ರಕ್ತದಾನ ಶಿಬಿರಕುಶಾಲನಗರ, ಮೇ 4: ಜಿಲ್ಲಾ ರಕ್ತನಿಧಿ ಘಟಕದ ಆಶ್ರಯದಲ್ಲಿ ವಾಸವಿ ಮಹಲ್ ಸಭಾಂಗಣದಲ್ಲಿ ಜಿಲ್ಲಾ ರಕ್ತನಿಧಿ ಘಟಕದ ವೈದ್ಯ ಡಾ. ಕರುಂಬಯ್ಯ ತಂಡದಿಂದ ರಕ್ತದಾನ ಶಿಬಿರ ನಡೆಯಿತು.
ಹಣ್ಣು ಹಂಪಲು ವಿತರಣೆವೀರಾಜಪೇಟೆ, ಮೇ 4: ಕೊರೊನಾ ವೈರಸ್ ಭೀತಿಯ ಹಿನ್ನೆಲೆ ಸರಕಾರದ ವಿವಿಧ ಇಲಾಖೆಗಳು, ಅಧಿಕಾರಿಗಳು ಅಂಬೇಡ್ಕರ್ ಜಯಂತಿ ಆಚರಣೆಯನ್ನು ಸರಳವಾಗಿ ಆಚರಿಸಿದೆ. ವೀರಾಜಪೇಟೆ ಪ.ಪಂ.ಯ ಹರಿಕೇರಿ ಕ್ಷೇತ್ರದ
ಆಸ್ಟ್ರೇಲಿಯಾದಲ್ಲಿ ಕಡಿಮೆ ವೆಚ್ಚದ ವೆಂಟಿಲೇಟರ್ ಆವಿಷ್ಕರಿಸಿದ ಜಿಲ್ಲೆಯ ವೈದ್ಯ ಸೋಮವಾರಪೇಟೆ, ಮೇ 4: ವಿಶ್ವವನ್ನೇ ಆತಂಕಕ್ಕೆ ತಳ್ಳಿರುವ ಕೋವಿಡ್-19 ವೈರಸ್‍ನಿಂದ ರೋಗಿ ಗುಣಮುಖನಾಗುವಲ್ಲಿ ವೆಂಟಿಲೇಟರ್‍ಗಳ ಪಾತ್ರ ಬಹುಮುಖ್ಯ. ಭಾರತದಲ್ಲಿ ಇಂತಹ ವೆಂಟಿಲೇಟರ್‍ಗಳ ಕೊರತೆ ಇರುವ ಬಗ್ಗೆ ಹಲವಷ್ಟು
ಅವೈಜ್ಞಾನಿಕ ಕೆರೆ ಕಾಮಗಾರಿ ಆರೋಪ ಸೋಮವಾರಪೇಟೆ, ಮೇ 4: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಮೀಸಲು ಅರಣ್ಯದಲ್ಲಿ ಆನೆಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ತೆಗೆಸಲಾಗುತ್ತಿರುವ ಕೆರೆ ಕಾಮಗಾರಿ ಅವೈಜ್ಞಾನಿಕವಾಗಿದ್ದು,
ಚಿನ್ನ ಖರೀದಿಸಿ ಖುಷಿಪಟ್ಟರುಗೋಣಿಕೊಪ್ಪಲು, ಮೇ 4: ಲಾಕ್‍ಡೌನ್ ದಿನದಿಂದಲೂ ಚಿನ್ನದ ಅಂಗಡಿಗಳನ್ನು ಮುಚ್ಚಿದ್ದ ಕಾರಣ ಯಾರಿಗೂ ಕೂಡ ಚಿನ್ನ ಖರೀದಿಸುವ ಅವಕಾಶ ಲಭ್ಯವಿರಲಿಲ್ಲ. ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಒಳ್ಳೆಯದಾಗುತ್ತದೆ ಎಂಬ