ಮೂರು ತಿಂಗಳಲ್ಲಿ ಇಪ್ಪತ್ತಮೂರು ಲಕ್ಷ ರೂಪಾಯಿ ದಂಡ..! ಕುಶಾಲನಗರ, ಜೂ. 10: ಸೋಮವಾರಪೇಟೆ ಪೊಲೀಸ್ ಉಪವಿಭಾಗ ವ್ಯಾಪ್ತಿಯಲ್ಲಿ ಸಂಚಾರಿ ನಿಯಮ ಮತ್ತು ಕಾನೂನು ಉಲ್ಲಂಘನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ 3 ತಿಂಗಳ ಅವಧಿಯಲ್ಲಿ ರೂ. ತಾ. 14ರಂದು ರಕ್ತದಾನ ಶಿಬಿರಸೋಮವಾರಪೇಟೆ,ಜೂ.10: ಇಲ್ಲಿನ ಪುಷ್ಪಗಿರಿ ಜೇಸೀ ಸಂಸ್ಥೆಯ ವತಿಯಿಂದ ಅಂತರ್ರಾಷ್ಟ್ರೀಯ ರಕ್ತ ದಾನ ದಿನಾಚರಣೆ ಅಂಗವಾಗಿ ಸ್ಥಳೀಯ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾ. 14ರಂದು ರಕ್ತದಾನ ಶಿಬಿರ ಹಾಗೂ ನಂದಿ ಮರ ಸಾಗಾಟ ನಾಲ್ವರ ಬಂಧನಕುಶಾಲನಗರ, ಜೂ. 10: ಅಕ್ರಮವಾಗಿ ನಂದಿ ಮರ ಸಾಗಾಟ ಮಾಡಿ ಮರದ ಮಿಲ್‍ಗೆ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸರು ನಾಲ್ವರನ್ನು ಬಂಧಿಸಿ ಲಾರಿ ನಾಗರಿಕರನ್ನು ನರಕದೆಡೆಗೆ ನೂಕಿರುವ ನಗರಸಭೆಮಡಿಕೇರಿ, ಜೂ. 10: ಮುಂಗಾರು ಮಳೆ ಕಾಲಿಡುವದು ಪ್ರಾಕೃತಿಕವಾಗಿ ಸಹಜವೇ ಆಗಿದ್ದರೂ, ಮಡಿಕೇರಿ ನಗರಸಭೆಯ ಹೊಣೆಗಾರಿಕೆಯ ನಿರ್ಲಕ್ಷ್ಯತನದಿಂದ ಸ್ಥಳೀಯ ನಾಗರಿಕರೊಂದಿಗೆ, ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯತ್ತ ಎಲ್ಲೆಡೆಯಿಂದ ಕಾಫಿ ಬೆಳೆಗಾರರ ಸಮಸ್ಯೆ: ಸಂಸದರೊಂದಿಗೆ ಸಮಾಲೋಚನಾ ಸಭೆಮಡಿಕೇರಿ, ಜೂ. 10: ಕಾಫಿ ಬೆಳೆಗಾರರ ಜ್ವಲಂತ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಸದರೊಂದಿಗಿನ ಮಹತ್ವದ ಸಭೆ ತಾ. 12 ರಂದು ಹಾಸನ ಜಿಲ್ಲೆಯ ಬೇಲೂರು
ಮೂರು ತಿಂಗಳಲ್ಲಿ ಇಪ್ಪತ್ತಮೂರು ಲಕ್ಷ ರೂಪಾಯಿ ದಂಡ..! ಕುಶಾಲನಗರ, ಜೂ. 10: ಸೋಮವಾರಪೇಟೆ ಪೊಲೀಸ್ ಉಪವಿಭಾಗ ವ್ಯಾಪ್ತಿಯಲ್ಲಿ ಸಂಚಾರಿ ನಿಯಮ ಮತ್ತು ಕಾನೂನು ಉಲ್ಲಂಘನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ 3 ತಿಂಗಳ ಅವಧಿಯಲ್ಲಿ ರೂ.
ತಾ. 14ರಂದು ರಕ್ತದಾನ ಶಿಬಿರಸೋಮವಾರಪೇಟೆ,ಜೂ.10: ಇಲ್ಲಿನ ಪುಷ್ಪಗಿರಿ ಜೇಸೀ ಸಂಸ್ಥೆಯ ವತಿಯಿಂದ ಅಂತರ್ರಾಷ್ಟ್ರೀಯ ರಕ್ತ ದಾನ ದಿನಾಚರಣೆ ಅಂಗವಾಗಿ ಸ್ಥಳೀಯ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾ. 14ರಂದು ರಕ್ತದಾನ ಶಿಬಿರ ಹಾಗೂ
ನಂದಿ ಮರ ಸಾಗಾಟ ನಾಲ್ವರ ಬಂಧನಕುಶಾಲನಗರ, ಜೂ. 10: ಅಕ್ರಮವಾಗಿ ನಂದಿ ಮರ ಸಾಗಾಟ ಮಾಡಿ ಮರದ ಮಿಲ್‍ಗೆ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸರು ನಾಲ್ವರನ್ನು ಬಂಧಿಸಿ ಲಾರಿ
ನಾಗರಿಕರನ್ನು ನರಕದೆಡೆಗೆ ನೂಕಿರುವ ನಗರಸಭೆಮಡಿಕೇರಿ, ಜೂ. 10: ಮುಂಗಾರು ಮಳೆ ಕಾಲಿಡುವದು ಪ್ರಾಕೃತಿಕವಾಗಿ ಸಹಜವೇ ಆಗಿದ್ದರೂ, ಮಡಿಕೇರಿ ನಗರಸಭೆಯ ಹೊಣೆಗಾರಿಕೆಯ ನಿರ್ಲಕ್ಷ್ಯತನದಿಂದ ಸ್ಥಳೀಯ ನಾಗರಿಕರೊಂದಿಗೆ, ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯತ್ತ ಎಲ್ಲೆಡೆಯಿಂದ
ಕಾಫಿ ಬೆಳೆಗಾರರ ಸಮಸ್ಯೆ: ಸಂಸದರೊಂದಿಗೆ ಸಮಾಲೋಚನಾ ಸಭೆಮಡಿಕೇರಿ, ಜೂ. 10: ಕಾಫಿ ಬೆಳೆಗಾರರ ಜ್ವಲಂತ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಸದರೊಂದಿಗಿನ ಮಹತ್ವದ ಸಭೆ ತಾ. 12 ರಂದು ಹಾಸನ ಜಿಲ್ಲೆಯ ಬೇಲೂರು