ಪೊಲೀಸರಿಂದ ಹಲ್ಲೆ : ಆರೋಪವೀರಾಜಪೇಟೆ, ಜೂ. 13: ಹಣದ ವಂಚನೆ ಪ್ರಕರಣದಲ್ಲಿ ಪೊಲೀಸ ರಿಂದ ಹಲ್ಲೆಗೊಳಗಾದ ವ್ಯಕ್ತಿ ವೀರಾಜಪೇಟೆ ಸಾರ್ವಜನಿಕ ಆಸ್ಪತೆಯಲ್ಲಿ ದಾಖಲಾದರೂ ಪೊಲೀಸರು ಗಾಯಾಳುವಿನ ಹೇಳಿಕೆ ಪಡೆದು ಕ್ರಮ ಕೈಗೊಳ್ಳುತ್ತಿಲ್ಲ
ನಾಪೆÇೀಕ್ಲು: ಖಾಸಗಿ ಬಸ್ ಸಂಚಾರ ಆರಂಭನಾಪೆÇೀಕ್ಲು, ಜೂ. 13: ಕಳೆದ ಎರಡೂವರೆ ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸಂಚಾರ ನಿಧಾನವಾಗಿ ಆರಂಭಗೊಳ್ಳುತ್ತಿದೆ. ನಾಪೆÇೀಕ್ಲು - ವೀರಾಜಪೇಟೆ ಸಂಪರ್ಕ ಕಲ್ಪಿಸುವ ಖಾಸಗಿ ಬಸ್ ಒಂದು
ಜೀವನ ರೂಪಿಸಿಕೊಳ್ಳಲು ಶಿಕ್ಷಣ ಅಗತ್ಯ: ಮಲ್ಲಿಕಾರ್ಜುನ ಗೌಡರ್ಮಡಿಕೇರಿ, ಜೂ. 13: ಹದಿನಾಲ್ಕು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಯಾವುದೇ ಕಾರಣಕ್ಕೂ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು ಎಂದು ಪ್ರಧಾನ ಜಿಲ್ಲಾ ಮತ್ತು
ಜಿಲ್ಲಾ ಕಾಂಗ್ರೆಸ್ ಜೊತೆ ಡಿಕೆಶಿ ಪದಗ್ರಹಣದ ಪೂರ್ವಭಾವಿ ಸಂವಾದ ಮಡಿಕೇರಿ, ಜೂ. 13: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಳ್ಳುತ್ತಿದ್ದು, ಪದಗ್ರಹಣ ಸಮಾರಂಭದ ಹಿನ್ನೆಲೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಝೂಮ್ ಲೈವ್ ಆ್ಯಪ್ ಮೂಲಕ ವೀಡಿಯೋ
ಚಿನ್ನಾಭರಣ ಕಳವು : ಆರೋಪಿಗಳ ಸುಳಿವು ಪತ್ತೆವೀರಾಜಪೇಟೆ, ಜೂ. 13: ವೀರಾಜಪೇಟೆಯ ಮುಖ್ಯ ರಸ್ತೆಯಿಂದ ಗಾಂಧಿನಗರಕ್ಕೆ ಹೋಗುವ ತಿರುವು ರಸ್ತೆಯಲ್ಲಿರುವ ಉದ್ಯಮಿ ಶ್ರೀನಿವಾಸ್ ಎಂಬವರ ಮನೆಗೆ ನುಗ್ಗಿ ಕೊಠಡಿಯೊಳಗಿನ ಅಲ್ಮೇರಾದಿದಂದ ಸುಮಾರು ರೂ. 5