ಪರಿಸರ ಸ್ವಚ್ಛತೆಗೆ ಕರೆಶನಿವಾರಸಂತೆ, ಜು. 6: ಸಮೀಪದ ಕೊಡ್ಲಿಪೇಟೆಯ ಯೂನಿಟ್ ಎಸ್.ಕೆ.ಎಸ್.ಎಸ್.ಎಫ್. ಶಾಖಾ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಶಾಖೆಯ 20ಕ್ಕೂ ಅಧಿಕ ಕಾರ್ಯಕರ್ತರು ಆರೋಗ್ಯ ಭಾರತ ಸೇವಾದಳ ಮಿಲಾಪ್ ಶಿಬಿರಮಡಿಕೇರಿ, ಜು. 6: ತಾಲೂಕಿನ ಭಾರತ ಸೇವಾದಳ ಶಾಖಾ ನಾಯಕ ನಾಯಕಿಯರಿಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಭಾರತ ಸೇವಾದಳ ಮಿಲಾಪ್ ಶಿಬಿರ ನಡೆಯಿತು. ಶಿಬಿರದ ಮಾದಕ ದ್ರವ್ಯ ವಿರೋಧಿ ದಿನಾಚರಣೆ*ಗೋಣಿಕೊಪ್ಪಲು, ಜು. 6: ಯುವ ಜನಾಂಗವನ್ನು ಕಾಡುವ ಮೋಟಾರ್ ಬೈಕ್ ಚಾಲನೆ, ಮೊಬೈಲ್, ಪ್ರೀತಿ-ಪ್ರೇಮ ಕ್ಕಿಂತಲೂ ಹೆಚ್ಚು ಅಪಾಯಕಾರಿ ಮಾದಕ ದ್ರವ್ಯಗಳ ಬಳಕೆ ಎಂದು ಪೊನ್ನಂಪೇಟೆ ಸಬ್ ಹದಗೆಟ್ಟ ರಸ್ತೆಯಿಂದ ಸಮಸ್ಯೆನಾಪೋಕ್ಲು, ಜು. 6: ಸಮೀಪದ ಎಮ್ಮೆಮಾಡು ಗ್ರಾಮಕ್ಕೆ ತೆರಳುವ ರಸ್ತೆ ಹಲವೆಡೆ ಸಂಪೂರ್ಣ ದುಸ್ಥಿತಿಯಿಂದ ಕೂಡಿದ್ದು ಅಲ್ಲಲ್ಲಿ ರಸ್ತೆ ಹೊಂಡಗಳಾಗಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಮೋಟಾರ್ ಬೈಕ್, ಆಟೋರಿಕ್ಷಾ ಪದಾಧಿಕಾರಿಗಳ ಆಯ್ಕೆಕುಶಾಲನಗರ, ಜು. 6: ಕುಶಾಲನಗರದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್‍ನ ಅಧ್ಯಕ್ಷರಾಗಿ ವಿ.ಪಿ. ನಾಗೇಶ್ ಆಯ್ಕೆಯಾಗಿದ್ದಾರೆ. ನೂತನ ಸಾಲಿನ ಉಪಾಧ್ಯಕ್ಷರಾಗಿ ಬಿ.ಎಲ್. ಉದಯಕುಮಾರ್, ಎಸ್.ಎಂ. ಸತೀಶ್, ಕಾರ್ಯದರ್ಶಿಯಾಗಿ
ಪರಿಸರ ಸ್ವಚ್ಛತೆಗೆ ಕರೆಶನಿವಾರಸಂತೆ, ಜು. 6: ಸಮೀಪದ ಕೊಡ್ಲಿಪೇಟೆಯ ಯೂನಿಟ್ ಎಸ್.ಕೆ.ಎಸ್.ಎಸ್.ಎಫ್. ಶಾಖಾ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಶಾಖೆಯ 20ಕ್ಕೂ ಅಧಿಕ ಕಾರ್ಯಕರ್ತರು ಆರೋಗ್ಯ
ಭಾರತ ಸೇವಾದಳ ಮಿಲಾಪ್ ಶಿಬಿರಮಡಿಕೇರಿ, ಜು. 6: ತಾಲೂಕಿನ ಭಾರತ ಸೇವಾದಳ ಶಾಖಾ ನಾಯಕ ನಾಯಕಿಯರಿಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಭಾರತ ಸೇವಾದಳ ಮಿಲಾಪ್ ಶಿಬಿರ ನಡೆಯಿತು. ಶಿಬಿರದ
ಮಾದಕ ದ್ರವ್ಯ ವಿರೋಧಿ ದಿನಾಚರಣೆ*ಗೋಣಿಕೊಪ್ಪಲು, ಜು. 6: ಯುವ ಜನಾಂಗವನ್ನು ಕಾಡುವ ಮೋಟಾರ್ ಬೈಕ್ ಚಾಲನೆ, ಮೊಬೈಲ್, ಪ್ರೀತಿ-ಪ್ರೇಮ ಕ್ಕಿಂತಲೂ ಹೆಚ್ಚು ಅಪಾಯಕಾರಿ ಮಾದಕ ದ್ರವ್ಯಗಳ ಬಳಕೆ ಎಂದು ಪೊನ್ನಂಪೇಟೆ ಸಬ್
ಹದಗೆಟ್ಟ ರಸ್ತೆಯಿಂದ ಸಮಸ್ಯೆನಾಪೋಕ್ಲು, ಜು. 6: ಸಮೀಪದ ಎಮ್ಮೆಮಾಡು ಗ್ರಾಮಕ್ಕೆ ತೆರಳುವ ರಸ್ತೆ ಹಲವೆಡೆ ಸಂಪೂರ್ಣ ದುಸ್ಥಿತಿಯಿಂದ ಕೂಡಿದ್ದು ಅಲ್ಲಲ್ಲಿ ರಸ್ತೆ ಹೊಂಡಗಳಾಗಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಮೋಟಾರ್ ಬೈಕ್, ಆಟೋರಿಕ್ಷಾ
ಪದಾಧಿಕಾರಿಗಳ ಆಯ್ಕೆಕುಶಾಲನಗರ, ಜು. 6: ಕುಶಾಲನಗರದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್‍ನ ಅಧ್ಯಕ್ಷರಾಗಿ ವಿ.ಪಿ. ನಾಗೇಶ್ ಆಯ್ಕೆಯಾಗಿದ್ದಾರೆ. ನೂತನ ಸಾಲಿನ ಉಪಾಧ್ಯಕ್ಷರಾಗಿ ಬಿ.ಎಲ್. ಉದಯಕುಮಾರ್, ಎಸ್.ಎಂ. ಸತೀಶ್, ಕಾರ್ಯದರ್ಶಿಯಾಗಿ