ಇಂಜಿನಿಯರಿಂಗ್ ಕಾಲೇಜಿಗೆ ರಂಜನ್ ಭೇಟಿಕುಶಾಲನಗರ, ಆ. 9: ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ ನೀಡಿದ್ದರು. ಕಾಲೇಜಿನ ಬಗ್ಗೆ ಇತ್ತೀಚೆಗೆ ‘ಶಕ್ತಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿದ್ದು, ಬಿಜೆಪಿ ಸದಸ್ಯರ ಪ್ರತಿಭಟನೆವೀರಾಜಪೇಟೆ, ಆ. 9: ಪಟ್ಟಣ ಪ್ರದೇಶದಲ್ಲಿ ಅತಿಹೆಚ್ಚಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ವಾರ್ಡ್‍ಗಳಿಗೆ ತಾಲೂಕು ಆಡಳಿತ ದಿಂದ ಪ್ಲಾಸ್ಟಿಕ್ ಹೊದಿಕೆಗಳನ್ನು ನೀಡಲಾಗಿದೆ. ಪಂಚಾಯಿತಿಯ 4 ಸದಸ್ಯರು ವೀರಾಜಪೇಟೆ ವಿಭಾಗಕ್ಕೆ 11 ಇಂಚು ದಾಖಲೆ ಮಳೆವೀರಾಜಪೇಟೆ, ಆ. 9: ಆಶ್ಲೇಷ ಮಳೆಯ ರೌದ್ರಾವತಾರ ಹೆಚ್ಚಾಗಿದ್ದು, ಕಳೆದ 24 ಗಂಟೆಗಳಲ್ಲಿ ವೀರಾಜಪೇಟೆ ವಿಭಾಗಕ್ಕೆ 11.15 ಇಂಚು ಮಳೆಯಾಗಿದ್ದು, ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಹರಾಜು ಮುಂದೂಡಿಕೆಮಡಿಕೇರಿ, ಆ. 9 : ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ 2019-20ನೇ ಸಾಲಿನ ನಿರುಪಯುಕ್ತ 10 ಸಂಖ್ಯೆ ವಾಹನಗಳನ್ನು ತಾ. 9 ರಂದು (ಇಂದು) ಬಹಿರಂಗ ಹರಾಜು ಮಾಡಲು ಹಾರಂಗಿಗೆ ಶಾಸಕರ ಭೇಟಿಕೂಡಿಗೆ, ಆ. 9: ಹಾರಂಗಿ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಹಾರಂಗಿ ಒಳ ಹರಿಯುವ ಪ್ರಮಾಣ ಪರೀಕ್ಷಿಸಲು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ ನೀಡಿದರು.
ಇಂಜಿನಿಯರಿಂಗ್ ಕಾಲೇಜಿಗೆ ರಂಜನ್ ಭೇಟಿಕುಶಾಲನಗರ, ಆ. 9: ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ ನೀಡಿದ್ದರು. ಕಾಲೇಜಿನ ಬಗ್ಗೆ ಇತ್ತೀಚೆಗೆ ‘ಶಕ್ತಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿದ್ದು,
ಬಿಜೆಪಿ ಸದಸ್ಯರ ಪ್ರತಿಭಟನೆವೀರಾಜಪೇಟೆ, ಆ. 9: ಪಟ್ಟಣ ಪ್ರದೇಶದಲ್ಲಿ ಅತಿಹೆಚ್ಚಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ವಾರ್ಡ್‍ಗಳಿಗೆ ತಾಲೂಕು ಆಡಳಿತ ದಿಂದ ಪ್ಲಾಸ್ಟಿಕ್ ಹೊದಿಕೆಗಳನ್ನು ನೀಡಲಾಗಿದೆ. ಪಂಚಾಯಿತಿಯ 4 ಸದಸ್ಯರು
ವೀರಾಜಪೇಟೆ ವಿಭಾಗಕ್ಕೆ 11 ಇಂಚು ದಾಖಲೆ ಮಳೆವೀರಾಜಪೇಟೆ, ಆ. 9: ಆಶ್ಲೇಷ ಮಳೆಯ ರೌದ್ರಾವತಾರ ಹೆಚ್ಚಾಗಿದ್ದು, ಕಳೆದ 24 ಗಂಟೆಗಳಲ್ಲಿ ವೀರಾಜಪೇಟೆ ವಿಭಾಗಕ್ಕೆ 11.15 ಇಂಚು ಮಳೆಯಾಗಿದ್ದು, ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ.
ಹರಾಜು ಮುಂದೂಡಿಕೆಮಡಿಕೇರಿ, ಆ. 9 : ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ 2019-20ನೇ ಸಾಲಿನ ನಿರುಪಯುಕ್ತ 10 ಸಂಖ್ಯೆ ವಾಹನಗಳನ್ನು ತಾ. 9 ರಂದು (ಇಂದು) ಬಹಿರಂಗ ಹರಾಜು ಮಾಡಲು
ಹಾರಂಗಿಗೆ ಶಾಸಕರ ಭೇಟಿಕೂಡಿಗೆ, ಆ. 9: ಹಾರಂಗಿ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಹಾರಂಗಿ ಒಳ ಹರಿಯುವ ಪ್ರಮಾಣ ಪರೀಕ್ಷಿಸಲು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ ನೀಡಿದರು.