ಅಕ್ರಮ ಜೂಜಾಟದ ಕೇಂದ್ರವಾದ ಹೈಟೆಕ್ ಮಾರ್ಕೆಟ್ಸೋಮವಾರಪೇಟೆ, ಜ.13: ಮುಖ್ಯಮಂತ್ರಿಗಳ ಪಟ್ಟಣ ಅಭಿವೃದ್ಧಿ ಯೋಜನೆ ಮತ್ತು ನಗರಾಭಿವೃದ್ಧಿ ಅನುದಾನದಡಿ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸೋಮವಾರಪೇಟೆ ಮಾರುಕಟ್ಟೆಯಲ್ಲಿ ವಾರದ ಸಂತೆ ಸೋಮವಾರ ಮಾತ್ರ ನಡೆದರೆ, ಅಕ್ರಮ
ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವಶನಿವಾರಸಂತೆ, ಜ. 13: ವಿದ್ಯಾರ್ಥಿಗಳು ಆತ್ಮಗೌರವವನ್ನು ಬಲವಾಗಿ ಮೂಡಿಸಿಕೊಂಡು ಸಮಾಜದಲ್ಲಿ ಎತ್ತರವಾಗಿ ಬೆಳೆಯಬೇಕು ಎಂದು ಕೆನಡಾ ಟೊರೆಂಟೋದ ಚಿಂತಕ ಹಾಗೂ ಪತ್ರಕರ್ತ ಬಿ.ವಿ. ನಾಗರಾಜು ಅಭಿಪ್ರಾಯಪಟ್ಟರು. ಕೊಡ್ಲಿಪೇಟೆ
ಗ್ರಾ.ಪಂ. ಮಾಸಿಕ ಸಭೆ : ಸೋಲಾರ್ ಖರೀದಿ ವಿಚಾರ ಚರ್ಚೆಕೂಡಿಗೆ, ಜ. 13: ಕೂಡಿಗೆ ಗ್ರಾಮ ಪಂಚಾಯ್ತಿ ಮಾಸಿಕ ಸಭೆಯು ಗ್ರಾ.ಪಂ ಅಧ್ಯಕ್ಷೆ ಪ್ರೇಮಲೀಲ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮ ಪಂಚಾಯ್ತಿ ಸದಸ್ಯರ ಗಮನಕ್ಕೆ ಬಾರದೆ ಸೋಲಾರ್ ಖರೀದಿಸಿ
ಬಾಳುಗೋಡು ಪ್ರತಿಭಟನಾ ಸ್ಥಳಕ್ಕೆ ವಿವಿಧ ಸಂಘಟನೆಗಳ ಮುಖಂಡರ ಭೇಟಿವೀರಾಜಪೇಟೆ, ಜ. 13: ವೀರಾಜಪೇಟೆಯಿಂದ ಆರು ಕಿ.ಮೀ ದೂರದಲ್ಲಿರುವ ಬಾಳುಗೋಡು ಪೈಸಾರಿಯಲ್ಲಿ ಸುಮಾರು 55 ಕುಟುಂಬಗಳು ಗುಡಿಸಲು ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ರಾಜ್ಯದ ವಿವಿಧ ಸಂಘಟನೆಗಳ
ಬಾಳುಗೋಡು ಪ್ರತಿಭಟನಾ ಸ್ಥಳಕ್ಕೆ ವಿವಿಧ ಸಂಘಟನೆಗಳ ಮುಖಂಡರ ಭೇಟಿವೀರಾಜಪೇಟೆ, ಜ. 13: ವೀರಾಜಪೇಟೆಯಿಂದ ಆರು ಕಿ.ಮೀ ದೂರದಲ್ಲಿರುವ ಬಾಳುಗೋಡು ಪೈಸಾರಿಯಲ್ಲಿ ಸುಮಾರು 55 ಕುಟುಂಬಗಳು ಗುಡಿಸಲು ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ರಾಜ್ಯದ ವಿವಿಧ ಸಂಘಟನೆಗಳ