ಸಂಭ್ರಮಿಸಿದ ಆಟೋ ಚಾಲಕರುಸೋಮವಾರಪೇಟೆ, ಅ. 21: ದಿನಂಪ್ರತಿ ಪ್ರಯಾಣಿಕರನ್ನು ಕರೆದೊಯ್ಯುವ ಆಟೋ ಚಾಲಕರು ಇಂದು ಬಾಡಿಗೆಯ ಜಂಜಾಟವನ್ನು ಬದಿಗಿಟ್ಟು ಮೈದಾನದಲ್ಲಿ ಸಂಭ್ರಮಿಸಿದರು. ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವಿವಿಧೆಡೆ ತೀರ್ಥ ವಿತರಣೆಚೆಟ್ಟಳ್ಳಿ : ಚೆಟ್ಟಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಮುಖ್ಯ ಕಚೇರಿಯ ಮುಂದೆ ಪ್ರತಿಷ್ಠಾಪಿಸಿರುವ ಕಾವೇರಿ ಪ್ರತಿಮೆಗೆ ಹಾಗೂ ಕಾವೇರಿ ತೀರ್ಥಕ್ಕೆ ಪೂಜೆ ಸಲ್ಲಿಸಿ ಕಾವೇರಿ ಮಧ್ಯಂತರ ಚುನಾವಣೆಗೆ ಕಾರ್ಯಕರ್ತರು ಸಿದ್ಧರಾಗಬೇಕಿದೆ ಟಿ.ಎಂ. ಶಾಹಿದ್ಪೊನ್ನಂಪೇಟೆ, ಅ. 21: ಅನೈತಿಕ ರಾಜಕಾರಣದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದ ಕರ್ನಾಟಕ ರಾಜ್ಯ ಬಿಜೆಪಿ ಸರಕಾರ ಇನ್ನೂ ಕೋಮಾವಸ್ಥೆಯಲ್ಲೇ ಇದೆ. ಜನರ ನಿರೀಕ್ಷೆಯಂತೆ ಸರಕಾರ ನಡೆದುಕೊಳ್ಳುತ್ತಿಲ್ಲ. ಜೆಡಿಎಸ್ ಸಭೆ ಪಕ್ಷ ಬಲವರ್ಧನೆಗೆ ಪ್ರಮುಖರ ಕರೆಮಡಿಕೇರಿ, ಅ. 21: ನಗರದ ಕೂರ್ಗ್ ಕಮ್ಯುನಿಟಿ ಹಾಲ್ ಸಭಾಂಗಣದಲ್ಲಿ ಜೆಡಿಎಸ್ ಜಿಲ್ಲಾ ಮುಖಂಡರುಗಳ ಸಭೆ ನಡೆಯಿತು. ಪಕ್ಷ ಬಲವರ್ಧನೆಗೆ ಶ್ರಮಿಸಲು ಕಾರ್ಯಕರ್ತರಿಗೆ ಪ್ರಮುಖರು ಕರೆಯಿತ್ತರು. ಸಭೆಯಲ್ಲಿ ಪಾಲಿಬೆಟ್ಟ ನೆಹರು ಎಫ್ಸಿ ತಂಡ ಚಾಂಪಿಯನ್*ಗೋಣಿಕೊಪ್ಪಲು, ಅ. 21: ಪಾಲಿಬೆಟ್ಟ ಡಾ. ಬಿ.ಆರ್. ಅಂಬೇಡ್ಕರ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಆಯೋಜಿಸಿದ್ದ ರಾಜ್ಯಮಟ್ಟದ ಕಾಲ್ಚೆಂಡು ಪಂದ್ಯಾಟದ ಚಾಂಪಿಯನ್ ಪಟ್ಟವನ್ನು ಪಾಲಿಬೆಟ್ಟ ನೆಹರು ಎಫ್.ಸಿ
ಸಂಭ್ರಮಿಸಿದ ಆಟೋ ಚಾಲಕರುಸೋಮವಾರಪೇಟೆ, ಅ. 21: ದಿನಂಪ್ರತಿ ಪ್ರಯಾಣಿಕರನ್ನು ಕರೆದೊಯ್ಯುವ ಆಟೋ ಚಾಲಕರು ಇಂದು ಬಾಡಿಗೆಯ ಜಂಜಾಟವನ್ನು ಬದಿಗಿಟ್ಟು ಮೈದಾನದಲ್ಲಿ ಸಂಭ್ರಮಿಸಿದರು. ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ
ವಿವಿಧೆಡೆ ತೀರ್ಥ ವಿತರಣೆಚೆಟ್ಟಳ್ಳಿ : ಚೆಟ್ಟಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಮುಖ್ಯ ಕಚೇರಿಯ ಮುಂದೆ ಪ್ರತಿಷ್ಠಾಪಿಸಿರುವ ಕಾವೇರಿ ಪ್ರತಿಮೆಗೆ ಹಾಗೂ ಕಾವೇರಿ ತೀರ್ಥಕ್ಕೆ ಪೂಜೆ ಸಲ್ಲಿಸಿ ಕಾವೇರಿ
ಮಧ್ಯಂತರ ಚುನಾವಣೆಗೆ ಕಾರ್ಯಕರ್ತರು ಸಿದ್ಧರಾಗಬೇಕಿದೆ ಟಿ.ಎಂ. ಶಾಹಿದ್ಪೊನ್ನಂಪೇಟೆ, ಅ. 21: ಅನೈತಿಕ ರಾಜಕಾರಣದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದ ಕರ್ನಾಟಕ ರಾಜ್ಯ ಬಿಜೆಪಿ ಸರಕಾರ ಇನ್ನೂ ಕೋಮಾವಸ್ಥೆಯಲ್ಲೇ ಇದೆ. ಜನರ ನಿರೀಕ್ಷೆಯಂತೆ ಸರಕಾರ ನಡೆದುಕೊಳ್ಳುತ್ತಿಲ್ಲ.
ಜೆಡಿಎಸ್ ಸಭೆ ಪಕ್ಷ ಬಲವರ್ಧನೆಗೆ ಪ್ರಮುಖರ ಕರೆಮಡಿಕೇರಿ, ಅ. 21: ನಗರದ ಕೂರ್ಗ್ ಕಮ್ಯುನಿಟಿ ಹಾಲ್ ಸಭಾಂಗಣದಲ್ಲಿ ಜೆಡಿಎಸ್ ಜಿಲ್ಲಾ ಮುಖಂಡರುಗಳ ಸಭೆ ನಡೆಯಿತು. ಪಕ್ಷ ಬಲವರ್ಧನೆಗೆ ಶ್ರಮಿಸಲು ಕಾರ್ಯಕರ್ತರಿಗೆ ಪ್ರಮುಖರು ಕರೆಯಿತ್ತರು. ಸಭೆಯಲ್ಲಿ
ಪಾಲಿಬೆಟ್ಟ ನೆಹರು ಎಫ್ಸಿ ತಂಡ ಚಾಂಪಿಯನ್*ಗೋಣಿಕೊಪ್ಪಲು, ಅ. 21: ಪಾಲಿಬೆಟ್ಟ ಡಾ. ಬಿ.ಆರ್. ಅಂಬೇಡ್ಕರ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಆಯೋಜಿಸಿದ್ದ ರಾಜ್ಯಮಟ್ಟದ ಕಾಲ್ಚೆಂಡು ಪಂದ್ಯಾಟದ ಚಾಂಪಿಯನ್ ಪಟ್ಟವನ್ನು ಪಾಲಿಬೆಟ್ಟ ನೆಹರು ಎಫ್.ಸಿ