ಜಾಗ ವಿವಾದ ಮೊಕದ್ದಮೆ ದಾಖಲುಸೋಮವಾರಪೇಟೆ, ಮೇ 4: ಜಾಗಕ್ಕೆ ಸಂಬಂಧಿಸಿದಂತೆ ತಗಾದೆ ತೆಗೆದು ಕೊಲೆ ಬೆದರಿಕೆಯೊಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿದೆ. ಪಟ್ಟಣದ ಬಾಣಾವರ ರಸ್ತೆ
ನ್ಯಾಯಾಲಯದಲ್ಲಿ ಸಿಬ್ಬಂದಿಗೆ ವೈದ್ಯಕೀಯ ತಪಾಸಣೆವೀರಾಜಪೇಟೆ, ಮೇ 4: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆ ವತಿಯಿಂದ ಇಲ್ಲಿನ ಸಮುಚ್ಚಯ ನ್ಯಾಯಾಲಯದಲ್ಲಿ ನ್ಯಾಯಾಧೀಶರುಗಳು ಸೇರಿದಂತೆ ಸುಮಾರು 35 ಮಂದಿ ಸಿಬ್ಬಂದಿಗಳಿಗೆ ಕೊರೊನಾ ವೈರಸ್‍ಗೆ ಸಂಬಂಧಿಸಿದಂತೆ ಥರ್ಮಲ್
104 ಖಾಸಗಿ ಬಸ್ಗಳನ್ನು ಶರಣಾಗತಿ ಮಾಡಲಾಗಿದೆಮಡಿಕೇರಿ, ಮೇ 4: ಬಸ್‍ಗಳನ್ನು ಓಡಿಸುವ ಬಗ್ಗೆ ಖಾಸಗಿ ಬಸ್ ಮಾಲೀಕರುಗಳ ನಡುವೆ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ತಾ. 6 ರಿಂದ ಬಸ್ ಓಡಿಸಲು ಜಿಲ್ಲಾಡಳಿತ
ಬೆಕ್ಕೆಸೂಡ್ಲೂರುವಿನಲ್ಲಿ ಅವೈಜ್ಞಾನಿಕ ಕಾಮಗಾರಿ, ಉಳ್ಳವರಿಗೆ ನೀರು, ಪಡಿತರದಲ್ಲಿ ಅವ್ಯವಹಾರ ಶ್ರೀಮಂಗಲ, ಮೇ 4: ಕಾನೂರು ಗ್ರಾ.ಪಂ. ವ್ಯಾಪ್ತಿಯ ಬೆಕ್ಕೆಸೊಡ್ಲೂರು ಗ್ರಾಮದ ವಾರ್ಡ್ ಸಭೆಯಲ್ಲಿ ಅಂಗೀಕಾರವಾಗದ ಕಾಮಗಾರಿಗಳನ್ನು ಇಂಜಿನಿಯರ್‍ಗಳು ಮಾಡಿದ್ದು, ಇದಲ್ಲದೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಲಾಕ್‍ಡೌನ್ ಸಂದರ್ಭ ಬಡವರಿಗೆ
ಸಹಕಾರಿ ಕ್ಷೇತ್ರ ಬುಡಮೇಲಾಗುವ ಸಾಧ್ಯತೆ ಮಡಿಕೇರಿ ಮೇ 4: ರಾಜ್ಯ ಸರಕಾರ ಪ್ರಸಕ್ತ ವರ್ಷ ಸಹಕಾರ ಕ್ಷೇತ್ರದ ಮೂಲಕ ರೈತರಿಗೆ ಸಾಲ ಸೌಲಭ್ಯ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಹೊಸ ಸುತ್ತೋಲೆಯಿಂದಾಗಿ ಕೊಡಗಿನಂತಹ