ಇಂದು ಡಿವಿಎಸ್ ಭೇಟಿಮಡಿಕೇರಿ, ಆ. 8: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿರುವ ರಾಜ್ಯ ಮಾಜಿ ಮುಖ್ಯಮುಂತ್ರಿ ಡಿ.ವಿ. ಸದಾನಂದಗೌಡ ಅವರುತಾ. 9ರಂದು (ಇಂದು) ಜಿಲ್ಲೆಗೆ ಭೇಟಿ ನೀಡಲಿದ್ದಾರೆ.ನಿಡುಗುಂಬೆಯಲ್ಲಿ ಸಿಲುಕಿದ 65 ಮಂದಿಯ ಪ್ರಾಣ ರಕ್ಷಣೆಮಡಿಕೇರಿ, ಆ. 8: ಇಂದು ಕಾನೂರು ಸನಿಹ ನಿಡುಗುಂಬೆಯನ್ನು ಲಕ್ಷ್ಮಣ ತೀರ್ಥ ನದಿ ಸುತ್ತಲೂ ಆವರಿಸಿದಾಗ ಸುಮಾರು 65 ಮಂದಿ ತಮ್ಮ ಕುಟುಂಬದ ನಿವಾಸ ದೊಳಗೆ ಸಿಲುಕಿಗೋಣಿಕೊಪ್ಪದ ಗೋಳುಗೋಣಿಕೊಪ್ಪ ವರದಿ, ಆ. 08 ; ಕೀರೆಹೊಳೆ ದಂಡೆಯ ನೇತಾಜಿ ಬಡಾವಣೆ, ಪಟೇಲ್ ನಗರ, ಎಂ.ಎಂ ಲೇಔಟ್, ಅಚ್ಚಪ್ಪ ಬಡಾವಣೆ, ಕಾವೇರಿ ಹಿಲ್ಸ್, ವೆಂಕಟಪ್ಪ ಬಡಾವಣೆಗಳಲ್ಲಿನ ಮನೆಗಳುದಕ್ಷಿಣ ಕೊಡಗಿನಲ್ಲಿ ಜನಜೀವನ ಅಸ್ತವ್ಯಸ್ತಶ್ರೀಮಂಗಲ, ಆ. 8: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ 2 ದಿನದಿಂದ ತೀವ್ರಗೊಂಡಿರುವ ಹಿನ್ನೆಲೆ ದಕ್ಷಿಣ ಕೊಡಗಿನ ಬಹುತೇಕ ಕಡೆ ಜನ ಜೀವನ ಅಸ್ತವ್ಯಸ್ತ ಗೊಂಡಿದೆ.ಲಕ್ಷ್ಮಣತೀರ್ಥವಾಯು ವರುಣನಾರ್ಭಟಕ್ಕೆ ಸೋಮವಾರಪೇಟೆಯಲ್ಲಿ ಜನಜೀವನ ಸ್ತಬ್ಧಸೋಮವಾರಪೇಟೆ, ಆ. 8: ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ವಾಯು-ವರುಣನಾರ್ಭಟಕ್ಕೆ ಜನಜೀವನ ಸ್ಥಬ್ಧಗೊಂಡಿದ್ದು, ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಜನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿದೆ.
ಇಂದು ಡಿವಿಎಸ್ ಭೇಟಿಮಡಿಕೇರಿ, ಆ. 8: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿರುವ ರಾಜ್ಯ ಮಾಜಿ ಮುಖ್ಯಮುಂತ್ರಿ ಡಿ.ವಿ. ಸದಾನಂದಗೌಡ ಅವರುತಾ. 9ರಂದು (ಇಂದು) ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
ನಿಡುಗುಂಬೆಯಲ್ಲಿ ಸಿಲುಕಿದ 65 ಮಂದಿಯ ಪ್ರಾಣ ರಕ್ಷಣೆಮಡಿಕೇರಿ, ಆ. 8: ಇಂದು ಕಾನೂರು ಸನಿಹ ನಿಡುಗುಂಬೆಯನ್ನು ಲಕ್ಷ್ಮಣ ತೀರ್ಥ ನದಿ ಸುತ್ತಲೂ ಆವರಿಸಿದಾಗ ಸುಮಾರು 65 ಮಂದಿ ತಮ್ಮ ಕುಟುಂಬದ ನಿವಾಸ ದೊಳಗೆ ಸಿಲುಕಿ
ಗೋಣಿಕೊಪ್ಪದ ಗೋಳುಗೋಣಿಕೊಪ್ಪ ವರದಿ, ಆ. 08 ; ಕೀರೆಹೊಳೆ ದಂಡೆಯ ನೇತಾಜಿ ಬಡಾವಣೆ, ಪಟೇಲ್ ನಗರ, ಎಂ.ಎಂ ಲೇಔಟ್, ಅಚ್ಚಪ್ಪ ಬಡಾವಣೆ, ಕಾವೇರಿ ಹಿಲ್ಸ್, ವೆಂಕಟಪ್ಪ ಬಡಾವಣೆಗಳಲ್ಲಿನ ಮನೆಗಳು
ದಕ್ಷಿಣ ಕೊಡಗಿನಲ್ಲಿ ಜನಜೀವನ ಅಸ್ತವ್ಯಸ್ತಶ್ರೀಮಂಗಲ, ಆ. 8: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ 2 ದಿನದಿಂದ ತೀವ್ರಗೊಂಡಿರುವ ಹಿನ್ನೆಲೆ ದಕ್ಷಿಣ ಕೊಡಗಿನ ಬಹುತೇಕ ಕಡೆ ಜನ ಜೀವನ ಅಸ್ತವ್ಯಸ್ತ ಗೊಂಡಿದೆ.ಲಕ್ಷ್ಮಣತೀರ್ಥ
ವಾಯು ವರುಣನಾರ್ಭಟಕ್ಕೆ ಸೋಮವಾರಪೇಟೆಯಲ್ಲಿ ಜನಜೀವನ ಸ್ತಬ್ಧಸೋಮವಾರಪೇಟೆ, ಆ. 8: ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ವಾಯು-ವರುಣನಾರ್ಭಟಕ್ಕೆ ಜನಜೀವನ ಸ್ಥಬ್ಧಗೊಂಡಿದ್ದು, ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಜನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿದೆ.