ಬೆಳೆ ಹಾನಿ : ನಡೆಯದ ಸಮೀಕ್ಷೆಕೂಡಿಗೆ, ಆ. 23: ಕಳೆದ ಒಂದು ವಾರದ ಹಿಂದೆ ಸುರಿದ ಭಾರೀ ಮಳೆಗೆ ಪ್ರವಾಹ ಉಂಟಾಗಿ ಬೆಳೆಯನ್ನು ಬೆಳೆಯಲಾಗಿದ್ದ ಕೃಷಿ ಭೂಮಿ, ಮನೆಗಳು ಎಲ್ಲವೂ ಪ್ರವಾಹಕ್ಕೆ ತುತ್ತಾಗಿ ಶಾಂತಿ, ಸುವ್ಯವಸ್ಥೆಯಿಂದ ಸರಳ ಗೌರಿ ಗಣೇಶೋತ್ಸವ ಆಚರಿಸಲು ನಿರ್ಧಾರವೀರಾಜಪೇಟೆ, ಆ. 23: ಹಬ್ಬ ಹರಿದಿನಗಳು ಎಲ್ಲರಲ್ಲೂ ಪ್ರೀತಿ, ವಿಶ್ವಾಸ, ಒಗ್ಗಟ್ಟು ಮೂಡಿಸುವ ಸಂಭ್ರಮದ ಸಂಕೇತವಾಗÀಬೇಕು ಎಂದು ತಹಶೀಲ್ದಾರ್ ಪುರಂದರ ಹೇಳಿದರು. ಇಲ್ಲಿನ ಮಲಬಾರ್ ರಸ್ತೆಯಲ್ಲಿರುವ ಮುತ್ತಪ್ಪ ದೇವಸ್ಥಾನದ 4 ಪರಿಹಾರ ಕೇಂದ್ರಗಳಲ್ಲಿ 149 ಮಂದಿ ಸಂತ್ರಸ್ತರುಮಡಿಕೇರಿ, ಆ.23: 2019ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ತೆರೆಯಲಾದ ಪರಿಹಾರ ಕೇಂದ್ರಗಳು ಮಳೆ ಕಡಿಮೆಯಾಗಿರುವದರಿಂದ ಮುಚ್ಚಲ್ಪಡುತ್ತಿದ್ದು, ಪ್ರಸ್ತುತ ಜಿಲ್ಲೆಯ ವೀರಾಜಪೇಟೆ ತಾಲೂಕಿನಲ್ಲಿ ಸಂತ್ರಸ್ತರಿಗೆ ಜಾಗ ಒದಗಿಸಿಕೊಡಲು ಚಿಂತನೆಕುಶಾಲನಗರ, ಆ. 23: ಜಿಲ್ಲೆಯಲ್ಲಿ ಕಳೆದ ಬಾರಿ ಪ್ರಕೃತಿ ವಿಕೋಪದಲ್ಲಿ ಮನೆ, ಆಸ್ತಿ ಕಳೆದುಕೊಂಡವರಿಗೆ ಸಿ ಮತ್ತು ಡಿ ಲ್ಯಾಂಡ್‍ನಲ್ಲಿ ಜಾಗ ಒದಗಿಸಿಕೊಡಲು ಚಿಂತನೆ ಹರಿಸಲಾಗಿದ್ದು ಈ ವೀರಾಜಪೇಟೆಯಲ್ಲಿ ಟೇಬಲ್ ಟೆನ್ನಿಸ್ ಪಂದ್ಯಾವಳಿವೀರಾಜಪೇಟೆ, ಆ. 23 : ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ತಾ. 31 ಮತ್ತು ಸೆಪ್ಟಂಬರ್ 1 ರಂದು ಕಾವೇರಿ ಕಾಲೇಜು ವೀರಾಜಪೇಟೆಯಲ್ಲಿ ಕೂರ್ಗ್ ಟೇಬಲ್ ಟೆನ್ನಿಸ್
ಬೆಳೆ ಹಾನಿ : ನಡೆಯದ ಸಮೀಕ್ಷೆಕೂಡಿಗೆ, ಆ. 23: ಕಳೆದ ಒಂದು ವಾರದ ಹಿಂದೆ ಸುರಿದ ಭಾರೀ ಮಳೆಗೆ ಪ್ರವಾಹ ಉಂಟಾಗಿ ಬೆಳೆಯನ್ನು ಬೆಳೆಯಲಾಗಿದ್ದ ಕೃಷಿ ಭೂಮಿ, ಮನೆಗಳು ಎಲ್ಲವೂ ಪ್ರವಾಹಕ್ಕೆ ತುತ್ತಾಗಿ
ಶಾಂತಿ, ಸುವ್ಯವಸ್ಥೆಯಿಂದ ಸರಳ ಗೌರಿ ಗಣೇಶೋತ್ಸವ ಆಚರಿಸಲು ನಿರ್ಧಾರವೀರಾಜಪೇಟೆ, ಆ. 23: ಹಬ್ಬ ಹರಿದಿನಗಳು ಎಲ್ಲರಲ್ಲೂ ಪ್ರೀತಿ, ವಿಶ್ವಾಸ, ಒಗ್ಗಟ್ಟು ಮೂಡಿಸುವ ಸಂಭ್ರಮದ ಸಂಕೇತವಾಗÀಬೇಕು ಎಂದು ತಹಶೀಲ್ದಾರ್ ಪುರಂದರ ಹೇಳಿದರು. ಇಲ್ಲಿನ ಮಲಬಾರ್ ರಸ್ತೆಯಲ್ಲಿರುವ ಮುತ್ತಪ್ಪ ದೇವಸ್ಥಾನದ
4 ಪರಿಹಾರ ಕೇಂದ್ರಗಳಲ್ಲಿ 149 ಮಂದಿ ಸಂತ್ರಸ್ತರುಮಡಿಕೇರಿ, ಆ.23: 2019ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ತೆರೆಯಲಾದ ಪರಿಹಾರ ಕೇಂದ್ರಗಳು ಮಳೆ ಕಡಿಮೆಯಾಗಿರುವದರಿಂದ ಮುಚ್ಚಲ್ಪಡುತ್ತಿದ್ದು, ಪ್ರಸ್ತುತ ಜಿಲ್ಲೆಯ ವೀರಾಜಪೇಟೆ ತಾಲೂಕಿನಲ್ಲಿ
ಸಂತ್ರಸ್ತರಿಗೆ ಜಾಗ ಒದಗಿಸಿಕೊಡಲು ಚಿಂತನೆಕುಶಾಲನಗರ, ಆ. 23: ಜಿಲ್ಲೆಯಲ್ಲಿ ಕಳೆದ ಬಾರಿ ಪ್ರಕೃತಿ ವಿಕೋಪದಲ್ಲಿ ಮನೆ, ಆಸ್ತಿ ಕಳೆದುಕೊಂಡವರಿಗೆ ಸಿ ಮತ್ತು ಡಿ ಲ್ಯಾಂಡ್‍ನಲ್ಲಿ ಜಾಗ ಒದಗಿಸಿಕೊಡಲು ಚಿಂತನೆ ಹರಿಸಲಾಗಿದ್ದು ಈ
ವೀರಾಜಪೇಟೆಯಲ್ಲಿ ಟೇಬಲ್ ಟೆನ್ನಿಸ್ ಪಂದ್ಯಾವಳಿವೀರಾಜಪೇಟೆ, ಆ. 23 : ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ತಾ. 31 ಮತ್ತು ಸೆಪ್ಟಂಬರ್ 1 ರಂದು ಕಾವೇರಿ ಕಾಲೇಜು ವೀರಾಜಪೇಟೆಯಲ್ಲಿ ಕೂರ್ಗ್ ಟೇಬಲ್ ಟೆನ್ನಿಸ್