ದಸರಾ ಕಳೆದರೂ ಹಂಚಿಕೆಯಾಗದ ಅನುದಾನ : ಜೆಡಿಎಸ್ನಿಂದ ಡಿಸಿಗೆ ಮನವಿ ಮಡಿಕೇರಿ ನ.8 :ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾಕ್ಕೆ ಒಂದು ಕೋಟಿ ರೂಪಾಯಿ ಅನುದಾನವನ್ನು ರಾಜ್ಯ ಸರ್ಕಾರ ನೀಡಿದ್ದು, ದಸರಾ ಮಹೋತ್ಸವ ಮುಗಿದು ಒಂದು ತಿಂಗಳು ಕಳೆದರೂ ಹಣ ಇಂದು ಶಾಂತಿ ಪೂಜೆಮಡಿಕೇರಿ, ನ. 8: ಇಲ್ಲಿನ ಪೆನ್ಷನ್ ಲೇನ್‍ನಲ್ಲಿರುವ ಶ್ರೀ ಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿ ವತಿಯಿಂದ ದಸರಾ ಉತ್ಸವ ಮೂರ್ತಿಗಳಿಗೆ ಶಾಂತಿ ಪೂಜೆ ತಾ. 9ಜಿ.ಪಂ. ಇಂಜಿನಿಯರ್ ವಿರುದ್ಧ ಸೂಕ್ತ ಕ್ರಮಕ್ಕೆ ಪ್ರಸ್ತಾವನೆಮಡಿಕೇರಿ, ನ. 7: ಕಳೆದ ವರ್ಷ ಸಂಭವಿಸಿದ ಪ್ರಾಕೃತಿಕ ವಿಕೋಪ ಹಾನಿ ಸಂಬಂಧದ ತುರ್ತು ಕಾಮಗಾರಿಗಾಗಿ; ಸರಕಾರದ ಅನುದಾನ ಮೊತ್ತ ರೂ. 28ಕೋಟಿಯನ್ನು; ಸಂಬಂಧಿಸಿದ ಆರ್ಥಿಕ ಇಲಾಖೆಶ್ರೀಕಂಠಯ್ಯ ಶ್ರೀಧರಮೂರ್ತಿ ಅಮಾನತುಮಡಿಕೇರಿ, ನ.7: ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಕಳೆದ ವರ್ಷ ಸಂಭವಿಸಿರುವ ಪ್ರಾಕೃತಿಕ ವಿಕೋಪ ಸಂಬಂಧದ ತುರ್ತು ಕಾಮಗಾರಿಗೆ ಬಿಡುಗಡೆಗೊಳಿಸಲಾಗಿದ್ದ ರೂ. 28 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಮಾಂದಲ್ಪಟ್ಟಿಗೆ ಮೇಲುಸ್ತುವಾರಿ ಸಮಿತಿಮಡಿಕೇರಿ, ನ. 7: ಮಾಂದಲ್‍ಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ಜೀಪುಗಳ ಹಾಗೂ ಮಾಂದಲ್‍ಪಟ್ಟಿ ನಿರ್ವಹಣೆಗೆ ಮೇಲುಸ್ತುವಾರಿ ಸಮಿತಿ ರಚಿಸಲಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖಾಧಿಕಾರಿಗಳು ಜೀಪು ಚಾಲಕರು, ಗ್ರಾಮಸ್ಥರ ಸಮ್ಮುಖದಲ್ಲಿ
ದಸರಾ ಕಳೆದರೂ ಹಂಚಿಕೆಯಾಗದ ಅನುದಾನ : ಜೆಡಿಎಸ್ನಿಂದ ಡಿಸಿಗೆ ಮನವಿ ಮಡಿಕೇರಿ ನ.8 :ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾಕ್ಕೆ ಒಂದು ಕೋಟಿ ರೂಪಾಯಿ ಅನುದಾನವನ್ನು ರಾಜ್ಯ ಸರ್ಕಾರ ನೀಡಿದ್ದು, ದಸರಾ ಮಹೋತ್ಸವ ಮುಗಿದು ಒಂದು ತಿಂಗಳು ಕಳೆದರೂ ಹಣ
ಇಂದು ಶಾಂತಿ ಪೂಜೆಮಡಿಕೇರಿ, ನ. 8: ಇಲ್ಲಿನ ಪೆನ್ಷನ್ ಲೇನ್‍ನಲ್ಲಿರುವ ಶ್ರೀ ಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿ ವತಿಯಿಂದ ದಸರಾ ಉತ್ಸವ ಮೂರ್ತಿಗಳಿಗೆ ಶಾಂತಿ ಪೂಜೆ ತಾ. 9
ಜಿ.ಪಂ. ಇಂಜಿನಿಯರ್ ವಿರುದ್ಧ ಸೂಕ್ತ ಕ್ರಮಕ್ಕೆ ಪ್ರಸ್ತಾವನೆಮಡಿಕೇರಿ, ನ. 7: ಕಳೆದ ವರ್ಷ ಸಂಭವಿಸಿದ ಪ್ರಾಕೃತಿಕ ವಿಕೋಪ ಹಾನಿ ಸಂಬಂಧದ ತುರ್ತು ಕಾಮಗಾರಿಗಾಗಿ; ಸರಕಾರದ ಅನುದಾನ ಮೊತ್ತ ರೂ. 28ಕೋಟಿಯನ್ನು; ಸಂಬಂಧಿಸಿದ ಆರ್ಥಿಕ ಇಲಾಖೆ
ಶ್ರೀಕಂಠಯ್ಯ ಶ್ರೀಧರಮೂರ್ತಿ ಅಮಾನತುಮಡಿಕೇರಿ, ನ.7: ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಕಳೆದ ವರ್ಷ ಸಂಭವಿಸಿರುವ ಪ್ರಾಕೃತಿಕ ವಿಕೋಪ ಸಂಬಂಧದ ತುರ್ತು ಕಾಮಗಾರಿಗೆ ಬಿಡುಗಡೆಗೊಳಿಸಲಾಗಿದ್ದ ರೂ. 28 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ
ಮಾಂದಲ್ಪಟ್ಟಿಗೆ ಮೇಲುಸ್ತುವಾರಿ ಸಮಿತಿಮಡಿಕೇರಿ, ನ. 7: ಮಾಂದಲ್‍ಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ಜೀಪುಗಳ ಹಾಗೂ ಮಾಂದಲ್‍ಪಟ್ಟಿ ನಿರ್ವಹಣೆಗೆ ಮೇಲುಸ್ತುವಾರಿ ಸಮಿತಿ ರಚಿಸಲಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖಾಧಿಕಾರಿಗಳು ಜೀಪು ಚಾಲಕರು, ಗ್ರಾಮಸ್ಥರ ಸಮ್ಮುಖದಲ್ಲಿ