ಶ್ರೀ ಬೊಟ್ಲಪ್ಪೇಶ್ವರ ದೇವಾಲಯದಲ್ಲಿ ಕಿರುಪೂಜೆಮಡಿಕೇರಿ, ನ. 30: ಮಡಿಕೇರಿ ತಾಲೂಕು ಕಡಗದಾಳು ಗ್ರಾಮದ ಪ್ರಕೃತಿದತ್ತವಾದ ಶ್ರೀ ಬೊಟ್ಲಪ್ಪೇಶ್ವರ ದೇವಾಲಯದಲ್ಲಿ ಶ್ರೀ ಬೊಟ್ಲಪ್ಪ ಯುವ ಸಂಘ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ತಾ. 1
ಹರಿಹರದಲ್ಲಿ ಷಷ್ಠಿ ಉತ್ಸವಶ್ರೀಮಂಗಲ, ನ. 30: ವರ್ಷಂಪ್ರತಿ ನಡೆಸುವಂತೆ ಈ ವರ್ಷವು ಹರಿಹರ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ತಾ. 2 ಹಾಗೂ
ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ದುಬಾರಿ ವಿದ್ಯುತ್ ಬಿಲ್ ವೀರಾಜಪೇಟೆ, ನ. 30: ವೀರಾಜಪೇಟೆ ಪಟ್ಟಣ ಪಂಚಾಯಿತಿಯು ಸಾರ್ವಜನಿಕರ ಸೌಲಭ್ಯಕ್ಕಾಗಿ ಬಳಸುತ್ತಿರುವ ವಿದ್ಯುತ್ ಸಂಪರ್ಕದ ಸೈರನ್‍ಗಾಗಿ ವಿದ್ಯುತ್ ಬಿಲ್ ದುಬಾರಿಯಾಗಿದ್ದು ದೋಷಪೂರಿತದಿಂದ ಕೂಡಿದೆ ಎಂದು ಇಲ್ಲಿನ ಪಟ್ಟಣ
ಎಪಿಎಂಸಿ ವ್ಯವಸ್ಥೆ ಬಲಪಡಿಸಲು ಕ್ರಮಮಾಚಂಗಡ ಸುಜಾ ಪೂಣಚ್ಚ *ಗೋಣಿಕೊಪ್ಪಲು, ನ. 30: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸಕ್ರಿಯ ಪ್ರಯತ್ನ ನಡೆಸುವದಾಗಿ ಗೋಣಿಕೊಪ್ಪಲು ಎಪಿಎಂಸಿಯ ನೂತನ ಅಧ್ಯಕ್ಷರಾಗಿ
ದುಬಾರೆ ಆನೆಗಳೊಂದಿಗೆ ಅಮೇರಿಕಾ ರಾಯಭಾರಿಮಡಿಕೇರಿ, ನ. 30: ಭಾರತದಲ್ಲಿ ಅಮೇರಿಕಾ ರಾಯಭಾರಿಯಾಗಿರುವ ಕೆನೆತ್ ಐ. ಜಸ್ಟರ್ ಅವರು ದುಬಾರೆಯ ಆನೆ ಶಿಬಿರವನ್ನು ಶುಕ್ರವಾರ ಭೇಟಿ ಮಾಡಿ ವೀಕ್ಷಿಸಿದರು. ಮೈಸೂರು ಅರಮನೆಯ ವೀಕ್ಷಣೆ