ಸಾಮಾಜಿಕ ಸೇವೆಗೆ ಸನ್ಮಾನಮಡಿಕೇರಿ, ಜ. 14: ಸೋಮವಾರಪೇಟೆ ಕೊಡವ ಸಮಾಜದಿಂದ ಅಧ್ಯಕ್ಷ ಮಾಳೇಟಿರ ಬಿ. ಅಭಿಮನ್ಯುಕುಮಾರ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಪುತ್ತರಿ ಊರೋರ್ಮೆ ಕಾರ್ಯಕ್ರಮದಲ್ಲಿ ಸಾಮಾಜಿಕ ಸೇವೆಗಾಗಿ ಮಾಳೆಯಂಡ ಡಾಲಿ
ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಜಾತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆಸೋಮವಾರಪೇಟೆ, ಜ. 14: ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಮೀಪದ ಶಾಂತಳ್ಳಿ ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ ಜಾತ್ರೋತ್ಸವಕ್ಕೆ ನಿನ್ನೆ ಸಂಜೆ ವಿಧ್ಯುಕ್ತ ಚಾಲನೆ ದೊರೆತಿದ್ದು, ತಾ.
ಇರ್ಪು ಜಲಪಾತ ರಸ್ತೆ ಅಭಿವೃದ್ಧಿಗೆ ಕ್ರಮ: ಕೆಜಿಬಿ ಭರವಸೆಗೋಣಿಕೊಪ್ಪ ವರದಿ, ಜ. 14: ಇರ್ಪು ಜಲಪಾತ ರಸ್ತೆ ಅಭಿವೃದ್ಧಿಗೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಕೆ. ಜಿ ಬೋಪಯ್ಯ ಹೇಳಿದರು. ಕುರ್ಚಿ ಗ್ರಾಮದ
ಅಕ್ರಮ ಕಾಡು ಕುರಿ ಬೇಟೆ: ಇಬ್ಬರ ಬಂಧನವೀರಾಜಪೇಟೆ, ಜ. 14: ವೀರಾಜಪೇಟೆ ಉಪ ವಲಯ ಅರಣ್ಯ ವಿಭಾಗವಾದ ಚೇಲಾವರದಲ್ಲಿ ಕಾಡುಕುರಿ ಬೇಟೆಯಾಡಿದ ಇಬ್ಬರನ್ನು ಕೋವಿ ಹಾಗೂ ಮಾಂಸ ಸಹಿತ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಜನಾರ್ಧನ ಹಾಗೂ
ಪರೀಕ್ಷಾ ಪೇ ಚರ್ಚಾಗೆ ಆಯ್ಕೆಮಡಿಕೇರಿ, ಜ. 14: ಕೇಂದ್ರಿಯ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿ ಬಿ.ಯು. ವಿಕಾಸ್ ತಾ. 20 ರಂದು ದೆಹಲಿಯಲ್ಲಿ ನಡೆಯುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ