ವಿಶ್ವನಾಥ್ ಜೆಡಿಎಸ್ ಸೇರ್ಪಡೆಬೆಂಗಳೂರು, ಜು. 4: ಮಾಜಿ ಸಚಿವ, ಮಾಜಿ ಸಂಸದ ಹೆಚ್. ವಿಶ್ವನಾಥ್ ಜೆಡಿಎಸ್‍ಗೆ ಅಧಿಕೃತ ಸೇರ್ಪಡೆಗೊಂಡರು. ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ
ನಗರಸಭಾಧ್ಯಕ್ಷರ ವಿರುದ್ಧ ಜಿಲ್ಲಾಧಿಕಾರಿಗೆ ದೂರುಮಡಿಕೇರಿ, ಜು. 4: ಮಡಿಕೇರಿ ನಗರಸಭೆಯ ಮೂರನೇ ಹಂತದ ನಗರೋತ್ಥಾನ ಕಾಮಗಾರಿಯ ಕುರಿತು ವಾರ್ಡ್‍ಗಳ ಸಮ್ಮುಖದಲ್ಲಿ ತೆಗೆದುಕೊಂಡ ಕಾಮಗಾರಿಗಳನ್ನು ಅಧ್ಯಕ್ಷರು ಕೈಬಿಟ್ಟು, ಬೇರೆ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು
ಜಿಲ್ಲೆಯಲ್ಲಿ ಅನಾವೃಷ್ಟಿಯ ಛಾಯೆಮಡಿಕೇರಿ, ಜು. 4: ಕಳೆದ ವರ್ಷ ಜಿಲ್ಲೆಯಾದ್ಯಂತ ಮಳೆ ತೀವ್ರ ಇಳಿಮುಖಗೊಂಡು ಎಲ್ಲೆಡೆ ಬರದ ಛಾಯೆ ಮೂಡಿತ್ತು. ಕಾವೇರಿಯ ತವರಿನಲ್ಲಿ ತಲೆದೋರಿದ್ದ ಈ ಅನಾವೃಷ್ಟಿಯಿಂದಾಗಿ ಕಾವೇರಿ ನೀರನ್ನು
ಮತದಾರರ ಪಟ್ಟಿಯಲ್ಲಿ ಬಾಂಗ್ಲಾ ವಲಸಿಗರ ಸೇರ್ಪಡೆಗೆ ಅವಕಾಶ ಬೇಡಸೋಮವಾರಪೇಟೆ,ಜು.4: ಕೆಲವೇ ತಿಂಗಳುಗಳಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣೆ ಎದುರಾಗಲಿದ್ದು, ಕೊಡಗು ಜಿಲ್ಲೆಯ ಮಟ್ಟಿಗೆ ಅಸ್ಸಾಮಿಗರ ಹೆಸರಿನಲ್ಲಿ ಅಕ್ರಮವಾಗಿ ನೆಲೆಯೂರಿರುವ ಬಾಂಗ್ಲಾದೇಶಿಗರು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳುವದಕ್ಕೆ ಬಿಜೆಪಿ
ಸಂಪಾಜೆಯಲ್ಲಿ ಮದ್ಯದಂಗಡಿ ಬೇಡ...ಮಡಿಕೇರಿ, ಜು. 4: ಸುಪ್ರೀಂ ಕೋರ್ಟಿನ ಆದೇಶದಂತೆ ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಗೇಟಿನ ಬಳಿ ಇರುವ ಮದ್ಯದಂಗಡಿಯನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಮತ್ತು ವಿವಿಧ ಸಂಘ ಸಂಸ್ಥೆಗಳು, ಶ್ರದ್ದಾಕೇಂದ್ರಗಳು,