ಧರ್ಮಾಚರಣೆಯಿಂದ ಆದರ್ಶ ಜೀವನ : ದೀಪಾ ತಿಲಕ್ಸೋಮವಾರಪೇಟೆ,ಜ.14: ಮನುಷ್ಯರಾದವರು ಧರ್ಮಾಚರಣೆ ಮಾಡಿದರೆ ಮಾತ್ರ ಆದರ್ಶ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ಸನಾತನ ಸಂಸ್ಥೆಯ ದೀಪಾ ತಿಲಕ್ ಅಭಿಪ್ರಾಯಿಸಿದರು. ಇಲ್ಲಿನ ಕೊಡವ ಸಮಾಜದಲ್ಲಿ ಹಿಂದೂ ಜನಜಾಗೃತಿ
ವಿದ್ಯಾರ್ಥಿಗಳು ಸ್ವಯಂ ಶಿಸ್ತು ಅಳವಡಿಸಿಕೊಳ್ಳಲು ರಂಜನ್ ಕರೆಸೋಮವಾರಪೇಟೆ,ಜ.14: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸ್ವಯಂ ಶಿಸ್ತನ್ನು ಅಳವಡಿಸಿಕೊಳ್ಳಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕರೆ ನೀಡಿದರು. ಇಲ್ಲಿನ ಜ್ಞಾನ ವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ
ಫೆ. 7ರಿಂದ ದರ್ಗಾ ಶರೀಫ್ ಉರೂಸ್ಮಡಿಕೇರಿ, ಜ. 14: ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಕಡಂಗ ಕೊಕ್ಕಂಡಬಾಣೆ ದರ್ಗಾ ಶರೀಫ್ ಉರೂಸ್ ಈ ವರ್ಷ ಫೆಬ್ರವರಿ 7 ರಿಂದ 11ರ ವರೆಗೆ ಹಲವು ಧಾರ್ಮಿಕ
ಸಿಹೆಚ್ಎಗೆ ಮೂರನೇ ಸ್ಥಾನಪೆÇನ್ನಂಪೇಟೆ, ಜ. 14: ಬೆಂಗಳೂರು ಹಾಕಿ ಅಸೋಸಿಯೇಷನ್ ವತಿಯಿಂದ ನಡೆದ ಪ್ರತಿಷ್ಠಿತ 'ಎ' ಡಿವಿಷನ್ ಹಾಕಿ ಲೀಗ್ ಪಂದ್ಯಾವಳಿಯಲ್ಲಿ ಕೂರ್ಗ್ ಹಾಕಿ ಅಸೋಸಿಯೇಷನ್ (ಸಿ.ಎಚ್.ಎ.) ತಂಡ ಮೂರನೇ
ಕೋಡ್ಲಿಪೇಟೆ ಎಸ್ಕೆಎಸ್ಎಸ್ಎಫ್ ಒಕ್ಕೂಟದ ನೂತನ ಸಮಿತಿ ರಚನೆಶನಿವಾರಸಂತೆ, ಜ. 14: ಸಮೀಪದ ಕೊಡ್ಲಿಪೇಟೆಯ ಹ್ಯಾಂಡ್ ಪೋಸ್ಟ್ ಕಚೇರಿಯಲ್ಲಿ ಎಸ್‍ಕೆಎಸ್‍ಎಸ್‍ಎಫ್ ಒಕ್ಕೂಟದ ನೂತನ ಸಮಿತಿಯ ರಚನೆ ಜಿಲ್ಲಾ ಘಟಕದ ಅಧ್ಯಕ್ಷ ನೌಶಾದ್ ಫೈಝಿ ಅಧ್ಯಕ್ಷತೆಯಲ್ಲಿ ನಡೆಯಿತು. ನಂತರ