ರಾಷ್ಟ್ರದ ಭದ್ರತೆಯ ಸೇವೆ ಸೇನೆಯ ಉದ್ದೇಶವೀರಾಜಪೇಟೆ, ನ. 9: ಭಾರತೀಯ ಸೇನೆಯಲ್ಲಿ ರಾಷ್ಟ್ರಾದ್ಯಂತ 34 ತರಬೇತಿ ಕೇಂದ್ರಗಳಿದ್ದು, ಗುಣ ಮಟ್ಟದ ತರಬೇತಿ ನೀಡಿ ಶಿಸ್ತಿನ ಸಿಪಾಯಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡುತ್ತಿದೆ. ಎಲ್ಲ ರೀತಿಯಿಂದಲೂ ಸ್ಟೇಡಿಯಂ ನಿರ್ಮಾಣಕ್ಕೆ ಬಾಳುಗೋಡಿನಲ್ಲಿ ಭೂಮಿ ಪೂಜೆಮಡಿಕೇರಿ, ನ. 9: ಕೊಡವ ಸಮಾಜಗಳ ಒಕ್ಕೂಟದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಸುಮಾರು ರೂ. 5 ಕೋಟಿ ವೆಚ್ಚದ ಸ್ಟೇಡಿಯಂ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ವೀರಾಜಪೇಟೆಯ ಬಾಳುಗೋಡು ತಾ. 24ರಂದು ಕೊಡವ ನ್ಯಾಷನಲ್ ಡೇ ಸಮಾವೇಶಮಡಿಕೇರಿ, ನ. 9: ಸ್ವಾಯತ್ತ ಕೊಡವ ಲ್ಯಾಂಡ್ ಮತ್ತು ಕೊಡವ ಬುಡಕಟ್ಟು ಕುಲಕ್ಕೆ ರಾಜ್ಯಾಂಗ ಖಾತ್ರಿಯ ಹಕ್ಕೋತ್ತಾಯವನ್ನು ಮುಂದಿಟ್ಟು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆ ವತಿಯಿಂದ ನಿಧನ : ದೇಹ ದಾನಸೋಮವಾರಪೇಟೆ, ನ.9: ಮೂಲತಃ ಮಡಿಕೇರಿ ನಿವಾಸಿ, ಮೈಸೂರಿನಲ್ಲಿ ನೆಲೆಸಿದ್ದ ನಿವೃತ್ತ ಗ್ರಂಥಪಾಲಕ ಹೆಚ್.ಆರ್. ಶಾಂತಕುಮಾರ್ (88) ಅವರು ತಾ. 6ರಂದು ನಿಧನರಾಗಿದ್ದು, ಅವರ ಮೃತದೇಹವನ್ನು ಚಾಮರಾಜನಗರ ಜೆಎಸ್‍ಎಸ್ ಅಥ್ಲೆಟಿಕ್ಸ್ನಲ್ಲಿ ತಾಯಿ ಮಗನ ಸಾಧನೆ ಶನಿವಾರಸಂತೆ, ನ. 9: ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳೂರು ಗ್ರಾಮದ ಕಾರ್ಮಿಕ ಮಹಿಳಾ ಕ್ರೀಡಾಪಟು ಕಮಲಮ್ಮ ಹಾಗೂ ಪುತ್ರ ಮೈಸೂರು ವಿಶ್ವವಿದ್ಯಾನಿಲಯದ ಅಥ್ಲೆಟಿಕ್ಸ್ ಕೋಚ್
ರಾಷ್ಟ್ರದ ಭದ್ರತೆಯ ಸೇವೆ ಸೇನೆಯ ಉದ್ದೇಶವೀರಾಜಪೇಟೆ, ನ. 9: ಭಾರತೀಯ ಸೇನೆಯಲ್ಲಿ ರಾಷ್ಟ್ರಾದ್ಯಂತ 34 ತರಬೇತಿ ಕೇಂದ್ರಗಳಿದ್ದು, ಗುಣ ಮಟ್ಟದ ತರಬೇತಿ ನೀಡಿ ಶಿಸ್ತಿನ ಸಿಪಾಯಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡುತ್ತಿದೆ. ಎಲ್ಲ ರೀತಿಯಿಂದಲೂ
ಸ್ಟೇಡಿಯಂ ನಿರ್ಮಾಣಕ್ಕೆ ಬಾಳುಗೋಡಿನಲ್ಲಿ ಭೂಮಿ ಪೂಜೆಮಡಿಕೇರಿ, ನ. 9: ಕೊಡವ ಸಮಾಜಗಳ ಒಕ್ಕೂಟದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಸುಮಾರು ರೂ. 5 ಕೋಟಿ ವೆಚ್ಚದ ಸ್ಟೇಡಿಯಂ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ವೀರಾಜಪೇಟೆಯ ಬಾಳುಗೋಡು
ತಾ. 24ರಂದು ಕೊಡವ ನ್ಯಾಷನಲ್ ಡೇ ಸಮಾವೇಶಮಡಿಕೇರಿ, ನ. 9: ಸ್ವಾಯತ್ತ ಕೊಡವ ಲ್ಯಾಂಡ್ ಮತ್ತು ಕೊಡವ ಬುಡಕಟ್ಟು ಕುಲಕ್ಕೆ ರಾಜ್ಯಾಂಗ ಖಾತ್ರಿಯ ಹಕ್ಕೋತ್ತಾಯವನ್ನು ಮುಂದಿಟ್ಟು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆ ವತಿಯಿಂದ
ನಿಧನ : ದೇಹ ದಾನಸೋಮವಾರಪೇಟೆ, ನ.9: ಮೂಲತಃ ಮಡಿಕೇರಿ ನಿವಾಸಿ, ಮೈಸೂರಿನಲ್ಲಿ ನೆಲೆಸಿದ್ದ ನಿವೃತ್ತ ಗ್ರಂಥಪಾಲಕ ಹೆಚ್.ಆರ್. ಶಾಂತಕುಮಾರ್ (88) ಅವರು ತಾ. 6ರಂದು ನಿಧನರಾಗಿದ್ದು, ಅವರ ಮೃತದೇಹವನ್ನು ಚಾಮರಾಜನಗರ ಜೆಎಸ್‍ಎಸ್
ಅಥ್ಲೆಟಿಕ್ಸ್ನಲ್ಲಿ ತಾಯಿ ಮಗನ ಸಾಧನೆ ಶನಿವಾರಸಂತೆ, ನ. 9: ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳೂರು ಗ್ರಾಮದ ಕಾರ್ಮಿಕ ಮಹಿಳಾ ಕ್ರೀಡಾಪಟು ಕಮಲಮ್ಮ ಹಾಗೂ ಪುತ್ರ ಮೈಸೂರು ವಿಶ್ವವಿದ್ಯಾನಿಲಯದ ಅಥ್ಲೆಟಿಕ್ಸ್ ಕೋಚ್