ಜಿಲ್ಲಾ ಫುಟ್ಬಾಲ್ ಲೀಗ್: ಚಾಂಪಿಯನ್ ಸಿವೈಸಿ ಮತ್ತೆ ಫೈನಲ್ಗೆ ಲಗ್ಗೆಅಮ್ಮತ್ತಿ, ಜೂ.2: ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಆಶ್ರಯದೊಂದಿಗೆ ಅಮ್ಮತ್ತಿ ಪ್ರೌಢ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಜಿಲ್ಲಾ ಫುಟ್ಬಾಲ್ ಲೀಗ್ ಹಣಾಹಣಿ, ಅಂತಿಮ ಹಂತ ತಲುಪಿದೆ. ಹಾಲಿ ಆಭರಣ ಮಳಿಗೆಯ ಇಬ್ಬರ ವಿಚಾರಣೆಕುಶಾಲನಗರ, ಜೂ.2: ಹಲವೆಡೆ ದರೋಡೆ ಕೋರರಿಂದ ಚಿನ್ನಾಭರಣ ಖರೀದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಕುಶಾಲನಗರದ ರಥಬೀದಿಯ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿರುವ ಘಟನೆ ಇಂದು ನಡೆದಿದೆ. ಬೆಂಗಳೂರು ಉಪ್ಪಾರಪೇಟೆ ನೌಕರಿ ಖಾಯಂಗಾಗಿ ಆಗ್ರಹ : ಗ್ರಾ.ಪಂ ನೌಕರರ ಪ್ರತಿಭಟನೆಮಡಿಕೇರಿ, ಜೂ. 2 : ಗ್ರಾಮ ಪಂಚಾಯಿತಿ ನೌಕರರನ್ನು ಏಕಕಾಲದಲ್ಲಿ ಖಾಯಂಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಡಗು ಜಿಲ್ಲೆಯ ಗ್ರಾ.ಪಂ ನೌಕರರು ಜಿ.ಪಂ ಮುಖ್ಯ ಹಿಂದೂ ಧರ್ಮದ ಅವಹೇಳನ ಸಲ್ಲದು ಸುಂಟಿಕೊಪ್ಪ, 2: ಮೈಸೂರಿನ ಶ್ರೀ ಕೃಷ್ಣ ಧಾಮದ ರಜತೋತ್ಸವ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಉಡುಪಿ ಶ್ರೀ ಪೇಜಾವರ ಅದೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಸುಂಟಿಕೊಪ್ಪ ಸಮೀಪದ ರಾಜಾಸೀಟಿಗೆ ಬಂದಿವೆ ಆನೆ, ಘೆಂಡಾಮೃಗ...!ಮಡಿಕೇರಿ, ಜೂ. 2: ಶೀರ್ಷಿಕೆ ನೋಡಿ ಆತಂಕ ಪಡಬೇಡಿ. ಇದೇನಪ್ಪಾ ಕಾಡಿನಲ್ಲಿರುಬೇಕಾದ ಆನೆ, ಘೆಂಡಾಮೃಗಗಳು ನಗರದಲ್ಲಿರುವ ರಾಜಾಸೀಟಿಗೂ ಲಗ್ಗೆಯಿಟ್ಟಿತೆ? ಎಂದು ಕಂಗಾಲಾಗಬೇಡಿ. ರಾಜಾಸೀಟಿಗೆ ಆನೆ, ಘೆಂಡಾಮೃಗ ಸೇರಿದಂತೆ ಹೆಬ್ಬಾವು,
ಜಿಲ್ಲಾ ಫುಟ್ಬಾಲ್ ಲೀಗ್: ಚಾಂಪಿಯನ್ ಸಿವೈಸಿ ಮತ್ತೆ ಫೈನಲ್ಗೆ ಲಗ್ಗೆಅಮ್ಮತ್ತಿ, ಜೂ.2: ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಆಶ್ರಯದೊಂದಿಗೆ ಅಮ್ಮತ್ತಿ ಪ್ರೌಢ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಜಿಲ್ಲಾ ಫುಟ್ಬಾಲ್ ಲೀಗ್ ಹಣಾಹಣಿ, ಅಂತಿಮ ಹಂತ ತಲುಪಿದೆ. ಹಾಲಿ
ಆಭರಣ ಮಳಿಗೆಯ ಇಬ್ಬರ ವಿಚಾರಣೆಕುಶಾಲನಗರ, ಜೂ.2: ಹಲವೆಡೆ ದರೋಡೆ ಕೋರರಿಂದ ಚಿನ್ನಾಭರಣ ಖರೀದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಕುಶಾಲನಗರದ ರಥಬೀದಿಯ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿರುವ ಘಟನೆ ಇಂದು ನಡೆದಿದೆ. ಬೆಂಗಳೂರು ಉಪ್ಪಾರಪೇಟೆ
ನೌಕರಿ ಖಾಯಂಗಾಗಿ ಆಗ್ರಹ : ಗ್ರಾ.ಪಂ ನೌಕರರ ಪ್ರತಿಭಟನೆಮಡಿಕೇರಿ, ಜೂ. 2 : ಗ್ರಾಮ ಪಂಚಾಯಿತಿ ನೌಕರರನ್ನು ಏಕಕಾಲದಲ್ಲಿ ಖಾಯಂಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಡಗು ಜಿಲ್ಲೆಯ ಗ್ರಾ.ಪಂ ನೌಕರರು ಜಿ.ಪಂ ಮುಖ್ಯ
ಹಿಂದೂ ಧರ್ಮದ ಅವಹೇಳನ ಸಲ್ಲದು ಸುಂಟಿಕೊಪ್ಪ, 2: ಮೈಸೂರಿನ ಶ್ರೀ ಕೃಷ್ಣ ಧಾಮದ ರಜತೋತ್ಸವ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಉಡುಪಿ ಶ್ರೀ ಪೇಜಾವರ ಅದೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಸುಂಟಿಕೊಪ್ಪ ಸಮೀಪದ
ರಾಜಾಸೀಟಿಗೆ ಬಂದಿವೆ ಆನೆ, ಘೆಂಡಾಮೃಗ...!ಮಡಿಕೇರಿ, ಜೂ. 2: ಶೀರ್ಷಿಕೆ ನೋಡಿ ಆತಂಕ ಪಡಬೇಡಿ. ಇದೇನಪ್ಪಾ ಕಾಡಿನಲ್ಲಿರುಬೇಕಾದ ಆನೆ, ಘೆಂಡಾಮೃಗಗಳು ನಗರದಲ್ಲಿರುವ ರಾಜಾಸೀಟಿಗೂ ಲಗ್ಗೆಯಿಟ್ಟಿತೆ? ಎಂದು ಕಂಗಾಲಾಗಬೇಡಿ. ರಾಜಾಸೀಟಿಗೆ ಆನೆ, ಘೆಂಡಾಮೃಗ ಸೇರಿದಂತೆ ಹೆಬ್ಬಾವು,