ಪ್ರವಾಸಿಗರಿಗೆ ನಿಸರ್ಗಧಾಮಕ್ಕೆ ಪ್ರವೇಶಕುಶಾಲನಗರ, ಏ. 7: ನವೀಕೃತಗೊಂಡ ಕುಶಾಲನಗರದ ಕಾವೇರಿ ನಿಸರ್ಗಧಾಮ ಪ್ರವಾಸಿ ಕೇಂದ್ರ ಇದೀಗ ಪ್ರವಾಸಿಗರ ಪ್ರವೇಶಕ್ಕೆ ಮುಕ್ತಗೊಂಡಿದೆ. 25 ವರ್ಷಗಳ ಇತಿಹಾಸ ಹೊಂದಿರುವ ಈ ಪ್ರವಾಸಿ ಕೇಂದ್ರವನ್ನು
ಜಾತಿ ದೃಢೀಕರಣ ಪತ್ರದಲ್ಲಿ ಕೊಡವ ದಾಖಲೆ: ಆಯೋಗದ ವರದಿ ಬಳಿಕ ಕ್ರಮಮಡಿಕೇರಿ, ಏ. 7: ಜಾತಿ ದೃಢೀಕರಣ ಪತ್ರದಲ್ಲಿ ಕೊಡಗ ಬದಲಿಗೆ ಕೊಡವ ಎಂದು ನಮೂದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಆಯೋಗದ ವರದಿ ಬಂದ ನಂತರ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವದು ಎಂದು
ಕಾವಾಡಿ ಕಾರ್ಮಾಡು ಗ್ರಾಮಸ್ಥರಿಂದ ಸುವಿನ್ಗೆ ಸನ್ಮಾನ ಗೋಣಿಕೊಪ್ಪಲು, ಏ. 7: ಗೋಣಿಕೊಪ್ಪಲು ಎಪಿಎಂಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಮ್ಮತ್ತಿಯ ಮಾಚಿಮಂಡ ಸುವಿನ್‍ಗಣಪತಿ ಅವರನ್ನು ಕಾವಾಡಿ ಶ್ರೀ ಭಗವತಿ ದೇವಸ್ಥಾನ ಆವರಣದಲ್ಲಿ ಕಾವಾಡಿ, ಕಾರ್ಮಾಡು ಗ್ರಾಮಸ್ಥರ
ಫೋಟೋ ಕ್ಲಿಕ್ಗೆ ಹೆದರಿ ಓಡಿದ ಹೊಸ ಸಾಕಾನೆ...!!!ಚೆಟ್ಟಳ್ಳಿ, ಏ. 7: ಕುಶಾಲನಗರಕ್ಕೆ ಹೋಗುವ ಮಾರ್ಗದಲ್ಲಿರುವ ಆನೆ ಕಾಡು ಅರಣ್ಯದಲ್ಲಿ ಕಳೆದ ಒಂದು ತಿಂಗಳ ಹಿಂದೆ ಭಾರೀ ಅನಾಹುತವಾಗಿ ಅರಣ್ಯವೆಲ್ಲ ಹೊತ್ತಿ ಉರಿಯಿತು. ಅದರ ಈಗಿನ
ರೂ. 4.75 ಲಕ್ಷದ ಪಾದಚಾರಿ ಮಾರ್ಗಮಡಿಕೇರಿ, ಏ. 7: ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ಖಾಸಗಿ ಬಸ್ ನಿಲ್ದಾಣಕ್ಕೆ ತೆರಳುವ ಮಾರ್ಗ ಬದಿ ನಗರಸಭೆಯಿಂದ ರೂ. 4.75 ಲಕ್ಷ ವೆಚ್ಚದ ಪಾದಚಾರಿ ಮಾರ್ಗ