ತಾ. 16 ರಿಂದ ಜನಸಂಪರ್ಕ ಸಭೆ ಮಡಿಕೇರಿ, ಜ. 14: 2020ನೇ ಸಾಲಿನ ಜನವರಿ ಮಾಹೆಯಲ್ಲಿ ಎ.ಸಿ.ಬಿ. ದಕ್ಷಿಣ ವಲಯ, ಮೈಸೂರು ವ್ಯಾಪ್ತಿಯ ಎಸಿಬಿ ಠಾಣಾ ವ್ಯಾಪ್ತಿಗಳಲ್ಲಿ ತಾಲೂಕು ಮಟ್ಟದ ಜನಸಂಪರ್ಕ ಸಭೆ ನಡೆಸಲಿದ್ದಾರೆ. ತಾ.
ಕುಶಾಲನಗರದಲ್ಲಿ ಬೈಕ್ ಜಾಥಾಕುಶಾಲನಗರ, ಜ. 14: ಕುಶಾಲನಗರ ಇನ್ನರ್‍ವೀಲ್ ಕ್ಲಬ್ ಮತ್ತು ಕೊಡಗು ಪೆÇಲೀಸ್ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ 31ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಬೈಕ್ ಜಾಥಾಕ್ಕೆ ಡಿವೈಎಸ್ಪಿ ಶೈಲೇಂದ್ರ
ಸೂರ್ಲಬ್ಬಿ ಸರಕಾರಿ ಶಾಲೆಯಲ್ಲಿ ಗುರು ಶಿಷ್ಯರ ಸಮ್ಮಿಲನ ಸೋಮವಾರಪೇಟೆ, ಜ. 14: ತಾಲೂಕಿನ ಸೂರ್ಲಬ್ಬಿ ನಾಡಿನಲ್ಲಿ ನಡೆದ ಗುರುವಂದನಾ ಕಾರ್ಯಕ್ರಮ ದಲ್ಲಿ ಗುರು-ಶಿಷ್ಯರ ಹೃದಯಸ್ಪರ್ಶಿ ಸಮ್ಮಿಲನವಾಯಿತು. ಸೂರ್ಲಬ್ಬಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ
ಮಾಧ್ಯಮ ವೃತ್ತಿ ಜೀವನಕ್ಕೆ ಜ್ಞಾನಭಂಡಾರ ಅಗತ್ಯಮಡಿಕೇರಿ, ಜ. 14: ಪತ್ರಿಕೋದ್ಯಮದ ಶಿಕ್ಷಣ ಮುಗಿಸಿ, ದೃಶ್ಯ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಲು ಬಯಸುವ ವಿದ್ಯಾರ್ಥಿಗಳಿಗೆ ಎಲ್ಲಕ್ಕಿಂತ ಜ್ಞಾನ ಭಂಡಾರ ಅತೀ ಅಗತ್ಯ ಎಂದು ಕೊಡಗು ಜಿಲ್ಲಾ ಪತ್ರಕರ್ತರ
ನೂತನ ಬಸ್ಗೆ ಚಾಲನೆಸೋಮವಾರಪೇಟೆ, ಜ. 14: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿಕ್ಕಮಗಳೂರು ಘಟಕದಿಂದ ಸೋಮವಾರಪೇಟೆ-ಸಕಲೇಶಪುರ ಮಾರ್ಗದಲ್ಲಿ ನೂತನ ಬಸ್ ಸೇವೆ ಆರಂಭಿಸಲಾಗಿದೆ. ಈ ಬಸ್ ಮಧ್ಯಾಹ್ನ 12