ಮಳೆಯ ಅವಾಂತರ ಅಲ್ಲಲ್ಲಿ...ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಬ್ಬೆಟ್ಟ ರಸ್ತೆ ಕುಸಿದು ಬಿದ್ದಿದೆ. ಕೆ.ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಹೆಬ್ಬೆಟ್ಟಗೇರಿ ದೇವಸ್ತೂರು ರಸ್ತೆಯಲ್ಲಿ ಮಣ್ಣು ಕುಸಿದಿದ್ದು, ಜೆಸಿಬಿ ನೆರವಿನಿಂದ ತೆರವುಗೊಳಿಸಲಾಗಿದೆ.ಹೊದವಾಡ ಮತ್ತು ವಾಲ್ನೂರಿನಲ್ಲಿ 24 ಕುಟುಂಬಗಳು ಪರಿಹಾರ ಕೇಂದ್ರಕ್ಕೆ*ಸಿದ್ದಾಪುರ, ಆ. 8: ಇಲ್ಲಿಗೆ ಸಮೀಪದ ಅಭ್ಯತ್‍ಮಂಗಲ ಗ್ರಾ.ಪಂ. ವ್ಯಾಪ್ತಿಯ ವಾಲ್ನೂರುವಿನ ಹೊಳೆಕೆರೆ ಪೈಸಾರಿಯ 24 ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಪೈಸಾರಿ ಸುತ್ತಮುತ್ತ ನದಿ ನೀರು ಹಾರಂಗಿ ಅಣೆಕಟ್ಟೆಯಿಂದ 20,000 ಕ್ಯೂಸೆಕ್ ನೀರು ನದಿಗೆಕೂಡಿಗೆ, ಆ. 8: ಕಳೆದ ಒಂದು ವಾರದಿಂದ ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಹಾರಂಗಿ ಅಣೆಕಟ್ಟೆಗೆ ನೀರು ಸಂಗ್ರಹ ಹೆಚ್ಚಾಗಿದ್ದು, ಹಾರಂಗಿ ಸುಂಟಿಕೊಪ್ಪದಲ್ಲಿ ಮಳೆ ಅವಾಂತರಸುಂಟಿಕೊಪ್ಪ, ಆ. 8: ಆಶ್ಲೇಷಾ ಮಳೆಯ ಅಬ್ಬರದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಬರೆ ಕುಸಿತ ಮರ ಧರೆಗೆ ಉರುಳುವದು, ಮನೆಗೆ ಮರಗಳು ಬಿದ್ದು ಹಾನಿಯಾಗುತ್ತಿದ್ದು ನದಿ ಹೊಳೆ ತೊರೆ ಚೇರಳ ಶ್ರೀಮಂಗಲ: ಮಣ್ಣು ಕುಸಿತಚೆಟ್ಟಳ್ಳಿ, ಆ. 8: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇರಳ–ಶ್ರೀಮಂಗಲ ಗ್ರಾಮದ ಬ್ಯಾರಂಗಿ ಬೆಟ್ಟದಲ್ಲಿರುವ ಮಣಿ ಹಾಗೂ ರವಿಕುಮಾರ್‍ರವರ ವಾಸದ ಮನೆಗಳ ಮುಂಭಾಗದಲ್ಲಿರುವ ಬರೆಯು ಮಳೆಗೆ ಜರೆದಿದೆ. ಮಳೆ
ಮಳೆಯ ಅವಾಂತರ ಅಲ್ಲಲ್ಲಿ...ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಬ್ಬೆಟ್ಟ ರಸ್ತೆ ಕುಸಿದು ಬಿದ್ದಿದೆ. ಕೆ.ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಹೆಬ್ಬೆಟ್ಟಗೇರಿ ದೇವಸ್ತೂರು ರಸ್ತೆಯಲ್ಲಿ ಮಣ್ಣು ಕುಸಿದಿದ್ದು, ಜೆಸಿಬಿ ನೆರವಿನಿಂದ ತೆರವುಗೊಳಿಸಲಾಗಿದೆ.ಹೊದವಾಡ ಮತ್ತು
ವಾಲ್ನೂರಿನಲ್ಲಿ 24 ಕುಟುಂಬಗಳು ಪರಿಹಾರ ಕೇಂದ್ರಕ್ಕೆ*ಸಿದ್ದಾಪುರ, ಆ. 8: ಇಲ್ಲಿಗೆ ಸಮೀಪದ ಅಭ್ಯತ್‍ಮಂಗಲ ಗ್ರಾ.ಪಂ. ವ್ಯಾಪ್ತಿಯ ವಾಲ್ನೂರುವಿನ ಹೊಳೆಕೆರೆ ಪೈಸಾರಿಯ 24 ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಪೈಸಾರಿ ಸುತ್ತಮುತ್ತ ನದಿ ನೀರು
ಹಾರಂಗಿ ಅಣೆಕಟ್ಟೆಯಿಂದ 20,000 ಕ್ಯೂಸೆಕ್ ನೀರು ನದಿಗೆಕೂಡಿಗೆ, ಆ. 8: ಕಳೆದ ಒಂದು ವಾರದಿಂದ ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಹಾರಂಗಿ ಅಣೆಕಟ್ಟೆಗೆ ನೀರು ಸಂಗ್ರಹ ಹೆಚ್ಚಾಗಿದ್ದು, ಹಾರಂಗಿ
ಸುಂಟಿಕೊಪ್ಪದಲ್ಲಿ ಮಳೆ ಅವಾಂತರಸುಂಟಿಕೊಪ್ಪ, ಆ. 8: ಆಶ್ಲೇಷಾ ಮಳೆಯ ಅಬ್ಬರದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಬರೆ ಕುಸಿತ ಮರ ಧರೆಗೆ ಉರುಳುವದು, ಮನೆಗೆ ಮರಗಳು ಬಿದ್ದು ಹಾನಿಯಾಗುತ್ತಿದ್ದು ನದಿ ಹೊಳೆ ತೊರೆ
ಚೇರಳ ಶ್ರೀಮಂಗಲ: ಮಣ್ಣು ಕುಸಿತಚೆಟ್ಟಳ್ಳಿ, ಆ. 8: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇರಳ–ಶ್ರೀಮಂಗಲ ಗ್ರಾಮದ ಬ್ಯಾರಂಗಿ ಬೆಟ್ಟದಲ್ಲಿರುವ ಮಣಿ ಹಾಗೂ ರವಿಕುಮಾರ್‍ರವರ ವಾಸದ ಮನೆಗಳ ಮುಂಭಾಗದಲ್ಲಿರುವ ಬರೆಯು ಮಳೆಗೆ ಜರೆದಿದೆ. ಮಳೆ