ಜಾನುವಾರು ಬಲಿ ರೈತ ಸಂಘದಿಂದ ಪ್ರತಿಭಟನೆಗೋಣಿಕೊಪ್ಪಲು, ಫೆ.16: ಬೆಳೆದ ಬೆಳೆಗೆ ಬೆಲೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿ ಇರುವ ಅಲ್ಪ,ಸ್ವಲ್ಪ ಕಾಫಿ ಬೆಳೆಯನ್ನು ಕುಯ್ಯುವ ದಾವಂತದಲ್ಲಿರುವ ರೈತನಿಗೆ ಒಂದೆಡೆ ಹುಲಿ, ಮತ್ತೊಂದೆಡೆ ಕಾಡಾನೆ ಕಾಟ
ಕಾಡಾನೆ ಹಾವಳಿ ತಡೆಗೆ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಚುರುಕುಸಿದ್ದಾಪುರ, ಫೆ.16: ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್‍ಗಳ ಕಾಮಗಾರಿ ಭರದಿಂದ ಸಾಗುತ್ತಿದೆ. ಜಿಲ್ಲೆಯಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ ದಿನದಿಂದ ದಿನಕ್ಕೆ ಮಿತಿಮೀರುತ್ತಲೇ ಇದೆ. ಕಾಡಾನೆ
ಕೆಲಸ ಕಾರ್ಯಗಳ ಪರ್ವಕಾಲ ... ನಗರ ಪಟ್ಟಣಗಳಲ್ಲಿ ನೀರಸ ಚಟುವಟಿಕೆಮಡಿಕೇರಿ, ಫೆ. 16: ಮಲೆನಾಡು ಜಿಲ್ಲೆಯಾಗಿದ್ದು; ಕೃಷಿ ಪ್ರಧಾನವಾಗಿರುವ ಕೊಡಗು ಪ್ರಸ್ತುತ ಇದಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಮುಳುಗಿದೆ. ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬಾದ ಕಾಫಿ ಕುಯಿಲು ಸೇರಿದಂತೆ ಇದರ
ಬೆಳೆಗಾರರ ಒಕ್ಕೂಟದಿಂದ ಡಿ.ಸಿ.ಎಂ.ಗೆ ಮನವಿಮಡಿಕೇರಿ, ಫೆ. 16: ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎಸ್. ಜೈರಾಂ ನೇತೃತ್ವದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗವು ರಾಜ್ಯ ಸರ್ಕಾರದ ಉಪ ಮುಖ್ಯಮಂತ್ರಿ ಡಾ.
ಬ್ಲಾಕ್ ಕಾಂಗ್ರೆಸ್ನಿಂದ ನುಡಿ ನಮನಗೋಣಿಕೊಪ್ಪಲು, ಫೆ. 16: ಕಳೆದ ಬಾರಿ ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರಗಾಮಿಗಳಿಂದ ಹತರಾದ 42 ವೀರ ಸೈನಿಕರಿಗೆ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ನುಡಿ ನಮನ ಸಲ್ಲಿಸಲಾಯಿತು. ಗೋಣಿಕೊಪ್ಪಲುವಿನ ಕಾಂಗ್ರೆಸ್