ಅನಾಥವಾಗಿರುವ ಲಾರಿಮಡಿಕೇರಿ, ನ. 8: ಮಾದಾಪುರ ಸರಕಾರಿ ಆಸ್ಪತ್ರೆಯ ಸಮೀಪ ಕಳೆದ ಅನೇಕ ವರ್ಷಗಳಿಂದ ಮಾರ್ಗಬದಿ ಲಾರಿಯೊಂದು (ಕೆಎ 51-600) ಕೆಟ್ಟು ನಿಂತಿದೆ. ಮಾದಾಪುರದಿಂದ ಗರ್ವಾಲೆ ಕಡೆಗೆ ತೆರಳುವ ಇಂದು ಅಭಿವೃದ್ಧಿ ಸಮಿತಿ ಸಭೆಸೋಮವಾರಪೇಟೆ, ನ. 8: ಸೋಮವಾರಪೇಟೆ ತಾಲೂಕು ಅಭಿವೃದ್ಧಿಗೆ ಸಂಬಂಧಿಸಿದಂತೆ ರಚಿತ ಗೊಂಡಿರುವ ತಾಲೂಕು ಅಭಿವೃದ್ಧಿ ಸಮಿತಿ ಸಭೆ ತಾ.9ರಂದು (ಇಂದು) ನಡೆಯಲಿದೆ ಎಂದು ಸಮಿತಿ ಸಂಚಾಲಕ ಎಸ್.ಮಹೇಶ್ ಒಪಿಡಿ ಬಂದ್ : ಜಿಲ್ಲೆಯಲ್ಲಿ ತಟ್ಟದ ಬಿಸಿಮಡಿಕೇರಿ, ನ. 8: ಬೆಂಗಳೂರಿನ ಮಿಂಟೊ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸಿದ ಕರವೇ ಕಾರ್ಯಕರ್ತರ ಬಂಧನಕ್ಕೆ ಆಗ್ರಹಿಸಿ ಇಂದು ರಾಜ್ಯವ್ಯಾಪಿ ಕರೆ ನೀಡಲಾಗಿದ್ದ ಖಾಸಗಿ ಆಸ್ಪತ್ರೆಗಳ ಕಬ್ಬಿನಗದ್ದೆ ಹಾಡಿಗೆ ಅಧಿಕಾರಿಗಳ ಭೇಟಿ : ಪರಿಶೀಲನೆ ಕಣಿವೆ, ನ. 8 : ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕಬ್ಬಿನಗದ್ದೆ ಗಿರಿಜನಹಾಡಿಗೆ ಶುಕ್ರವಾರ ಸಂಜೆ ಗಿರಿಜನ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ಮುತ್ತಮ್ಮ ಭೇಟಿ ನೀಡಿ ಪರಿಶೀಲನೆ ಇಂದು ಕ್ರೀಡಾ ದಿನಾಚರಣೆಮಡಿಕೇರಿ, ನ. 8: ಭಾರತೀಯ ವಿದ್ಯಾಭವನ, ಕೊಡಗು ವಿದ್ಯಾಲಯದ ಕ್ರೀಡಾ ದಿನಾಚರಣೆ ತಾ. 9 ರಂದು (ಇಂದು) ಬೆಳಿಗ್ಗೆ 9.30 ಗಂಟೆಗೆ ವಿದ್ಯಾಲಯದ ಆಟದ ಮೈದಾನದಲ್ಲಿ ನಡೆಯಲಿದೆ. ವಿದ್ಯಾಭವನದ
ಅನಾಥವಾಗಿರುವ ಲಾರಿಮಡಿಕೇರಿ, ನ. 8: ಮಾದಾಪುರ ಸರಕಾರಿ ಆಸ್ಪತ್ರೆಯ ಸಮೀಪ ಕಳೆದ ಅನೇಕ ವರ್ಷಗಳಿಂದ ಮಾರ್ಗಬದಿ ಲಾರಿಯೊಂದು (ಕೆಎ 51-600) ಕೆಟ್ಟು ನಿಂತಿದೆ. ಮಾದಾಪುರದಿಂದ ಗರ್ವಾಲೆ ಕಡೆಗೆ ತೆರಳುವ
ಇಂದು ಅಭಿವೃದ್ಧಿ ಸಮಿತಿ ಸಭೆಸೋಮವಾರಪೇಟೆ, ನ. 8: ಸೋಮವಾರಪೇಟೆ ತಾಲೂಕು ಅಭಿವೃದ್ಧಿಗೆ ಸಂಬಂಧಿಸಿದಂತೆ ರಚಿತ ಗೊಂಡಿರುವ ತಾಲೂಕು ಅಭಿವೃದ್ಧಿ ಸಮಿತಿ ಸಭೆ ತಾ.9ರಂದು (ಇಂದು) ನಡೆಯಲಿದೆ ಎಂದು ಸಮಿತಿ ಸಂಚಾಲಕ ಎಸ್.ಮಹೇಶ್
ಒಪಿಡಿ ಬಂದ್ : ಜಿಲ್ಲೆಯಲ್ಲಿ ತಟ್ಟದ ಬಿಸಿಮಡಿಕೇರಿ, ನ. 8: ಬೆಂಗಳೂರಿನ ಮಿಂಟೊ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸಿದ ಕರವೇ ಕಾರ್ಯಕರ್ತರ ಬಂಧನಕ್ಕೆ ಆಗ್ರಹಿಸಿ ಇಂದು ರಾಜ್ಯವ್ಯಾಪಿ ಕರೆ ನೀಡಲಾಗಿದ್ದ ಖಾಸಗಿ ಆಸ್ಪತ್ರೆಗಳ
ಕಬ್ಬಿನಗದ್ದೆ ಹಾಡಿಗೆ ಅಧಿಕಾರಿಗಳ ಭೇಟಿ : ಪರಿಶೀಲನೆ ಕಣಿವೆ, ನ. 8 : ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕಬ್ಬಿನಗದ್ದೆ ಗಿರಿಜನಹಾಡಿಗೆ ಶುಕ್ರವಾರ ಸಂಜೆ ಗಿರಿಜನ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ಮುತ್ತಮ್ಮ ಭೇಟಿ ನೀಡಿ ಪರಿಶೀಲನೆ
ಇಂದು ಕ್ರೀಡಾ ದಿನಾಚರಣೆಮಡಿಕೇರಿ, ನ. 8: ಭಾರತೀಯ ವಿದ್ಯಾಭವನ, ಕೊಡಗು ವಿದ್ಯಾಲಯದ ಕ್ರೀಡಾ ದಿನಾಚರಣೆ ತಾ. 9 ರಂದು (ಇಂದು) ಬೆಳಿಗ್ಗೆ 9.30 ಗಂಟೆಗೆ ವಿದ್ಯಾಲಯದ ಆಟದ ಮೈದಾನದಲ್ಲಿ ನಡೆಯಲಿದೆ. ವಿದ್ಯಾಭವನದ