಗ್ರಾಮಗಳಿಂದ ಹುಲ್ಲನ್ನು ತುಂಬಿಸಿ ಕೇರಳದ ಮಟ್ಟನೂರು ಬಳಿಯ ಚಾಲೂರು ಎಂಬಲ್ಲಿಗೆ ತೆರಳುತ್ತಿದ್ದ ಲಾರಿಗೆ (ಕೆ.ಎಲ್.58. 3663) ಆಕಸ್ಮಿಕ ವಾಗಿ ಬೆಂಕಿ
ಇಂದಿರಾ ಕ್ಯಾಂಟೀನ್ ಬಸ್ ನಿಲ್ದಾಣ ಮಾರುಕಟ್ಟೆ ಬಾಲಕಿಯರ ಮಂದಿರ ಸಂಚಾರಿ ಕ್ಯಾಂಟೀನ್ಗೆ ಚಾಲನೆಮಡಿಕೇರಿ, ಮಾ. 22: ನಗರದ ಜನತೆಯ ಬಹು ನಿರೀಕ್ಷೆಯ ಹಾಗೂ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್, ನೂತನ ಖಾಸಗಿ ಬಸ್ ನಿಲ್ದಾಣ ಹಾಗೂ ಜಿಲ್ಲಾ ಕೇಂದ್ರದ
ಐವತ್ತು ಉತ್ತಮ ಕಾಲೇಜುಗಳ ಪೈಕಿ ಕಾವೇರಿ ವಿದ್ಯಾಸಂಸ್ಥೆಗೋಣಿಕೊಪ್ಪ ವರದಿ, ಮಾ. 22: ಕಾವೇರಿ ಕಾಲೇಜುವಿನ ಅಲ್ಯೂಮಿನಿ ಅಸೋಸಿಯೇಷನ್ ಸದಸ್ಯರು ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ಉತ್ತಮ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕಾವೇರಿ ಎಜುಕೇಶನ್ ಸೊಸೈಟಿ
ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷರಾಗಿ ಡಿ.ಕೆ.ವಸಂತ್ ಮಡಿಕೇರಿ ಮಾ.22 : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಪಂಗಡ ವಿಭಾಗದ ನೂತನ ಅಧ್ಯಕ್ಷರನ್ನಾಗಿ ಡಿ.ಕೆ.ವಸಂತ್ ಅವರನ್ನು ಆಯ್ಕೆ ಮಾಡಿ ರಾಜ್ಯ ವಿಭಾಗದÀ ಅಧ್ಯಕ್ಷರಾದ ಕೆ.ಪಿ.ಪಾಲಯ್ಯ