237 ಕುಟುಂಬಗಳಿಗೆ ನಿವೇಶನ ಗುರುತು: ಅನೀಸ್ ಕಣ್ಮಣಿ ಜಾಯ್ ಮಡಿಕೇರಿ, ಫೆ.20: ಪ್ರಸಕ್ತ(2019-20) ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ನದಿ ತಟದಲ್ಲಿ ಅನಧಿಕೃತವಾಗಿ ಕಟ್ಟಿಕೊಂಡಿದ್ದ ಮನೆಗಳು ಹಾನಿಗೀಡಾಗಿದ್ದು, ಈ ಮನೆಗಳನ್ನು ಪೂರ್ಣಹಾನಿ (ಎ ಕ್ಯಾಟಗೆರಿ- 149)
ರೂ. 315 ಕೋಟಿ ಸರಕಾರಿ ಅನುದಾನಮಡಿಕೇರಿ, ಫೆ. 20: ಕೊಡಗು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯಿತಿಗಳು ಹಾಗೂ ಗ್ರಾ.ಪಂ.ಗಳಿಗೆ ಕರ್ನಾಟಕ ಸರಕಾರದಿಂದ ಪ್ರಸ್ತುತ ವರ್ಷದಲ್ಲಿ ರೂ. 315 ಕೋಟಿಯಷ್ಟು ಅನುದಾನ ಬಿಡುಗಡೆಯಾಗಿದೆ. ಈ
ಸಂಗಯ್ಯನಪುರದಲ್ಲಿ ಅರೆಭಾಷೆ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಸೋಮವಾರಪೇಟೆ, ಫೆ. 20: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಆಲೂರು ಸಿದ್ದಾಪುರ ಅರೆಭಾಷೆ ಗೌಡ ಸಮಾಜದ ಸಂಯುಕ್ತ ಆಶ್ರಯದಲ್ಲಿ ತಾ.23ರಂದು ತಾಲೂಕಿನ ಸಂಗಯ್ಯನಪುರದಲ್ಲಿ
ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಸಾಲ ಸೌಲಭ್ಯಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2019-20ನೇ ಸಾಲಿನಲ್ಲಿ ವಿವಿಧ ಯೋಜನೆ ಹಮ್ಮಿಕೊಳ್ಳಲಾಗಿದೆ. ಚೈತನ್ಯ ಸಬ್ಸಿಡಿ ಯೋಜನೆಯಲ್ಲಿ : ಹಿಂದುಳಿದ ವರ್ಗಗಳ ಜನರು ಕೈಗೊಳ್ಳುವ ವ್ಯಾಪಾರ, ಕೈಗಾರಿಕೆ,
ಮಕ್ಕಳ ಶಿವರಾತ್ರಿಯ ಜಾಗರಣೆ! ಸೋಮನ ಹಳ್ಳಿಯ ಮಕ್ಕಳು ಶಾಲೆಯ ಬಯಲಲಿ ನೆರೆದರು ಒಂದಾಗಿ | ಬರಲಿಹ ಶಿವರಾತ್ರಿಯದಿನ ನಡೆಸಲು ಜಾಗರಣೆಯ ಬಲು ಜೋರಾಗಿ || 1 || ಶಿವನನು ಮೆಚ್ಚಿಸಬೇಕೆಂದಿದ್ದರೆ ಜಾಗರಣೆಯ ನಾವ್