ಶಾಲೆಗೆ ಗಡಿಯಾರ ಕೊಡುಗೆಕಡಗದಾಳು, ಜೂ. 5: ಹೆಲ್ಪಿಂಗ್ ಹ್ಯಾಂಡ್ ಅಸೋಸಿಯೇಷನ್ ವತಿಯಿಂದ ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಯಿಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ 7 ಗೋಡೆ ಗಡಿಯಾರಗಳನ್ನು ಕೊಡುಗೆಯಾಗಿ ಮಾನಸಿಕ ಮಹಿಳೆ ಆಸ್ಪತ್ರೆಗೆ ಗೋಣಿಕೊಪ್ಪ ವರದಿ, ಜೂ. 5 : ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದ ಮಾನಸಿಕ ಅಸ್ವಸ್ತ ಮಹಿಳೆಯನ್ನು ಗೋಣಿಕೊಪ್ಪ ಪೊಲೀಸರ ಮಧ್ಯಸ್ತಿಕೆ ಮೂಲಕ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲು ಕ್ರಮಕೈಗೊಳ್ಳಲಾಯಿತು. ಕಳೆದ ಪರಿಸರದ ಬಗ್ಗೆ ಕಾಳಜಿ ಹೊಂದಲು ವಿದ್ಯಾರ್ಥಿಗಳಿಗೆ ಕರೆಕುಶಾಲನಗರ, ಜೂ. 5: ಕೊಡಗು ಜಿಲ್ಲೆಯಲ್ಲಿ ಈ ಬಾರಿ 1 ಲಕ್ಷ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪರಿಸರ ಸಮತೋಲನ ಕಾಪಾಡುವಲ್ಲಿ ಮಕ್ಕಳು ಗಂಭೀರವಾಗಿ ಚಿಂತನೆ ಹರಿಸಬೇಕು. ವಾರ್ಷಿಕ ಮಹಾಸಭೆಮಡಿಕೇರಿ, ಜೂ. 5: ಕೊಡಗು ಜಿಲ್ಲಾ ಕುಲಾಲ್ (ಕುಂಬಾರ) ಸಮಾಜದ ವಾರ್ಷಿಕ ಮಹಾಸಭೆಯು ತಾ. 9 ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಪುನರ್ ಪ್ರತಿಷ್ಠಾಪನೆ ವಾರ್ಷಿಕೋತ್ಸವಮಡಿಕೇರಿ, ಜೂ. 5: ಏಳನೇ ಹೊಸಕೋಟೆಯ ಶ್ರೀ ಗೋಪಾಲಕೃಷ್ಣ ದೇವರ ಪುನರ್ ಪ್ರತಿಷ್ಠಾಪನೆ ಹಾಗೂ ಶ್ರೀ ಮಹಾಗಣಪತಿ ಮತ್ತು ದುರ್ಗಾಲಕ್ಷ್ಮಿ ದೇವಿಯ ಮೊದಲನೇ ವಾರ್ಷಿಕೋತ್ಸವ ತಾ. 10
ಶಾಲೆಗೆ ಗಡಿಯಾರ ಕೊಡುಗೆಕಡಗದಾಳು, ಜೂ. 5: ಹೆಲ್ಪಿಂಗ್ ಹ್ಯಾಂಡ್ ಅಸೋಸಿಯೇಷನ್ ವತಿಯಿಂದ ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಯಿಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ 7 ಗೋಡೆ ಗಡಿಯಾರಗಳನ್ನು ಕೊಡುಗೆಯಾಗಿ
ಮಾನಸಿಕ ಮಹಿಳೆ ಆಸ್ಪತ್ರೆಗೆ ಗೋಣಿಕೊಪ್ಪ ವರದಿ, ಜೂ. 5 : ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದ ಮಾನಸಿಕ ಅಸ್ವಸ್ತ ಮಹಿಳೆಯನ್ನು ಗೋಣಿಕೊಪ್ಪ ಪೊಲೀಸರ ಮಧ್ಯಸ್ತಿಕೆ ಮೂಲಕ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲು ಕ್ರಮಕೈಗೊಳ್ಳಲಾಯಿತು. ಕಳೆದ
ಪರಿಸರದ ಬಗ್ಗೆ ಕಾಳಜಿ ಹೊಂದಲು ವಿದ್ಯಾರ್ಥಿಗಳಿಗೆ ಕರೆಕುಶಾಲನಗರ, ಜೂ. 5: ಕೊಡಗು ಜಿಲ್ಲೆಯಲ್ಲಿ ಈ ಬಾರಿ 1 ಲಕ್ಷ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪರಿಸರ ಸಮತೋಲನ ಕಾಪಾಡುವಲ್ಲಿ ಮಕ್ಕಳು ಗಂಭೀರವಾಗಿ ಚಿಂತನೆ ಹರಿಸಬೇಕು.
ವಾರ್ಷಿಕ ಮಹಾಸಭೆಮಡಿಕೇರಿ, ಜೂ. 5: ಕೊಡಗು ಜಿಲ್ಲಾ ಕುಲಾಲ್ (ಕುಂಬಾರ) ಸಮಾಜದ ವಾರ್ಷಿಕ ಮಹಾಸಭೆಯು ತಾ. 9 ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ಪುನರ್ ಪ್ರತಿಷ್ಠಾಪನೆ ವಾರ್ಷಿಕೋತ್ಸವಮಡಿಕೇರಿ, ಜೂ. 5: ಏಳನೇ ಹೊಸಕೋಟೆಯ ಶ್ರೀ ಗೋಪಾಲಕೃಷ್ಣ ದೇವರ ಪುನರ್ ಪ್ರತಿಷ್ಠಾಪನೆ ಹಾಗೂ ಶ್ರೀ ಮಹಾಗಣಪತಿ ಮತ್ತು ದುರ್ಗಾಲಕ್ಷ್ಮಿ ದೇವಿಯ ಮೊದಲನೇ ವಾರ್ಷಿಕೋತ್ಸವ ತಾ. 10