ನಿವೃತ್ತರಿಗೆ ಬೀಳ್ಕೊಡುಗೆಸೋಮವಾರಪೇಟೆ, ಜು. 3: ಸರ್ವೆ ಇಲಾಖೆಯಲ್ಲಿ ಸರ್ವೆ ತಪಾಸಕರಾಗಿ ಕರ್ತವ್ಯ ನಿರ್ವಹಿಸಿ ಇದೀಗ ನಿವೃತ್ತಿ ಹೊಂದಿದ ಬಿ.ಎಂ.ಹರೀಶ್ಚಂದ್ರ ಅವರನ್ನು ಇಲಾಖೆ ವತಿಯಿಂದ ಬೀಳ್ಕೊಡಲಾಯಿತು. ತಹಶೀಲ್ದಾರ್ ಗೋವಿಂದರಾಜು ಹಾಗು ಜಿಲ್ಲಾಧಿಕಾರಿಗಳ
ಆಟೋ ನಿಲುಗಡೆ ಕುರಿತು ಸೂಚನೆಸುಂಟಿಕೊಪ್ಪ, ಜು. 3: ಕೊಡಗಿನ ಕೆಲವೆಡೆ ಕೊರೊನಾ ಮಹಾಮಾರಿ ಹರಡುವ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆಟೋ ಚಾಲಕರು ಎಲ್ಲೆಂದರಲ್ಲಿ ನಿಲ್ಲಿಸಿ ತೆರಳುವುದರಿಂದ ಮಾರುಕಟ್ಟೆ ರಸ್ತೆಯಲ್ಲಿ
ದತ್ತಿನಿಧಿ ಪ್ರಶಸ್ತಿಗೆ ಪುಸ್ತಕ ಆಹ್ವಾನಮಡಿಕೇರಿ, ಜು. 3: 2019 ರಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಪುಸ್ತಕಗಳನ್ನು ಕಳುಹಿಸಲು ತಾ. 31 ರವರೆಗೆ ಅವಕಾಶ
ಫಲಾನುಭವಿಗಳಿಗೆ ದೊರಕದ ಸೌಭಾಗ್ಯ ಜ್ಯೋತಿ ಯೋಜನೆಕೂಡಿಗೆ, ಜು. 3: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ (ಹುಲುಗುಂದ) ಗ್ರಾಮದ 11 ಜನರ ಸೌಭಾಗ್ಯ ಜ್ಯೋತಿ ಯೋಜನೆಯ ಸೌಲಭ್ಯ ದೊರೆಕದೆ ಮನೆಗೆ ವಿದ್ಯುತ್‍ನಿಂದ ವಂಚಿತರಾಗಿದ್ದಾರೆ. ಕೂಡುಮಂಗಳೂರು
ದೂರು ವಜಾ ಮಾಡಲು ಒತ್ತಾಯ ಕುಶಾಲನಗರ, ಜು. 3: ವಿ.ಪಿ. ಶಶಿಧರ್ ಮೇಲೆ ದಾಖಲಾಗಿರುವ ಪೆÇಲೀಸ್ ದೂರನ್ನು ವಜಾ ಮಾಡಲು ಕೊಡಗು ಜಿಲ್ಲಾ ಪ್ರಗತಿಪರ ವೇದಿಕೆ ಪ್ರಮುಖರು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಪ್ರಮುಖ