‘ಶಕ್ತಿ’ ಬಳಗ ಶ್ರದ್ಧಾಂಜಲಿಮಡಿಕೇರಿ, ಆ. 3: ‘ಶಕ್ತಿ’ ಸ್ಥಾಪಕ ಸಂಪಾದಕರಾದ ದಿ. ಬಿ.ಎಸ್. ಗೋಪಾಲಕೃಷ್ಣ ಅವರ ಧರ್ಮಪತ್ನಿ ಕಮಲಾವತಿ ಅವರ ನಿಧನದ ಹಿನ್ನೆಲೆಯಲ್ಲಿ ‘ಶಕ್ತಿ’ ಕಚೇರಿಯಲ್ಲಿ ಬಳಗದಿಂದ ಶ್ರದ್ಧಾಂಜಲಿ ಸಭೆ ಕ್ಯಾಂಟೀನ್ ಮಾಹಿತಿವೀರಾಜಪೇಟೆ, ಆ. 3: ವೀರಾಜಪೇಟೆಯಲ್ಲಿರುವ ಮಿಲಿಟರಿ ಕ್ಯಾಂಟೀನ್‍ನಲ್ಲಿ ತಾ.5ರಂದು ಯಾವದೇ ವ್ಯಾಪಾರ ವಹಿವಾಟು ಇರುವದಿಲ್ಲ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.ಆಡು ಕಳ್ಳತನ ಆರೋಪಿಗಳ ಬಂಧನ ಗೋಣಿಕೊಪ್ಪಲು, ಆ.3: ದುಡಿದು ತಿನ್ನುವ ವಯಸ್ಸಿನಲ್ಲಿ ಮೈ ಬಗ್ಗಿಸಿ ದುಡಿಯುವ ಬದಲು ಕಳ್ಳತನದಿಂದ ಸುಲಭವಾಗಿ ಹಣ ಸಂಪಾದಿಸಿ ಮಜಾ ಉಡಾಯಿಸಲು ತೆರಳಿದ 5 ಜನರ ತಂಡ ಇದೀಗಮದ್ದ್ ಸೊಪ್ಪಿನ ಮಹತ್ವ : ‘ಪೇಟೆಂಟ್’ ಪಡೆಯುವ ಪ್ರಯತ್ನಕ್ಕೆ ಸಲಹೆಮಡಿಕೇರಿ, ಆ. 3: ಕೊಡಗು ಜಿಲ್ಲೆಯು ಸೇರಿದಂತೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದಿರುವ ಕಕ್ಕಡ ಮಾಸದ 18ನೆಯ ದಿವಸ ಬಳಸುವ ಮದ್ದು ಸೊಪ್ಪಿನ ರಸದಿಂದ ತಯಾರಿಸುವ ಇಂದು ಘಮ ಘಮಿಸಲಿದೆ ಮದ್ದು ಪಾಯಸ.., ಬಾಯಲ್ಲಿ ನಿರೂರಿಸಲಿದೆ ಕಕ್ಕಡ ಕೋಳಿಮಡಿಕೇರಿ, ಆ. 2: ಕೊಡಗಿನ ವಿಶೇಷತೆಗಳಲ್ಲಿ ಒಂದಾದ ಕಕ್ಕಡ ಹದಿನೆಂಟರ ಸಂಭ್ರಮ ಇಂದು. ಜಿಲ್ಲೆಯಲ್ಲಿ ಇಂದು ಮದ್ದು ಪಾಯಸ ಘಮ ಘಮಿಸಲಿದ್ದರೆ; ಕಕ್ಕಡ ಕೋಳಿಯ ಭಕ್ಷ್ಯ ಭೋಜನಗಳು
‘ಶಕ್ತಿ’ ಬಳಗ ಶ್ರದ್ಧಾಂಜಲಿಮಡಿಕೇರಿ, ಆ. 3: ‘ಶಕ್ತಿ’ ಸ್ಥಾಪಕ ಸಂಪಾದಕರಾದ ದಿ. ಬಿ.ಎಸ್. ಗೋಪಾಲಕೃಷ್ಣ ಅವರ ಧರ್ಮಪತ್ನಿ ಕಮಲಾವತಿ ಅವರ ನಿಧನದ ಹಿನ್ನೆಲೆಯಲ್ಲಿ ‘ಶಕ್ತಿ’ ಕಚೇರಿಯಲ್ಲಿ ಬಳಗದಿಂದ ಶ್ರದ್ಧಾಂಜಲಿ ಸಭೆ
ಕ್ಯಾಂಟೀನ್ ಮಾಹಿತಿವೀರಾಜಪೇಟೆ, ಆ. 3: ವೀರಾಜಪೇಟೆಯಲ್ಲಿರುವ ಮಿಲಿಟರಿ ಕ್ಯಾಂಟೀನ್‍ನಲ್ಲಿ ತಾ.5ರಂದು ಯಾವದೇ ವ್ಯಾಪಾರ ವಹಿವಾಟು ಇರುವದಿಲ್ಲ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.
ಆಡು ಕಳ್ಳತನ ಆರೋಪಿಗಳ ಬಂಧನ ಗೋಣಿಕೊಪ್ಪಲು, ಆ.3: ದುಡಿದು ತಿನ್ನುವ ವಯಸ್ಸಿನಲ್ಲಿ ಮೈ ಬಗ್ಗಿಸಿ ದುಡಿಯುವ ಬದಲು ಕಳ್ಳತನದಿಂದ ಸುಲಭವಾಗಿ ಹಣ ಸಂಪಾದಿಸಿ ಮಜಾ ಉಡಾಯಿಸಲು ತೆರಳಿದ 5 ಜನರ ತಂಡ ಇದೀಗ
ಮದ್ದ್ ಸೊಪ್ಪಿನ ಮಹತ್ವ : ‘ಪೇಟೆಂಟ್’ ಪಡೆಯುವ ಪ್ರಯತ್ನಕ್ಕೆ ಸಲಹೆಮಡಿಕೇರಿ, ಆ. 3: ಕೊಡಗು ಜಿಲ್ಲೆಯು ಸೇರಿದಂತೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದಿರುವ ಕಕ್ಕಡ ಮಾಸದ 18ನೆಯ ದಿವಸ ಬಳಸುವ ಮದ್ದು ಸೊಪ್ಪಿನ ರಸದಿಂದ ತಯಾರಿಸುವ
ಇಂದು ಘಮ ಘಮಿಸಲಿದೆ ಮದ್ದು ಪಾಯಸ.., ಬಾಯಲ್ಲಿ ನಿರೂರಿಸಲಿದೆ ಕಕ್ಕಡ ಕೋಳಿಮಡಿಕೇರಿ, ಆ. 2: ಕೊಡಗಿನ ವಿಶೇಷತೆಗಳಲ್ಲಿ ಒಂದಾದ ಕಕ್ಕಡ ಹದಿನೆಂಟರ ಸಂಭ್ರಮ ಇಂದು. ಜಿಲ್ಲೆಯಲ್ಲಿ ಇಂದು ಮದ್ದು ಪಾಯಸ ಘಮ ಘಮಿಸಲಿದ್ದರೆ; ಕಕ್ಕಡ ಕೋಳಿಯ ಭಕ್ಷ್ಯ ಭೋಜನಗಳು