ಆಸ್ತಿ ತೆರಿಗೆ ದುಪ್ಪಟ್ಟು ದರ ಹಿಂದಕ್ಕೆಮಡಿಕೇರಿ, ಜು. 9: 2020-21ನೇ ಸಾಲಿನ ಆಸ್ತಿ ತೆರಿಗೆಯಲ್ಲಿ ಸಾಕಷ್ಟು ವಿಧಿಸಿದ್ದ ಮಂದಿಗೆ ದುಪ್ಪಟ್ಟು ತೆರಿಗೆಯನ್ನು ಹಿಂದಕ್ಕೆ ಪಡೆಯ ಲಾಗುವುದೆಂದು ನಗರಸಭಾ ಆಯುಕ್ತ ಶ್ರೀನಿವಾಸ್ ಸ್ಪಷ್ಟಪಡಿಸಿದರು.ಮಡಿಕೇರಿ, ಜು.
ಯವಕಪಾಡಿಯಲ್ಲಿ ಕಾಡಾನೆ ಧಾಳಿನಾಪೋಕ್ಲು, ಜು. 9: ಸಮೀಪದ ಯವಕಪಾಡಿ ಗ್ರ್ರಾಮದಲ್ಲಿ ಕಾಡಾನೆಗಳ ಹಿಂಡು ತೋಟಗಳಲ್ಲಿ ಅಡ್ಡಾಡುತ್ತಿದ್ದು ಫಸಲನ್ನು ಧ್ವಂಸಮಾಡುತ್ತಿವೆ ಎಂದು ಗ್ರಾಮಸ್ಥರು ಸಮಸ್ಯೆ ತೋಡಿಕೊಂಡಿದ್ದಾರೆ. (ಮೊದಲ ಪುಟದಿಂದ) ಗ್ರಾಮದ ರೈತ ಮಾದಂಡ
ಮಡಿಕೇರಿಯಲ್ಲಿ ಮಳೆಯಿಂದ ಮನೆಗೆ ಜಖಂಮಡಿಕೇರಿ, ಜು. 9: ಇಲ್ಲಿನ ಮಲ್ಲಿಕಾರ್ಜುನ ನಗರದ ಜನತಾ ಕಾಲೋನಿ ನಿವಾಸಿ ನಾಗಮ್ಮ ಎಂಬವರಿಗೆ ಸೇರಿದ ಮನೆಗೆ ಗಾಳಿ-ಮಳೆಯಿಂದ ಜಖಂ ಉಂಟಾಗಿದೆ. ಇಂದು ಬೆಳಗಿನ ಹೊತ್ತು 7.45ರ
5 ಲಕ್ಷ ಮೌಲ್ಯದ ಶ್ರೀಗಂಧ ಸೇರಿದಂತೆ ಓರ್ವ ಆರೋಪಿಯ ಬಂಧನಸೋಮವಾರಪೇಟೆ, ಜು.9: ಅಕ್ರಮವಾಗಿ ಶ್ರೀಗಂಧ ಮರವನ್ನು ಕಡಿದು ಸಾಗಾಟಗೊಳಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿರುವ ಅರಣ್ಯ ಇಲಾಖಾ ಸಿಬ್ಬಂದಿಗಳು, ತಲೆಮರೆಸಿಕೊಂಡ ಇತರ ನಾಲ್ವರು ಖದೀಮರ ಬಂಧನಕ್ಕೆ
ಕೊಡಗಿನ ಗಡಿಯಾಚೆಗ್ರಾಮ ಮಟ್ಟದಲ್ಲಿ ಕಾರ್ಯಪಡೆ ರಚನೆ ಬೆಂಗಳೂರು, ಜು. 9: ಗ್ರಾಮಾಂತರ ಭಾಗದಲ್ಲಿ ಕೋವಿಡ್ ವ್ಯಾಪಕವಾಗಿ ಹರಡದಂತೆ ತಡೆಯಲು ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆ ಹಾಗೂ ಗ್ರಾಮ ಮಟ್ಟದ ಕಾರ್ಯಪಡೆಯನ್ನು