ಸಂತ್ರಸ್ತರ ನೆರವಿಗೆ ಸಂಗ್ರಹಿಸಿದ್ದು 3.9 ಕೋಟಿ, 49.5 ಕೋಟಿ ಅಲ್ಲಮಡಿಕೇರಿ, ಜೂ. 11: ಬೆಂಗಳೂರಿನ ಆರ್ಚ್‍ಬಿಷಪ್ ಪೀಟರ್ ಮಚಾಡೊ ಹಾಗೂ ಮೈಸೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಕೆ.ಎ ವಿಲಿಯಂ ಅವರುಗಳ ಮುಂದಾಳತ್ವದಲ್ಲಿ ರೂ.49.5 ಕೋಟಿ ಸಂಗ್ರಹವಾಗಿರುವು ದಾಗಿ ನಿವೃತ್ತ
ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಸಂಸದರ ಮನವಿಮಡಿಕೇರಿ, ಜೂ.11: ಮಡಿಕೇರಿ-ಕುಶಾಲನಗರ ರಸ್ತೆ ಡಾಂಬರೀಕರಣ, ಮೈಸೂರು ರಿಂಗ್ ರಸ್ತೆ ಹಾಗೂ ಮಡಿಕೇರಿ-ಸಂಪಾಜೆ ರಸ್ತೆ (ಎನ್ ಎಚ್ 275)ಯಲ್ಲಿ ತಡೆಗೋಡೆ ಸೇರಿದಂತೆ ವಿವಿಧ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯನ್ನು
ರಸ್ತೆ ಅವ್ಯವಸ್ಥೆ : ಬಾಳೆಗಿಡ ನೆಟ್ಟು ಜೆಡಿಎಸ್ ಪ್ರತಿಭಟನೆಮಡಿಕೇರಿ, ಜೂ. 11 : ಹೊಂಡಾ ಗುಂಡಿಗಳಿಂದ ಕೂಡಿರುವ ಮಡಿಕೇರಿ ನಗರದ ರಸ್ತೆಗಳನ್ನು ತಕ್ಷಣ ದುರಸ್ತಿ ಪಡಿಸಬೇಕೆಂದು ಒತ್ತಾಯಿಸಿ ಜಾತ್ಯತೀತ ಜನತಾದಳದ ನಗರ ಘಟಕ ಪ್ರತಿಭಟನೆ ನಡೆಸಿತು.
ಆಸ್ತಿ ತೆರಿಗೆ; ಆಯುಕ್ತರ ಸ್ಪಷ್ಟನೆಮಡಿಕೇರಿ, ಜೂ.11: ನಗರಸಭೆ ಆಸ್ತಿ ತೆರಿಗೆ ವಸೂಲಾತಿಗೆ ಸಂಬಂಧಿಸಿದಂತೆ, ಈ ಹಿಂದೆ ಆಸ್ತಿ ತೆರಿಗೆ ಹೆಚ್ಚಳ ಸಂಬಂಧಿಸಿದಂತೆ, 2020-21ನೇ ಸಾಲಿನ ಆರ್ಥಿಕ ವರ್ಷದಿಂದ ಮುಂದಿನ 3 ವರ್ಷಗಳಿಗೆ
ಸಂಜೆವೇಳೆ ಕಾಡಾನೆ ದಾಳಿ: ಪಾರಾದ ಮಹಿಳೆಸಿದ್ದಾಪುರ, ಜೂ. 11: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಿಂದ ಕಾರ್ಮಿಕ ಮಹಿಳೆಯೊಬ್ಬರು ಪಾರಾದ ಘಟನೆ ಮಾಲ್ದಾರೆ ಗ್ರಾಮದಲ್ಲಿ ನಡೆದಿದೆ. ಮಾಲ್ದಾರೆ ಗ್ರಾಮದ ಕಳ್ಳ ಹಳ್ಳ ನಿವಾಸಿ ಉಷಾ