ಧನವಂತನಾಗುವ ಶಿಕ್ಷಣಕ್ಕಿಂತ ಗುಣವಂತನಾಗುವ ಶಿಕ್ಷಣ ಅಗತ್ಯ ಮರಗೋಡು, ಜ. 13: ವಿದ್ಯಾರ್ಥಿ ಜೀವನದಲ್ಲಿ ಕೇವಲ ಅಂಕ ಗಳಿಕೆಯೊಂದೇ ಗುರಿಯಾಗದೆ ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳುವಂತಹ ಶಿಕ್ಷಣದ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ ಎಂದು ಮಡಿಕೇರಿಯ ಡಿ.ವೈ.ಎಸ್.ಪಿ
ನಾಳೆ ಮಕರ ಜ್ಯೋತಿ ಪೂಜೆವೀರಾಜಪೇಟೆ, ಜ. 13:ವೀರಾಜಪೇಟೆಯ ಸಿದ್ದಾಪುರ ರಸ್ತೆಯ ಮಲೆತಿರಿಕೆಬೆಟ್ಟದಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ 2020ರ ಪಂಚಾಗದ ಪ್ರಕಾರ ತಾ:15ರಂದು ಮಕರ ಸಂಕ್ರಮಣ ಉತ್ಸವ ಹಾಗೂ ಮಕರ ಜ್ಯೋತಿ ಪೂಜೆ ನಡೆಯಲಿದೆ
ಕೊಡವ ಕೌಟುಂಬಿಕ ಹಗ್ಗಜಗ್ಗಾಟಮಡಿಕೇರಿ, ಜ. 13: ಕಕ್ಕಬೆಯ ಪೊನ್ನೋಲತಂಡ ಕುಟುಂಬದ ಆಶ್ರಯದಲ್ಲಿ ಪ್ರಥಮ ವರ್ಷದ ಕೊಡವ ಕುಟುಂಬಗಳ ನಡುವೆ ಹಗ್ಗಜಗ್ಗಾಟ ಸ್ಪರ್ಧೆ ಏರ್ಪಡಿಸಲಾಗಿದೆ. ಪಂದ್ಯಾವಳಿಯ ಲಾಂಛನ ಬಿಡುಗಡೆ ಕಾರ್ಯಕ್ರಮ ತಾ.
ಕಿಕ್ ಬಾಕ್ಸಿಂಗ್ನಲ್ಲಿ ಅಂತರ್ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಮರಗೋಡು, ಜ. 13: ಪಾಶ್ಚಾತ್ಯ ದೇಶದ ಹಲವು ಕ್ರೀಡೆಗಳು ಇಂದು ಭಾರತ ದೇಶದಲ್ಲಿ ಪ್ರಸಿದ್ಧಿಗೆ ಬರುತ್ತಿವೆ. ಅದರಲ್ಲೂ ಮಿಕ್ಸೆಡ್ ಮಾರ್ಷಲ್ ಆಟ್ರ್ಸ್ ವಿಭಾಗದಲ್ಲಿ ಬರುವ ಕಿಕ್ ಬಾಕ್ಸಿಂಗ್
ಬ್ಯಾಡ್ಮಿಂಟನ್ 55+ ವಿಭಾಗ: ಜ್ಯೋತಿ ಸೋಮಯ್ಯ ಅಗ್ರ ಶ್ರೇಯಾಂಕಿತೆಮಡಿಕೇರಿ, ಜ. 13: ಕೊಡಗಿನ ಹಲವಾರು ಕ್ರೀಡಾಪಟುಗಳು, ಕ್ರೀಡೆಯ ವಿವಿಧ ವಿಭಾಗಗಳಲ್ಲಿ ಹತ್ತು - ಹಲವು ಸಾಧನೆಗಳು... ಪ್ರಶಸ್ತಿಗಳನ್ನು ಗಳಿಸುವ ಮೂಲಕ ಜಿಲ್ಲೆ, ದೇಶದಲ್ಲಿ ಕ್ರೀಡಾಜಿಲ್ಲೆ ಎಂಬ