ಅಂಚೆ ಕಚೇರಿಯಲ್ಲಿ ಮೇಳಶನಿವಾರಸಂತೆ, ಫೆ. 26: ಕೇಂದ್ರೀಯ ಅಂಚೆ ಇಲಾಖೆ, ಸೋಮವಾರಪೇಟೆ ಅಂಚೆ ಸನ್ ಡಿವಿಜನ್ ಹಾಗೂ ಶನಿವಾರಸಂತೆ ಅಂಚೆ ಕಚೇರಿ ಸಹಭಾಗಿತ್ವದಲ್ಲಿ ಸಾರ್ವಜನಿಕರಿಗಾಗಿ ಆಧಾರ್ ಶಿಬಿರ ಮತ್ತು ಅಂಚೆ
ರಸಮಂಜರಿ ಕಾರ್ಯಕ್ರಮಕುಶಾಲನಗರ, ಫೆ. 26: ಕುಶಾಲನಗರದ ಕಲಾಸಾಗರ ಸಂಗೀತ ನೃತ್ಯ ನಾಟಕ ಅಕಾಡೆಮಿ ವತಿಯಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಪಟ್ಟಣದ ಕಾರು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಮಟ್ಟದ
ವೀರಾಜಪೇಟೆಯಲ್ಲಿ ವಸ್ತ್ರೋತ್ಸವ ಮಡಿಕೇರಿ, ಫೆ. 26: ವೀರಾಜಪೇಟೆಯ ಕಾವೇರಿ ಕಲ್ಯಾಣ ಮಂಟಪದಲ್ಲಿ ವಸ್ತ್ರೋತ್ಸವ 2020 ಹ್ಯಾಂಡ್ ಲೂಮ್ ಮತ್ತು ಹ್ಯಾಂಡಿಕ್ರಾಫ್ಟ್ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. ಪ್ರದರ್ಶನದಲ್ಲಿ 24 ರಾಜ್ಯದ
ಸೇನೆಗೆ ಆಯ್ಕೆಯಾದ ವಿದ್ಯಾರ್ಥಿಗೆ ಸನ್ಮಾನಸೋಮವಾರಪೇಟೆ, ಫೆ. 26: ಸಮೀಪದ ಯಡೂರು ಸರ್ಕಾರಿ ಬಿಟಿಸಿಜಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಅಖಿಲೇಶ್ ಭಾರತೀಯ ಸೇನೆಗೆ ಆಯ್ಕೆಯಾದ ಹಿನ್ನೆಲೆ, ಕಾಲೇಜಿನ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ವಿದ್ಯಾರ್ಥಿ
ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಿಗೆ ನಿರ್ಲಕ್ಷ್ಯ ಬೇಡ: ರಂಜನ್ಸೋಮವಾರಪೇಟೆ, ಫೆ. 26: ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರು ನಿರ್ಲಕ್ಷ್ಯ ವಹಿಸಬಾರದು. ಸರ್ಕಾರಿ ಶಾಲೆಗಳಲ್ಲೂ ಇದೀಗ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಎಂ.ಪಿ.