ಅಪಾಯದಂಚಿನಲ್ಲಿ ಚೆಟ್ಟಳ್ಳಿ ಮಡಿಕೇರಿ ರಸ್ತೆಚೆಟ್ಟಳ್ಳಿ, ಮೇ 17: ಚೆಟ್ಟಳ್ಳಿ ಮಡಿಕೇರಿ ರಸ್ತೆಯಲ್ಲಿ ಕಳೆದ ನಾಲ್ಕೈದು ತಿಂಗಳ ಹಿಂದೆ ಪ್ರತಿಷ್ಠಿತ ಖಾಸಗಿ ಮೊಬೈಲ್‍ನೆಟ್‍ವರ್ಕ್ ಕಂಪನಿಯೊಂದು ರಸ್ತೆಬದಿಯಲ್ಲಿ ಯಂತ್ರದ ಮೂಲಕ ನೆಲವನ್ನು ಕೊರೆದು ಕೇಬಲನ್ನು
ಲಾಕ್ಡೌನ್ನಿಂದ ಸ್ಥಗಿತಗೊಂಡಿದ್ದ ಕಾಮಗಾರಿಗಳಿಗೆ ಮರುಜೀವ ಸೋಮವಾರಪೇಟೆ, ಮೇ 17: ಕೊರೊನಾ ವೈರಸ್-ಲಾಕ್‍ಡೌನ್‍ನಿಂದಾಗಿ ಸ್ಥಗಿತಗೊಂಡಿದ್ದ ಹಲವಷ್ಟು ಕಾಮಗಾರಿಗಳಿಗೆ ಇದೀಗ ಮರುಜೀವ ದೊರೆಯುತ್ತಿದೆ. ತಾಲೂಕು ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಮೂಲಕ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಪ್ರಗತಿಯಲ್ಲಿದ್ದ ಹಲವಷ್ಟು
ನಿವೇಶನ ನೀಡಲು ಗ್ರಾಮಸ್ಥರ ಒತ್ತಾಯ ಕೂಡಿಗೆ, ಮೇ 17 ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ಈಗಾಗಲೇ ಕಾದಿರಿಸಿದ ಎರಡು ಎಕರೆ ಪ್ರದೇಶದಲ್ಲಿ ನಿವೇಶನ ರಹಿತರಿಗೆ ಜಾಗವನ್ನು ನೀಡುವಂತೆ ಗ್ರಾಮ ಪಂಚಾಯಿತಿ
ಆಯುಷ್ ಸಂಘಟನೆಗಳಿಂದ ಪೆÇಲೀಸ್ ಇಲಾಖೆಗೆ ಅಭಿನಂದನೆ ಮಡಿಕೇರಿ, ಮೇ 17: ಕೊಡಗು ಜಿಲ್ಲೆಯಲ್ಲಿ ಕೋವಿಡ್ 19 ಕಾಯಿಲೆಯು ಮಹಾಮಾರಿಯಾಗಿ ಹರಡದಂತೆ ಕಟ್ಟೆಚ್ಚರ ವಹಿಸುತ್ತಿರುವ ಕೊಡಗು ಜಿಲ್ಲಾ ಪೆÇೀಲಿಸ್ ಇಲಾಖೆಯ ಕಾರ್ಯತತ್ಪರತೆಯನ್ನು ಜಿಲ್ಲೆಯ ಆಯುಷ್ ಸಂಘಟನೆಗಳಾದ
ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಲು ರೈತರಲ್ಲಿ ಮನವಿಕೂಡಿಗೆ, ಮೇ 17: ಜಿಲ್ಲೆಯ ರೈತರು ತಮ್ಮ ತಮ್ಮ ಜಮೀನಿನ ಮಣ್ಣಿನ ಪರೀಕ್ಷೆ ಮಾಡಿಸಿಕೊಂಡು ಜಮೀನಿನ ಅಧಾರ ಮೇರೆಗೆ ಹೈಬ್ರೀಡ್ ಬೀಜಗಳನ್ನು ಬಿತ್ತನೆ ಮಾಡುವುದರಿಂದ ಉತ್ತಮವಾದ ಬೆಳೆಯನ್ನು