ಕೊಡವಾಮೆರ ಕೊಂಡಾಟ ಸಂಸ್ಥೆಯಿಂದ ಕುಲಸಚಿವರ ಭೇಟಿಮಡಿಕೇರಿ, ಜ. 14: ಅಳಿವಿನಂಚಿನಲ್ಲಿರುವ ಭಾಷೆಗಳಲ್ಲೊಂದಾದ ಕೊಡವ ಭಾಷೆಯ ಉಳಿವು ಹಾಗೂ ಬೆಳವಣಿಗೆಗೆ ಮಾರ್ಗಸೂಚಿಯ ಕುರಿತು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ವೇಣುಗೋಪಾಲ್ ಹಾಗೂ ರಿಜಿಷ್ಟ್ರಾರ್ ಬಿ.ಕೆ. ರವಿ
ನೂರನೇ ಪ್ರದರ್ಶನ ಕಂಡ ‘ಕೊಡಗ್ರ ಸಿಪಾಯಿ’ಮಡಿಕೇರಿ, ಜ. 14: ಕೂರ್ಗ್ ಕಾಫಿ ವುಡ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ ಉಳುವಂಗಡ ಕಾವೇರಿ ಉದಯ ರಚಿಸಿ, ಕೊಡವ ಮಕ್ಕಟ ಕೂಟ
ಆಮೆ ಗಿಳಿ ರಕ್ಷಣೆ ಕುರಿತು ಜಾಗೃತಿ*ಗೋಣಿಕೊಪ್ಪಲು, ಜ. 14: ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ರೇಷ್ಮೆಹಡ್ಲು, ಆನೆಚೌಕುರು ಗೇಟ್ ಮತ್ತು ಸರ್ಕಾರಿ ಪ್ರೌಢಶಾಲೆಯಲ್ಲಿ ವೀರಾಜಪೇಟೆ ತಾಲೂಕು ಪೆÇಲೀಸ್ ಅರಣ್ಯ ಸಂಚಾರಿ ದಳದ ವತಿಯಿಂದ ಅಳಿವಿನಂಚಿನಲ್ಲಿರುವ
ಅಂಗನವಾಡಿಯಲ್ಲಿ ಪೋಷಣಾ ಅಭಿಯಾನಸುಂಟಿಕೊಪ್ಪ, ಜ. 14: ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು, ಶಾರೀರಿಕವಾಗಿ ಸದೃಢವಾಗಲು ಕೇಂದ್ರ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಸುಂಟಿಕೊಪ್ಪ ವರ್ತುಲ ಕಾರ್ಯಕರ್ತೆ ಸಾವಿತ್ರಿ ಹೇಳಿದರು. ಇಲ್ಲಿನ
ನಿಷ್ಕ್ರಿಯಗೊಂಡಿದ್ದ ಬೋರ್ವೆಲ್ಗೆ ಕಾಯಕಲ್ಪ!ಗೋಣಿಕೊಪ್ಪಲು, ಜ. 14: ಸದಾ ಕಸದ ಸಮಸ್ಯೆ ಎದುರಿಸುತ್ತಿದ್ದ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಇದೀಗ ಸದ್ಯದ ಮಟ್ಟಿಗೆ ಕಸ ನಿವಾರಣೆ ಮಾಡುವಲ್ಲಿ ಯಶಸ್ಸು ಸಾಧಿಸಿದ್ದು, ನಗರದಲ್ಲಿ ಸ್ವಚ್ಛತೆ