ವರದಿಗೆ ಶಾಸಕರ ಸ್ಪಂದನಮಡಿಕೇರಿ, ಫೆ. 4: ಚೆನ್ನಯ್ಯನಕೋಟೆ ಗ್ರಾ.ಪಂ. ವ್ಯಾಪ್ತಿಯ ಚೆನ್ನಂಗಿ ಗ್ರಾಮದ ಬಸವನಹಳ್ಳಿಯ ಮನೆಗಳಿಗೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸೌಭಾಗ್ಯ ಯೋಜನೆಯಡಿ ವಿದ್ಯುತ್ ಸೌಲಭ್ಯ ದೊರಕದೆ ಸ್ಥಳೀಯ ಗ್ರಾಮಸ್ಥರು
ಜನ್ಮ ಸಪ್ತಾಹ ಕಾರ್ಯಕ್ರಮ*ಗೋಣಿಕೊಪ್ಪಲು, ಫೆ. 4: ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ವಿವೇಕಾನಂದರ ಆದರ್ಶ ಮತ್ತು ತತ್ವ ಚಿಂತನೆಗಳನ್ನು ಅಧ್ಯಯನ ಮಾಡಬೇಕು ಎಂದು ಕೊಡಗು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚದ ಅಧ್ಯಕ್ಷೆ
ಅಪರಾಧ ತಡೆ ಮಾಸಾಚರಣೆಮಡಿಕೇರಿ, ಫೆ. 4: ತ್ರಿನೇತ್ರ ಯುವಕ ಸಂಘ, ತೊಂಭತ್ತುಮನೆ ಹಾಕತ್ತೂರು, ಗ್ರಾಮಾಂತರ ಪೊಲೀಸ್ ಠಾಣೆ ಮಡಿಕೇರಿ, ತಾಲೂಕು ಯುವ ಒಕ್ಕೂಟ ಮಡಿಕೇರಿ, ಕೊಡಗು ಜಿಲ್ಲಾ ಯುವ ಒಕ್ಕೂಟ
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿಮಡಿಕೇರಿ, ಫೆ. 4: ಪಡಿತರ ವ್ಯವಸ್ಥೆಯಲ್ಲಿ ಕಂಡು ಬಂದಿರುವ ನ್ಯೂನತೆಗಳನ್ನು ಸರಿಪಡಿಸಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ ಜಿಲ್ಲಾಧಿಕಾರಿಗಳ
ಅಪಘಾತ ರಹಿತ ವಾಹನ ಚಾಲಿಸಿದ ಚಾಲಕರಿಗೆ ಸನ್ಮಾನಸೋಮವಾರಪೇಟೆ, ಫೆ. 4: ಜಿಲ್ಲೆಯ ವಿವಿಧ ಚಾಲನಾ ತರಬೇತಿ ಶಾಲೆಗಳ ಪ್ರಾಯೋಜಕತ್ವದಲ್ಲಿ ಮಡಿಕೇರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ